ತಮಿಳುನಾಡಿನ ಪುನ್ನಮಲ್ಲಿ ರಮೇಶ್, ಅರುಣ್, ಆಂಧ್ರಪ್ರದೇಶದ ರಾಮಕುಪ್ಪಂನ ಅರಣ್ಯ ಸಿಬ್ಬಂದಿ ಬಾಬು ಎಂಬುವರು ಪರಾರಿಯಾಗಿದ್ದಾರೆ. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎಂ.ನಾರಾಯಣ ಮಾರ್ಗದರ್ಶನ ಮತ್ತು ಗ್ರಾಮಾಂತರ ವೃತ್ತ ನಿರೀಕ್ಷಕ ಸತೀಶ್ ಸೂಚನೆಯಂತೆ ಪೊಲೀಸ್ ಸಬ್ ಇನ್ಸ್ಪೆಕ್ಟರ್ ಅರ್ಜುನ್ ಗೌಡ, ಸಿಬ್ಬಂದಿ ಅಮರ್, ವಿಜಯ್ ಕುಮಾರ್, ಪ್ರಶಾಂತ್, ಎ.ಎಸ್.ಐ ರಾಮಪ್ಪ ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದರು.