ಗ್ರಾಮದ ಕೃಷಿಕ ಗುರಪ್ಪ ಹದರಿ ಮೊಮ್ಮಗಳೊಂದಿಗೆ ಮನೆಯ ಮಾಳಿಗೆ ಮೇಲೆ ಮಲಗಿಕೊಂಡ ಸಂದರ್ಭದಲ್ಲಿ ಮನೆಯ ಕೀಲಿ ಮುರಿದು ದೇವರಕೋಣೆಯಲ್ಲಿನ ಕಪಾಟಿನಲ್ಲಿದ್ದ 5 ಗ್ರಾಂ. ತೂಕದ 5 ಬಂಗಾರದ ಉಂಗುರು, ₹2.60 ಲಕ್ಷ ನಗದು ಸೇರಿದಂತೆ ಒಟ್ಟು ₹2.90 ಲಕ್ಷ ಮೌಲ್ಯದ ಒಡವೆ, ಹಣ ದೋಚಿದ್ದಾರೆ. ಈ ಕುರಿತು ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.