ಈ ವೇಳೆ ಜಿಲ್ಲಾಧಿಕಾರಿ ಎಲ್ ಚಂದ್ರಶೇಖರ ನಾಯಕ, ಎಎಸ್ಪಿ ಡಾ.ಶಿವಕುಮಾರ, ಪದವಿ ಪೂರ್ವ ಶಿಕ್ಷಣ ಇಲಾಖೆ ಉಪನಿರ್ದೇಶಕ ಸೋಮಶೇಖರಪ್ಪ ಹೊಕ್ರಾಣಿ, ಪ್ರಾದೇಶಿಕ ಸಾರಿಗೆ ಇಲಾಖೆಯ ಅಧಿಕಾರಿ ನಾಗವಂದ, ಅರ್ಜುನ, ಜೀನತ್ ಸಾಜೀದ್, ಸಾಜೀದ್ ಹುಸೇನ್, ಸುಧಾ ಪರಿಮಳ, ಅನಿತಾ, ಪವನ್, ಅರ್ಜುನ ಚೌಹಾಣ, ನಟರಾಜ, ರವಿಕಿರಣ, ಶಿವಶಂಕರ, ಸಿಬ್ಬಂದಿಗಳಾದ ಶಿವಾನಂದ, ಶಶಿಕಲಾ, ಆಶಿಯಾ, ಮರಿಯಮ್ಮ, ಗುರುಮೂರ್ತಿ, ಮಂಜುನಾಥ, ಜ್ಯೋತಿ ಉಪಸ್ಥಿತರಿದ್ದರು.