ಕೇಂದ್ರದಲ್ಲಿ ರೈತರಿಗೆ ಅನುಮತಿ ನೀಡಿರುವ ದಿನದಂದೇ ರಾಗಿಯನ್ನು ತಂದು ಎಪಿಎಂಸಿ ಪ್ರಾಂಗಣದಲ್ಲಿ ಹಾಕಿದ್ದರು. ಸ್ವೀಕರಿಸಲು ಅಧಿಕಾರಿಗಳು ನಿರಾಕರಣೆ ಮಾಡುತ್ತಿದ್ದಾರೆ. ಇದರಿಂದಾಗ ವಾರಗಟ್ಟಲೆ ಪ್ರಾಂಗಣದಲ್ಲಿ ಉಳಿಯುವ ಸ್ಥಿತಿ ಬಂದಿದೆ ಎಂದು ಅಮೃತೂರು ಹೋಬಳಿಯ ಪುಟ್ಟರಾಜು, ಚಿಕ್ಕಣ್ಣ ಸ್ವಾಮಿ, ಚಂದು, ಶಂಭುಗೌಡ, ಚಿಕ್ಕಪಾಪಾ, ತಿಮ್ಮಮ್ಮ ದೂರಿದರು.