ಈ ಸಂದರ್ಭದಲ್ಲಿ ಟ್ರಸ್ಟ್ ಕಾರ್ಯದರ್ಶಿ ಶಿವಯ್ಯಸ್ವಾಮಿ, ಬೀದರ್ ಜಿಲ್ಲಾಧಿಕಾರಿ ಗೋವಿಂದರೆಡ್ಡಿ, ಸಿದ್ರಾಮಪ್ಪ ಸಣ್ಣೂರ, ವಿಧಾನಪರಿಷತ್ ಸದಸ್ಯ ತಿಪ್ಪಣ್ಣಪ್ಪ ಕಮಕನೂರ, ಶಾಸಕ ಅಲ್ಲಮಪ್ರಭು ಪಾಟೀಲ, ಪರ್ವತರೆಡ್ಡಿ ಪಾಟೀಲ ಕೋಡ್ಲಾ, ಮೌಲಾಲಿ ಆನಪೂರ, ಹಣಮಂತ ಮಡ್ಡಿ, ಎಮ್.ಜ್ಞಾನೇಶ್ವರ, ಭೀಮರಾಯ ಪಾಲ್ಗೊಂಡಿದ್ದರು.