ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಭೀಮಣ್ಣ ಸಾಲಿ, ಕೆಪಿಸಿಸಿ ಸದಸ್ಯ ನಾಗರೆಡ್ಡಿ ಪಾಟೀಲ ಕರದಾಳ, ಶರಣಪ್ಪ ಸುಣಗಾರ, ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ರಮೇಶ ಮರಗೋಳ, ಶಿವರುದ್ರ ಭೀಣಿ, ಚಂದ್ರಶೇಖರ ಸಾತನೂರು, ಸಾಹೇಬಗೌಡ ಪೊಲೀಸ್ ಪಾಟೀಲ್. ಶರಣಪ್ಪ ನಾಟಿಕಾರ, ಬಸವರಾಜ ಚಿನ್ನಮಳ್ಳಿ, ರಾಮಲಿಂಗ ಬಾನರ, ಶರಣಗೌಡ ಪಾಟೀಲ್, ಶಾಂತಣ್ಣ ಚಾಳಿಕಾರ, ಹಣಮಂತ ಸಂಕನೂರು, ನಿಂಗಣ್ಣ ಹಗೆಲೇರಿ, ಶರಣು ಡೋಣಗಾಂವ, ಕಾಶಪ್ಪ ಹಲಕರ್ಟಿ, ಮಲ್ಲು ಹೊನ್ನಪುರ, ಶರಣಪ್ಪ ಹೊನ್ನಪುರ, ದೇವಿಂದ್ರ ಜಡಿ, ಶ್ರೀಮಂತ ಗುತ್ತೆದಾರ್, ನಾಗಯ್ಯ ಗುತ್ತೆದಾರ್, ಲಕ್ಷ್ಮಿಕಾಂತ ಸಾಲಿ ಅನೇಕರು ಪಾಲ್ಗೊಂಡಿದ್ದರು.