ಧರಣಿಯಲ್ಲಿ ಅತಿಥಿ ಉಪನ್ಯಾಸಕರ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಸುರೇಶ ಡಬ್ಬಿ, ಕಾರ್ಯದರ್ಶಿ ಆರ್.ಎಲ್. ಕಡೆಮನಿ, ಆನಂದ ಕುಲಕರ್ಣಿ, ರಾಜು ಚವ್ಹಾಣ, ಎಸ್.ಆಯ್. ಎಂಬತ್ತನಾಳ, ರಮೇಶ ತೇಲಿ, ಆರ್.ಸಿ. ದಾಯಗೊಂಡ, ರೇಣುಕಾ ಹೆಬ್ಬಾಳ, ಅಶೋಕ ಬಿರಾದಾರ, ಡಿ.ಬಿ. ಕುಲಕಣಿ, ಎಸ್.ಎ. ಪಾಟೀಲ, ಎಸ್.ಡಿ. ಬಿರಾದಾರ, ಎಸ್.ಬಿ. ಗಂಗಮಾಲಿ, ಎಸ್.ಎಸ್. ಗಡಿಗೆಪ್ಪಗೌಡರ, ಎಸ್.ಪಿ. ತಳವಾರ, ಆರ್.ಬಿ. ನಾಗರಡ್ಡಿ, ಎಂ.ಎಸ್. ಶಿವಶರಣ ಸೇರಿದಂತೆ ಅನೇಕರು ಭಾಗವಹಿಸಿದ್ದರು.