ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ರಮೇಶ್ ಬಾಬು, ಕ್ಷತ್ರೀಯ ಮರಾಠ ಪರಿಷತ್ ಉಪಾಧ್ಯಕ್ಷ ಯಶವಂತ್ರಾವ್ ಗಡ್ದೆ, ಸಿದ್ದೋಜಿರಾವ್, ಕಾರ್ಯದರ್ಶಿ ಶ್ರೀನಿವಾಸ್ ನಲಿಗೆ, ಖಜಾಂಜಿ ಶಂಕರ್ ರಾವ್, ಪರಿಷತ್ನ ಚನ್ನಪಟ್ಟಣ ಅಧ್ಯಕ್ಷ ಲಕ್ಷ್ಮಣರಾವ್, ಉಪಾಧ್ಯಕ್ಷ ಕೃಷ್ಣೋಜಿರಾವ್, ಪದಾಧಿಕಾರಿಗಳಾದ ಚಂದನ್ ಮೊರೆ, ಲೋಕೇಶ್ ರಾವ್ ಹಾಗೂ ಇತರರು ಉಪಸ್ಥಿತರಿದ್ದರು.