ಮಣ್ಣೆತ್ತಿನ ಅಮವಾಸ್ಯೆಗೂ ಬಂತು ಪಿಒಪಿ ಹಾವಳಿ: ಕುಸಿದ ಮಣ್ಣಿನ ಮೂರ್ತಿಗಳ ಬೇಡಿಕೆ
ಮಹಾಂತೇಶ ವೀ. ನೂಲಿನವರ
Published : 4 ಜುಲೈ 2024, 5:20 IST
Last Updated : 4 ಜುಲೈ 2024, 5:20 IST
ಫಾಲೋ ಮಾಡಿ
Comments
ನಾಲತವಾಡದ ಮಾರುಕಟ್ಟೆಗೆ ಲಗ್ಗೆ ಇಟ್ಟ ಪ್ಲಾಸ್ಟರ್ ಆಫ್ ಪ್ಯಾರಿಸ್ ಎತ್ತಿನ ಬೊಂಬೆಗಳು
ಸರ್ಕಾರದ ಪ್ರೋತ್ಸಾಹವಿಲ್ಲ
ಹಲವು ವರ್ಷಗಳಿಂದ ಕಂಬಾರಿಕೆ ವೃತ್ತಿ ಮಾಡುತ್ತಿದ್ದು ಈಚಿನ ವರ್ಷಗಳಲ್ಲಿ ಪ್ಲಾಸ್ಟರ್ ಆಫ್ ಪ್ಯಾರಿಸ್ ವೈಟ್ ಸಿಮೆಂಟ್ ಹಾವಳಿಯಿಂದಾಗಿ ಮಣ್ಣಿನ ಎತ್ತುಗಳಿಗೆ ಪಣತಿಗಳಿಗೆ ಬೆಲೆ ಇಲ್ಲದಾಗಿದೆ. ಸರ್ಕಾರ ನಮಗೆ ಪ್ರೋತ್ಸಾಹ ನೀಡುವ ಯಾವುದೇ ಯೋಜನೆಯನ್ನೂ ರೂಪಿಸಿಲ್ಲ. ಇದರಿಂದಾಗಿ ಕುಂಬಾರರ ಜೀವನ ಮಣ್ಣು ತಿಂದು ಮಣ್ಣು ಕಕ್ಕುವಂತಾಗಿದೆ ಎಂದು ಬೇಸರ ವ್ಯಕ್ತ ಪಡಿಸುತ್ತಾರೆ ಶಿವು ಕುಂಬಾರ.