ಪ್ರಗತಿಪರ ಸಂಘಟನೆಗಳ ಒಕ್ಕೂಟದ ಅಧ್ಯಕ್ಷ ಕೆ.ದೊರೈರಾಜ್, ಪಾಲಿಕೆ ಸದಸ್ಯ ಲಕ್ಷ್ಮಿ ನರಸಿಂಹರಾಜು, ಸ್ಲಂ ಜನಾಂದೋಲನ ಕರ್ನಾಟಕ ಸಂಚಾಲಕ ಎ.ನರಸಿಂಹಮೂರ್ತಿ, ಸಿಐಟಿಯು ಜಿಲ್ಲಾ ಘಟಕ ಅಧ್ಯಕ್ಷ ಸೈಯದ್ ಮುಜೀಬ್, ವಿದ್ಯಾರ್ಥಿ ಸಂಘಟನೆ ಮುಖಂಡ ರಾಘವೇಂದ್ರ, ಅನಿಲ್ ಚಿಕ್ಕದಾಳವಟ್ಟ, ಬೀದಿ ಬದಿ ವ್ಯಾಪಾರಿಗಳ ಮುಖಂಡ ಮಹಮ್ಮದ್ ಹಫೀಜುಲ್ಲಾ, ಸಮುದಾಯ ಸಂಘಟನೆಯ ಕೆ.ಇ.ಸಿದ್ಧಯ್ಯ, ಮಾದಿಗ ಪ್ರಚಾರ ಸಮಿತಿಯ ಕುಮಾರ್ ಮಾದರ್, ಕೊಳೆಗೇರಿ ಸಮಿತಿ ಶೆಟ್ಟಾಳಯ್ಯ, ಅರುಣ್, ರಘು, ಗಂಗಮ್ಮ, ರಜಿಯಾಬಿ, ದೊಡ್ಡ ರಂಗಯ್ಯ, ಶಂಕರಪ್ಪ, ಚಕ್ರಪಾಣಿ ಇದ್ದರು.