ಸಿದ್ಧ ಚೆನ್ನಮಲ್ಲಿಕಾರ್ಜುನ ಶಿವಾಚಾರ್ಯರು ಕಾರ್ಯಕ್ರಮದ ಸಾನ್ನಿಧ್ಯ ವಹಿಸಿದ್ದರು. ಡಿಸಿಸಿ ಬ್ಯಾಂಕ್ ನಿರ್ದೇಶಕ ಬಾಪುಗೌಡ ಪಾಟೀಲ, ಮುಖಂಡರಾದ ಶಂಕ್ರೆಣ್ಣ ವಣಿಕ್ಯಾಳ, ಸಿದ್ದನಗೌಡ ಪೊಲೀಸಪಾಟೀಲ, ಚೆನ್ನಯ್ಯಸ್ವಾಮಿ ಹಿರೇಮಠ, ಮಹಾಂತಯ್ಯಸ್ವಾಮಿ ಸುರಗಿಮಠ, ಹರೀಶ ಕಳಾಂಕರ, ರವಿಚಂದ್ರ ಸಾಹುಕಾರ, ಬಸನಗೌಡ ಚಿಂಚೋಳಿ, ಮಲ್ಲು ಚಾನಕೋಟಿ, ಪ್ರಭು, ಲಕ್ಷ್ಮಣ ಬಸರಿಗಿಡ ಇದ್ದರು.