ಶಾಲಾ ಮಕ್ಕಳಿಂದ ಆಯೋಜಿಸಿದ್ದ ಪಾಠೋಪಕರಣಗಳ ಪ್ರದರ್ಶನವನ್ನು ಕೃಷ್ಣಾ ಗ್ರಾಮದ ಜನರು ವೀಕ್ಷಿಸಿ ಮೆಚ್ಚುಗೆ ವ್ಯಕ್ತಪಡಿಸಿದರು. ಶಿಕ್ಷಕರಾದ ರೇಣುಕಾದೇವಿ, ಟಿ.ರೇಣುಕಾ, ಮಹೇಶ, ಮಲ್ಲೇಶ, ವೆಂಕಟರೆಡ್ಡಿ, ಸಿ.ನಾಗರಾಜ, ಜಿ.ನಾಗರಾಜ, ಶಾಹೀನ್, ಭಾಗ್ಯಲಕ್ಷ್ಮೀ, ರಂಗಾರಾವ್, ಪಲ್ಲವಿ ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ನೀಡಿದ್ದರು.