ರೈಲು ವಿಭಾಗದ ಹಿರಿಯ ಡಿಸಿಎಂ ಗಳಾದ ಸಿ.ಕೆ. ರಾಯನ್ ವಾಲೆ ಮತ್ತು ಯೋಗೀಶ್ ಪಾಟೀಲ್, ಎಸಿಎಂ ಸುದರ್ಶನ್ ಕುಲಕರ್ಣಿ, ಎಡಿಎನ್ ಸರ್ವನ್ ಲಾಲ್ ಭೀಮ್ ಮತ್ತು ರೈಲ್ವೆ ಇನ್ಸ್ಪೆಕ್ಟರ್ ಹಾಗೂ ಸಿಬ್ಬಂದಿಯಾದ ನಿಂಗಣ್ಣ ಹುಳುಗೋಳ್ಕರ್, ಬಿಜೆಪಿಯ ಶಹಾಬಾದ್ ಘಟಕದ ಅಧ್ಯಕ್ಷ ದಿನೇಶ್ ಗೌಳಿ, ಕಾರ್ಯದರ್ಶಿ ಕನಕಪ್ಪ ದಂಡುಳ್ಕರ್, ಶಿವರಾಜ್ ಇಂಗಿನಶೆಟ್ಟಿ, ಹೋರಾಟ ಸಮಿತಿಯ ಅಧ್ಯಕ್ಷ ಮೊಹಮ್ಮದ್ ಉಬೇದುಲ್ಲಾ, ಚಂದ್ರಕಾಂತ ಗೊಬ್ಬೂರಕರ್, ಶರಣು ವಸ್ತ್ರದ, ಕುಮಾರ ಚೌಹಾಣ್, ಭೀಮ ರಾವ್ ಸಾಳುಂಕೆ, ಹಾಸಮ ಖಾನ, ಅರುಣ್ ಕುಮಾರ್ ಪಟ್ಟಣಕರ, ಅಹ್ಮದ್ ಪಟೇಲ್ ಭಾಗವಹಿಸಿದ್ದರು.