‘ಸಮಾಜ ಒಡೆಯಬಾರದು ಎಂಬ ಆಶಯದಿಂದ ಪೇಜಾವರ ಶ್ರೀಗಳು ಸಲಹೆ, ಕಿವಿಮಾತು ಹೇಳಿದ್ದಾರೆ. ದೇಶಪ್ರೇಮ, ಸಾಮಾಜಿಕ ಕಳಕಳಿ, ದಲಿತೋದ್ಧಾರ ಸೇರಿದಂತೆ ಇನ್ನಿತರ ಚಟುವಟಿಕೆಗಳ ಮೂಲಕ ಅಪಾರ ಸಂಖ್ಯೆಯ ಭಕ್ತ ಸಮೂಹಕ್ಕೆ ಮಾರ್ಗದರ್ಶಿಯಾಗಿದ್ದಾರೆ. ಅಂಥವರ ಬಗ್ಗೆ ಹಗುರ ಮಾತುಗಳನ್ನಾಡುವುದು ತರವಲ್ಲ’ ಎಂದು ಅಸಮಾಧಾನ ವ್ಯಕ್ತಪಡಿಸಿದರು.