ಟಿ.ಎನ್ ರೂಢಗಿ ನೂತನ ಪದಾಧಿಕಾರಿಗಳಿಗೆ ಪ್ರತಿಜ್ಞಾ ವಿಧಿ ಬೋಧಿಸಿದರು. ಸಾನಿಧ್ಯವನ್ನು ಹಿರೂರು ಅನ್ನದಾನೇಶ್ವರ ಮಠದ ಜಯಸಿದ್ದೇಶ್ವರ ಶಿವಾಚಾರ್ಯರು ವಹಿಸಿದ್ದರು.ಮೌಲಾನಾ ಮಹ್ಮದರಫೀಕ್ ನದಾಫ ಕುರಾಣ ಪಠಣ ಮಾಡಿದರು. ಮುಖಂಡರಾದ ಎಂ.ಕೆ.ನದಾಫ ವಕೀಲರು,ಬಿ.ಬಿ.ಪಿಂಜಾರ,ಅಬ್ದುಲಗಫೂರ ಮಕಾನದಾರ,ಎಲ್.ಎನ್.ನದಾಫ, ಮಹಿಬೂಬ ಮುಲ್ಲಾ, ಲಾಳೇಸಾ ನದಾಫ,ಮಹ್ಮದಹುಸೇನ ಮಾದಿನಾಳ, ಲಾಡ್ಲೇಮಶ್ಯಾಕ್ ನದಾಫ ಇದ್ದರು.