ಜಿಲ್ಲೆಯ ಹುಣಸಗಿ ಸರ್ಕಾರಿ ಪದವಿ ಪೂರ್ವ ಕಾಲೇಜು ಬಾಲಕರ ಪರೀಕ್ಷಾ ಕೇಂದ್ರದಲ್ಲಿ ಸಾಹೇಬಗೌಡ ಉಕ್ಕಾಲಿ ಕಾರ್ಯ ನಿರ್ವಹಣೆ ಮಾಡುತ್ತಿದ್ದರು. ಸುರಪುರ ಸರ್ಕಾರಿ ಪದವಿಪೂರ್ವ ಕಾಲೇಜು ಬಾಲಕರ ಪರೀಕ್ಷಾ ಕೇಂದ್ರದಲ್ಲಿ ಹನುಮಂತರಾಯ ಕೊಠಡಿ ಮೇಲ್ವಿಚಾರಕರಾಗಿ ಕಾರ್ಯನಿರ್ವಹಿಸುತ್ತಿದ್ದರು. ಆದರೆ, ಇವರು ನಕಲು ತಡೆಗೆ ಮುಂದಾಗದ ಕಾರಣ ಅಮಾನತುಗೊಳಿಸಲಾಗಿದೆ.