ಎನ್.ಸಿ.ಸಿ ತರಬೇತಿ ಅಧಿಕಾರಿ ಹವಾಲ್ದಾರ ಬಲವಿಂದರ ಸಿಂಗ್, ಎನ್ಸಿಸಿ ಅಧಿಕಾರಿ ಶರಣು ಸಜ್ಜನ, ಮುಖ್ಯಶಿಕ್ಷಕ ವಿದ್ಯಾಧರ ಖಂಡಾಳ, ಶಿಕ್ಷಕರಾದ ಶಿವಕುಮಾರ ಸರಡಗಿ, ಭಾರತಿ ಪರೀಟ, ಅನಿಲ, ತಾಯಪ್ಪ ಗುದಗಲ ಇದ್ದರು. ಗ್ರಾಮದ ಪ್ರಮುಖ ಬೀದಿಗಳಲ್ಲಿ ಅಂಗವಿಕಲರ ಕುರಿತು ಅರಿವು ಮೂಡಿಸುವ ಜಾಥಾ ಹಮ್ಮಿಕೊಳ್ಳಲಾಯಿತು. ಎನ್.ಸಿ.ಸಿ ಮಕ್ಕಳು ಉಪಸ್ಥಿತರಿದ್ದರು.