ಕೆಬಿಎನ್ ವಿ.ವಿ.ಯ ಮೆಡಿಕಲ್ ಡೀನ್ ಡಾ.ಸಿದ್ದೇಶ ಸಿರವಾರ ಮಾತನಾಡಿ, ‘ಆರೋಗ್ಯ ಕ್ಷೇತ್ರದಲ್ಲಿ ನರ್ಸ್ಗಳ ಸ್ಥಾನ ಮಹತ್ವದಾಗಿದೆ. ರೋಗಿಗಳಿಗೆ ವೈದ್ಯರು ಚಿಕಿತ್ಸೆ ನೀಡಿದ ನಂತರ, ರೋಗಿಗಳ ಆರೈಕೆಯಲ್ಲಿ ಶುಶ್ರೂಷಕರು ತೊಡಗುತ್ತಾರೆ. ಯಾವುದೇ ಆಸ್ಪತ್ರೆಯ ಗುಣಮುಟ್ಟದ ಚಿಕಿತ್ಸೆಯು ಶುಶ್ರೂಷಕರನ್ನು ಅವಲಂಬಿಸಿರುತ್ತದೆ’ ಎಂದರು.