ಶಕಾಪುರದ ವಿಶ್ವನಾಥ ಪಾಟೀಲ, ಆನಂದ ದೇಶಮುಖ ಮಾತನಾಡಿದರು. ಪ್ರಮುಖರಾದ ಲಿಂಗರಾಜ ಪಾಟೀಲ, ರತ್ನಗೀರೆ ಲೆಂಡೆ, ಶರಣಗೌಡ ಪಾಟೀಲ, ಮಲ್ಲಿನಾಥ ತುಕಾಣೆ, ಸಿದ್ಧರಾಮ ನಂದಗಾಂವ, ರಾಜು ಕಬಾಡೆ, ಮಹಾರಾಜ ಕಿಣಗಿ, ರವಿ ಗೋಳೆ, ಶರಣಯ್ಯ ಸ್ವಾಮಿ, ಸಿದ್ಧಲಿಂಗ ಸ್ವಾಮಿ ಉಪಸ್ಥಿತರಿದ್ದರು. ಸಾರ್ವಜನಿಕರಿಗಾಗಿ ಉಚಿತ ಅನ್ನ ಸಂತರ್ಪಣೆ ಕೈಗೊಳ್ಳಲಾಯಿತು.