ಸಿಪಿಎಂ ಜಿಲ್ಲಾ ಘಟಕದ ಅಧ್ಯಕ್ಷ ಸೈಯದ್ ಮುಜೀಬ್, ಕಾರ್ಯದರ್ಶಿ ಎನ್.ಕೆ.ಸುಬ್ರಮಣ್ಯ, ವಿವಿಧ ಸಂಘಟನೆಗಳ ಮುಖಂಡರಾದ ಆರ್.ಎಸ್.ಚನ್ನಬಸಣ್ಣ, ಅಜ್ಜಪ್ಪ, ದೊಡ್ಡನಂಜಪ್ಪ, ರಾಜಮ್ಮ, ಪಂಡಿತ್ ಜವಾಹರ್, ಅಪ್ಸರ್ಖಾನ್, ಬಸವರಾಜು, ಕಲ್ಪನಾ, ಮಂಜುಳಾ, ಖಲೀಲ್, ಇಂತಿಯಾಜ್, ವಸೀಂ, ಕಿಶೋರ್, ಶಿವಕುಮಾರ್ ಸ್ವಾಮಿ, ರಂಗಧಾಮಯ್ಯ ಇತರರು ಭಾಗವಹಿಸಿದ್ದರು.