ಮಾಂಸ, ಹೋಟೆಲ್ಗಳ ತಿಂಡಿ ತಿಂದು ಬಸ್ನಿಲ್ದಾಣ, ಎಪಿಎಂಸಿ ಮಾರುಕಟ್ಟೆ, ಖಾಲಿ ನಿವೇಶನಗಳಲ್ಲಿ ಬೀಡುಬಿಟ್ಟಿರುತ್ತಿವೆ. ಚರಂಡಿಗಳಲ್ಲಿ ಬಿದ್ದು ಹೊರಳಾಡುತ್ತಿರುತ್ತವೆ. ಜನರು ಕೈಯಲ್ಲಿ ತಿಂಡಿ, ಚೀಲ ಹಿಡಿದು ಹೊರಟರೆ ದಾಳಿ ಮಾಡುತ್ತಿವೆ. ಮನೆಯ ಮುಂದೆ ಕಟ್ಟಿದ ದನ–ಕರುಗಳ ಮೇಲೆ ಹಿಂಡುಗಟ್ಟಲೆ ಬಂದು ದಾಳಿ ಮಾಡಿ ಗಾಯಗೊಳಿಸಿದ ಪ್ರಕರಣಗಳು ಉಂಟು.