ಜಿಲ್ಲಾ ಉಪಾಧ್ಯಕ್ಷ ವೈಜನಾಥ ಕರ್ಪೂರಮಠ, ಕೆಪಿಸಿಸಿ ಹಿಂದುಳಿದ ವರ್ಗದ ಉಪಾಧ್ಯಕ್ಷ ಕೆ.ಎಫ್.ಅಂಕಲಗಿ,ಜಿಲ್ಲಾ ಕಾಂಗ್ರೆಸ್ ಮಹಿಳಾ ಘಟಕದ ಅಧ್ಯಕ್ಷೆ ವಿದ್ಯಾರಾಣಿ ತುಂಗಳ, ಮಹ್ಮದ್ ರಫೀಕ್ ಟಪಾಲ, ಐ.ಎಂ.ಇಂಡೀಕರ, ವಿದ್ಯಾವತಿ ಅಂಕಲಗಿ, ವಿಜಯಕುಮಾರ ಘಾಟಗೆ, ಅಬ್ದುಲ್ ಖಾದರ್ ಖಾದೀಮ, ಚಾಂದಸಾಬ್ ಗಡಗಲಾವ, ಶಬ್ಬೀರ್ ಜಾಗೀರದಾರ, ಎಸ್.ಎಂ.ಪಾಟೀಲ(ಗಣಿಹಾರ), ಪೀರಪ್ಪ ನಡುವಿನಮನಿ, ಜಮೀರ್ ಬಕ್ಷೀ ಉಪಸ್ಥಿತರಿದ್ದರು.