ಶಾಸಕ ದಿನಕರ ಶೆಟ್ಟಿ,ಪಕ್ಷದ ಜಿಲ್ಲಾ ಘಟಕದ ಸಹ ಪ್ರಭಾರಿ ಈಶ್ವರ ನಾಯ್ಕ, ಪ್ರಧಾನ ಕಾರ್ಯದರ್ಶಿ ವೆಂಕಟೇಶ ನಾಯ್ಕ, ನಗರ ಘಟಕದ ಅಧ್ಯಕ್ಷ ಮನೋಜ ಭಟ್, ಗ್ರಾಮೀಣ ಘಟಕದ ಅಧ್ಯಕ್ಷ ಮಾರುತಿ ನಾಯ್ಕ, ಪ್ರಮುಖರಾದ ಎನ್.ಎಸ್.ಹೆಗಡೆ, ನಿತ್ಯಾನಂದ ಗಾಂವ್ಕರ್ ಇದ್ದರು. ಪಕ್ಷದ ಜಿಲ್ಲಾ ಘಟಕದ ಅಧ್ಯಕ್ಷ ಕೆ.ಜಿ.ನಾಯ್ಕ ಸ್ವಾಗತಿಸಿದರು. ಪದ್ಮಜಾ ಜೋಯಿಸ್ ಪ್ರಾರ್ಥಿಸಿದರು.ಸುಭಾಷ ಗುನಗಿ ಕಾರ್ಯಕ್ರಮ ನಿರೂಪಿಸಿದರು.