‘ಕೇಂದ್ರ ಸರ್ಕಾರ ಸಂವಿಧಾನ, ಪ್ರಜಾತಂತ್ರ್ಯ ವಿರೋಧಿ ನೀತಿ ಅನುಸರಿಸುತ್ತಿದ್ದು, ಜನರಲ್ಲಿ ಜಾಗೃತಿ ಮೂಡಿಸಲು ಸಿಪಿಐಎಂಎಲ್ ಪ್ರಜಾತಂತ್ರ, ಸಿಪಿಐಎಂಎಲ್ ಆರ್ಐ, ಪಿಸಿಸಿ–ಸಿಪಿಐಎಂಎಲ್ ಸಂಘಟನೆಗಳ ಒಕ್ಕೂಟದಿಂದ ‘ಕಾರ್ಪೊರೇಟ್ ಕೋಮುವಾದಿ ಪ್ಯಾಸಿಸಂ ವಿರುದ್ಧ ಹೋರಾಡಲು ಸಜ್ಜಾಗಿದೆ. ದೇಶದ ಸಂವಿಧಾನ, ಪ್ರಜಾಪ್ರಭುತ್ವ, ಸಮಾಜವಾದಿ ಆಶಯಗಳನ್ನು ರಕ್ಷಿಸಲು ಹೋರಾಟ ಮುಂದುವರಿಸಲಿದೆ’ ಎಂದು ತಿಳಿಸಿದರು.