ಈ ಸಮಾರಂಭದಲ್ಲಿ ಟ್ರಸ್ಟ್ ಸಲಹೆಗಾರ ಡಾ.ಸಿ.ಎಸ್.ಕೇದಾರ್, ಪುರಾತತ್ವ ಸಂಗ್ರಹಾಲಯಗಳ ಮತ್ತು ಪರಂಪರೆ ಇಲಾಖೆ ಆಯುಕ್ತರಾದ ಎ.ದೇವರಾಜು, ತಾಲ್ಲೂಕು ದಂಡಾಧಿಕಾರಿ ವೈ.ಎಂ.ರೇಣುಕುಮಾರ್, ಬೇಟರಾಯ ಸ್ವಾಮಿ ದೇವಾಲಯದ ಸಮಿತಿ ಅಧ್ಯಕ್ಷ ಶ್ರೀಧರ್, ಸೂರ್ಯನಾರಾಯಣ ಪಂಡಿತ್, ಶಿಕ್ಷಕ ಚೈತನ್ಯ, ಸುಷ್ಮ ಮತ್ತು ಭಕ್ತರು ಪಾಲ್ಗೊಂಡಿದ್ದರು.