ಯಾದಗಿರಿಯ ಮೋಹನ ರುಕ್ಯಾ ನಾಯಕ, ಬೆಳಗಾವಿಯ ಹನುಮಂತ ಭೀಮಪ್ಪಾ ಮದಿಹಳ್ಳಿ, ವಿಠಲ ಬಸಪ್ಪ ಹೊಸೂರ, ದುಂಡಪ್ಪ ರಾಮಪ್ಪ ಆಶಿರೋಟಿ, ರವಿ ಮಹಾದೇವಪ್ಪ ದಡ್ಡಿ, ಕಲಬುರಗಿಯ ಶರಣ್ ಕುಮಾರ್ ಮೋತಿಲಾಲ್ ಚಂದಾಪುರ, ವಿಜಯಪುರದ ಸುರೇಶ ಶಿವಪ್ಪ ಕುಡಗಿ, ಸಚಿನ ಮಾರುತಿ ಭಜಂತ್ರಿ, ಮಮಿತಾ ಬಾಬು ರಾಥೋಡ್, ಮೋಹನ್ ನಾಮದೇವ ಚವಾಣ್, ದಿಲೀಪ್ ಧನಸಿಂಗ್ ಪವಾರ, ಸತೀಶ ಮೋತಿಲಾಲ್ ಪವಾರ, ಆಕಾಶ್ ಶ್ರೀನಿವಾಸ ಭಜಂತ್ರಿ ಹಾಗೂ ಬಾಗಲಕೋಟೆಯ ಅಮೃತಾ ಅರವಿಂದಬಾಬು ನಾಯಕ ಎಂಬುವರ ವಿರುದ್ಧ ಪ್ರಕರಣ ದಾಖಲಾಗಿದೆ.