‘ಈ ವರೆಗೆ ಅನೇಕ ಸಂಘ ಸಂಸ್ಥೆಗಳು, ಸಹೃದಯಿಗಳು ನೆರವು ನೀಡಿ ಸಂಸ್ಥೆಯನ್ನು ಪ್ರೋತ್ಸಾಹಿಸಿದ್ದಾರೆ. ಆದರೆ ಈಗ ಯಾವ ಮೂಲಗಳಿಂದಲೂ ಸಹಾಯ ದೊರೆಯುತ್ತಿಲ್ಲ. ಆದ್ದರಿಂದ ದಾನಿಗಳು ಆರ್ಥಿಕ ನೆರವು ನೀಡಬೇಕು, ಜಿಲ್ಲಾಡಳಿತ ಅನುದಾನ ಒದಗಿಸಬೇಕು’ ಎಂದು ಸುನಿಲ್ ಜಾನ್ ಡಿಸೋಜಾ ಮನವಿ ಮಾಡಿದರು. ಮಾಹಿತಿಗೆ 9663431597 ಸಂಪರ್ಕಿಸುವಂತೆ ವ್ಯವಸ್ಥಾಪಕ ಬಾಬು ಮ್ಯಾಥ್ಯೂ ತಿಳಿಸಿದರು.