ಚಡಚಣ: ‘ಫೆ.28 ರ ಮಧ್ಯರಾತ್ರಿ ಧೂಳಖೇಡ ಗ್ರಾಮದ ಭೀಮಾಶಂಕರ ಸೌಹಾರ್ದ ಸಹಕಾರಿ ಬ್ಯಾಂಕ್ನ ಶೆಟರ್ಸ್ ಒಡೆದು, ₹19.55 ಲಕ್ಷ ನಗದು ದೋಚಿ ಪರಾರಿಯಾಗಿದ್ದ 6 ಜನ ಆರೋಪಿಗಳನ್ನು ಬಂಧಿಸಿ, ಅವರಿಂದ ₹7.65 ಲಕ್ಷ ನಗದು ಸೇರಿದಂತೆ ₹27.15 ಲಕ್ಷ ಮೌಲ್ಯದ ವಸ್ತು , ದರೋಡೆಗೆ ಬಳಸಿದ 3 ವಾಹನಗಳನ್ನು ವಶಕ್ಕೆ ಪಡೆಯಲಾಗಿದೆ’ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಋುಷಿಕೇಶ್ ಸೋನಾವಣೆ ಹೇಳಿದರು