ಶಾಸಕ ಜಿ.ಬಿ.ಜ್ಯೋತಿಗಣೇಶ್, ಪಕ್ಷದ ಜಿಲ್ಲಾ ಘಟಕದ ಅಧ್ಯಕ್ಷ ಎಚ್.ಎಸ್.ರವಿಶಂಕರ್, ಮುಖಂಡ ಹನುಮಂತರಾಜು, ಜಿಲ್ಲಾ ಸಂಚಾಲಕ ಬೈರಣ್ಣ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಗಂಗರಾಜು, ಪ್ರಮುಖರಾದ ರುದ್ರೇಶ, ಶ್ರೀನಿವಾಸ ಬೆಳಗುಂಬ, ಪ್ರಭಾಕರ, ಜಿಲ್ಲೆಯ ಎಲ್ಲಾ ಮಂಡಲದ ಬಿಜೆಪಿ ಅಧ್ಯಕ್ಷರು, ಪದಾಧಿಕಾರಿಗಳು ಉಪಸ್ಥಿತರಿದ್ದರು.