ಮುದ್ದೇಬಿಹಾಳದ ಮಹಾದೇವಿ ವಾಲಿ (ಸಾಹಿತ್ಯ), ಬಾಗಲಕೋಟೆಯ ಚಂದ್ರಶೇಖರ ಪ್ಯಾಟಿ (ಸರ್ಕಾರಿ ಸೇವೆ), ಬಸವನಬಾಗೇವಾಡಿಯ ಮಂಜುಳಾಶಾಸ್ರ್ತಿ (ರಂಗಭೂಮಿ), ಸೃಷ್ಠಿ ನಾಗೋಡ (ಸಾಹಿತ್ಯ), ಬಬಲೇಶ್ವರದ ಈರಣ್ಣ ಶಿರಮಗೊಂಡ (ಸಮಾಜಸೇವೆ), ಶಿವಾನಂದ ಕಟ್ಟಿಮನಿ (ಪರಿಸರ), ಮನಗೂಳಿಯ ಮಹಾದೇವ ಭೋಸಲೆ (ಕೃಷಿ), ಶಂಕರಗೌಡ ಬಿರಾದಾರ (ಸಮಾಜಸೇವೆ), ಧಾರವಾಡದ ಮೇಘನಾ ಬ್ಯಾಹಟ್ಟಿ (ಸಾಹಿತ್ಯ), ಹತ್ತರಕಿಹಾಳದ ಭೀಮರಾಯಗೌಡ ಬಿರಾದಾರ (ಕಲೆ), ಗಣಿ ಗ್ರಾಮದ ರವಿ ಚಿನಗುಂಡೆ (ವಿಜ್ಞಾನ) ಹಾಗೂ ಮನ್ನಿಕೇರಿಯ ಲಕ್ಷ್ಮಿ ಕಿಣಗಿ (ಶಿಕ್ಷಣ) ಆಯ್ಕೆಯಾಗಿದ್ದಾರೆ.