ಗ್ರಾಮ ಪಂಚಾಯ್ತಿ ಅಧ್ಯಕ್ಷ ರಮೇಶಗೌಡ ಬಿರಾದಾರ, ಸಂಸ್ಥೆಯ ಆಡಳಿತ ಮಂಡಳಿ ಪದಾಧಿಕಾರಿಗಳಾದ ಕಾಮಣ್ಣ ದಶವಂತ, ಶಿವಾನಂದ ದಶವಂತ, ನಾಗರಾಜ ದಶವಂತ, ಅಶೋಕ ದಶವಂತ, ಅಪ್ಪಾರಾಯ ದಶವಂತ, ಪದವಿ ಪೂರ್ವ ಉಪನ್ಯಾಸಕರ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಎಂ.ಡಿ.ಹೆಬ್ಬಿ, ಪ್ರಾಚಾರ್ಯರಾದ ಕೆ.ಜಿ.ಲಮಾಣಿ, ಕೆ.ಎ.ಉಪ್ಪಾರ, ಎನ್.ಎಸ್.ತೆಗ್ಗಿಹಳ್ಳಿ, ಸಿ.ಕೆ.ಯಳಸಂಗಿ, ಎಂ.ಬಿ.ಖೇಡಗಿ, ಉಪನ್ಯಾಸಕ ಎಂ.ಬಿ.ರಜಪೂತ, ಆರ್.ಸಿ.ಹಿರೇಮಠ, ಚಂದ್ರಶೇಖರ ದಶವಂತ, ನಿವೃತ್ತ ಪ್ರಾಚಾರ್ಯ ಎನ್.ಆರ್.ಉಟಗಿ ಇದ್ದರು.