ದೇವಸ್ಥಾನ ಸಮಿತಿ ಅಧ್ಯಕ್ಷ ಶಿವಶರಣಪ್ಪ ಕಮಲಾಪುರ, ಪದಾಧಿಕಾರಿ ಶಿವಶರಣಪ್ಪ ಗುತ್ತೇದಾರ, ವಿಶ್ವನಾಥ ವನಮಾಲಿ, ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಶರಣಗೌಡ ಪೋ. ಪಾಟೀಲ, ವರ್ತಕರ ಸಂಘದ ಅಧ್ಯಕ್ಷ ಸಂತೋಷ ಪತಂಗೆ, ವಿದ್ಯಾಸಾಗರ ವನಮಾಲಿ, ಶೇಖರ ಪಾಟೀಲ, ಪ್ರಭು ರಟಕಲ, ಶಾಮರಾವ ಕಡಬೂರ, ನೀಲಕಂಠರಾವ ಮಡಿವಾಳ, ಗುರುಲಿಂಗಯ್ಯ ಮಠಪತಿ, ರಾಚಯ್ಯ ಸಾಲಿ, ಕಾಳಪ್ಪ ಕರೆಮನೋರ ಅನೇಕರು ಪಾಲ್ಗೊಂಡಿದರು.