ಬುಧವಾರ, 10 ಡಿಸೆಂಬರ್ 2025
×
ADVERTISEMENT
ADVERTISEMENT

ವಾಡಿ: ಅಂಗನವಾಡಿಯ ಮಾತೃವಂದನಾ ಫಲಾನುಭವಿಗಳ ಖಾತೆಗೆ ಕನ್ನ!

ಆನ್‌ಲೈನ್ ಮೋಸಕ್ಕೆ ಒಳಗಾಗದಿರಲು ತಿರುಮಲೇಶ ಇಂಗಳಗಿ ಸಲಹೆ
ಸಿದ್ದರಾಜ ಎಸ್ ಮಲ್ಕಂಡಿ
Published : 10 ಡಿಸೆಂಬರ್ 2025, 6:25 IST
Last Updated : 10 ಡಿಸೆಂಬರ್ 2025, 6:25 IST
ಫಾಲೋ ಮಾಡಿ
Comments
‘ವಂಚನೆ ಮರುಕಳಿಸದಂತೆ ಕ್ರಮಕ್ಕೆ ಮುಂದಾಗಿ’
ಪೋರ್ಟಲ್‌ನಲ್ಲಿರುವ ಫಲಾನುಭವಿಗಳ ವಿವರ ವಂಚಕರ ಕೈಗೆ ಸೋರಿಕೆಯಾಗಿದ್ದು ಹೇಗೆ ಎಂಬ ಬಗ್ಗೆ ಸರ್ಕಾರ ತನಿಖೆ ಮಾಡಿಸಬೇಕು. ಇಂತಹ ವಂಚನೆ ಮರುಕಳಿಸದಂತೆ ಕ್ರಮ ಕೈಗೊಳ್ಳಬೇಕು ಎಂದು ಸಿಐಟಿಯು ಸಂಘದ ಜಿಲ್ಲಾ ಉಪಾಧ್ಯಕ್ಷೆ ಶೇಖಮ್ಮ ಕುರಿ ಹಾಗೂ ಕರ್ನಾಟಕ ರಾಜ್ಯ ಸಂಯುಕ್ತ ಅಂಗನವಾಡಿ ನೌಕರರ ಸಂಘದ ಜಿಲ್ಲಾ ಸಂಚಾಲಕ ವಿ.ಜಿ.ದೇಸಾಯಿ ಆಗ್ರಹಿಸಿದ್ದಾರೆ.
ಆನ್‌ಲೈನ್‌ ಕರೆಗೆ ಸ್ಪಂದಿಸಿ ಒಟಿಪಿ ಹೇಳಿದರೆ ಕ್ಷಣಾರ್ಧದಲ್ಲಿ ನಿಮ್ಮ ಹಣ ಲಪಟಾಯಿಸುತ್ತಾರೆ. ಎಚ್ಚರಿಕೆಯಿಂದ ಗಮನಿಸಿ ಸೈಬರ್ ಕ್ರೈಂ ವಿಭಾಗಕ್ಕೆ ದೂರು ನೀಡಬೇಕು
ತಿರುಮಲೇಶ ಕೆ.,ಪಿಎಸ್ಐ ವಾಡಿ
3 ದಿನದ ಹಿಂದೆ ಕರೆ ಮಾಡಿ ₹12 ಸಾವಿರ ಹಣ ಬರುತ್ತದೆ ಲಿಂಕ್ ಕಳಿಸುತ್ತೇವೆ ಓಪನ್ ಮಾಡಿ ಮಾಹಿತಿ ತುಂಬಿ ಕಳುಹಿಸಿ ಎಂದರು. ಅನುಮಾನ ಬಂದು ಕರೆ ಕಡಿತ ಮಾಡಿದ್ದೇನೆ
ವಿಶಾಲ ಪಾಟೀಲ್, ಇಂಗಳಗಿ ನಿವಾಸಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT