ಮುಖಂಡರಾದ ಸಿದ್ದಣ್ಣ ನಾಗಠಾಣ, ಸಂಗಮೇಶ ಬಳಿಗಾರ, ರಾಘವೇಂದ್ರ ವಡವಡಗಿ, ಆಂಜನೇಯ ಮೋಪಗಾರ, ಮೌಲಾಸಾಬ್ ಅತ್ತಾರ, ರಮೇಶ ಮಾಗಿ ಮಾತನಾಡಿದರು. ಶೇಖರ ರೂಡಗಿ, ಸಂಜೀವ ರಾಠೋಡ, ಬಸವರಾಜ ವಂದಾಲ, ಬಿ.ವೈ. ನಿಂಬಾಳ, ನಜೀರ ಪೆಂಡಾರಿ, ತಮ್ಮಣ್ಣ ಬಂಡಿವಡ್ಡರ, ಸುರೇಶ ಸಣ್ಣಮನಿ, ಎನ್.ಕೆ. ರಾಠೋಡ, ಬಿ.ಎಸ್. ವಡ್ಡರ, ಎಂ.ಎಚ್. ಮೋಪಗಾರ, ಬಸಯ್ಯ ಗಣಾಚಾರಿ, ಬಸಯ್ಯ ಸಾಲಿಮಠ, ಮೌಲಾ ಬಾಣಕಾರ, ಪರಶುರಾಮ ಕಾರಿ, ಆರ್.ಎಚ್. ಬಾಗೇವಾಡಿ, ಮೋತಿಸಾ ತಳೇವಾಡ, ಬಿ.ಎಚ್. ಗುಂಡಿನಮನಿ ಇದ್ದರು.