ಪ್ರತಿಷ್ಠಾನದ ಡಿ.ರಾಜಕುಮಾರ್, ಅನಿಲ್ಕುಮಾರ್, ಪ್ರದೀಪ್ ಮತ್ತು ಮಾರ್ಕ್ ಸ್ಟೀವ್ ಜಾಗೃತಿ ಮೂಡಿಸಿದರು. ಕೆರೆ, ಜೌಗು ಪ್ರದೇಶದಲ್ಲಿ ಬದುಕುವ ಪಕ್ಷಿಗಳು ಹಾಗೂ ವಲಸೆ ಪಕ್ಷಿಗಳು, ಪಕ್ಷಿಗಳ ಆಹಾರ, ಸಂತಾನೋತ್ಪತ್ತಿ, ಅವುಗಳ ಪ್ರಾಮುಖ್ಯತೆ ಬಗ್ಗೆ ಮಾಹಿತಿ ನೀಡಿದರು. ಪಕ್ಷಿಗಳ ಶಬ್ದ, ಹೆಸರು ತಿಳಿಸಿಕೊಟ್ಟರು.