ಸಂಘದ ಗೌರವಾಧ್ಯಕ್ಷ ದಯಾನಂದ ಗಾವಡಾ,ಡಾ.ಆದಿತ್ಯ ಪಾಂಡುರಂಗಿ, ಡಾ.ಸ್ವಪ್ನಾ ಪಾಂಡುರಂಗಿ, ಸಾಯಿನಾಥ ಧೋಂಗಡಿ, ಸಂಘದ ಕಾರ್ಯದರ್ಶಿ ಅಶೋಕ ಮಿರಾಶಿ, ಕುಣಬಿ ಸಮಾಜದ ಯುವ ಘಟಕದ ಅಧ್ಯಕ್ಷ ಉಮೇಶ ಗಾವಡಾ, ಜಯಂತ ಗಾವಡಾ, ವಿಷ್ಣು ಡೇರೇಕರ್, ಅಖಿಲ್ ಡೇರೇಕರ್, ದೀಪಕ್, ಯೋಗೀಶ ಡೇರೇಕರ್, ಮನೋಜ ಡೇರೇಕರ್ ಇದ್ದರು. ರವಿ ಡೇರೇಕರ್ ಕಾರ್ಯಕ್ರಮ ನಿರೂಪಿಸಿದರು. ಜಯಂತ ಗಾವಡಾ ವಂದಿಸಿದರು.