ತೊನಸನಹಳ್ಳಿಯ ರೇವಣಸಿದ್ಧ ಚರಂತೇಶ್ವರ ಶಿವಾಚಾರ್ಯ, ಭರತನೂರ, ಬೆಳಗುಂಪಿ, ಮದ್ರಿಕಿ, ಆಲಮೇಲ ದೇವನ ತೆಗನೂರ ಮಠಗಳ ಸ್ವಾಮೀಜಿಗಳು, ಸಮಾಜ ಸೇವಕಿ ಜಯಶ್ರೀ ಮತ್ತಿಮಡು, ಬಿಜೆಪಿ ಜಿಲ್ಲಾ ಮಹಿಳಾ ಘಟಕದ ಅಧ್ಯಕ್ಷೆ ಭಾಗೀರಥಿ ಗುನ್ನಾಪೂರ, ತಾ.ಪಂ. ಮಾಜಿ ಸದಸ್ಯ ನಾಮದೇವ ರಾಠೋಡ, ಶರಣು ಮೋದಿ, ಸುರೇಶ ಬಡಿಗೇರ, ಅಜಿತ ಪಾಟೀಲ ಇದ್ದರು.