‘ವಚನ ಸಾಹಿತ್ಯವನ್ನು ಅಧ್ಯಯನ ಮಾಡುವ ಮೂಲಕ ಅರಿವಿನ ಬೆಳಕನ್ನು ವಿಸ್ತರಿಸಿಕೊಳ್ಳುವಂತೆ’ ಹೇಳಿದರು. ಪ್ರತಿಷ್ಠಾನದ ಸಂಚಾಲಕ ವಿಶ್ವಾರಾಧ್ಯ ಸತ್ಯಂಪೇಟೆ, ನಗರ ಯೋಜನಾ ಪ್ರಾಧಿಕಾರದ ಅಧ್ಯಕ್ಷ ಸಲಿಂ ಸಂಗ್ರಾಮ, ಎಂಜಿನಿಯರ್ ಶಾಂತಪ್ಪ ಪೂಜಾರಿ, ಅಲ್ಲಮಪ್ರಭು, ಸುಮಿತ್ರ ಸಗರ್, ಚಂದ್ರಶೇಖರ ಗೋಗಿ, ಸಿದ್ದಲಿಂಗಪ್ಪ ಆನೇಗುಂದಿ, ಶಿವಣ್ಣ ಇಜೇರಿ, ಸಿದ್ರಾಮ ಹೊನ್ಕಲ್, ಡಾ.ಅಬ್ದುಲ ಕರೀಂ ಕನ್ಯಾಕೊಳ್ಳೂರ, ಗುಂಡಪ್ಪ ತುಂಬಿಗಿ, ರಾಜು ಕುಂಬಾರ ಇದ್ದರು.