‘ಪ್ರತಿನಿತ್ಯ ಜಲಪಾತದ ವೀಕ್ಷಣೆಗೆ ಬರುವ ಪ್ರವಾಸಿಗರು ತರುವ ತಿಂಡಿಯ ಪೊಟ್ಟಣಗಳು, ನೀರಿನ ಬಾಟಲಿಗಳು ಸೇರಿದಂತೆ ಪ್ಲಾಸ್ಟಿಕ್ ತ್ಯಾಜ್ಯವನ್ನು ಇಲ್ಲಿಯೇ ಎಸೆದು ಹೋಗುತ್ತಿರುವುದರಿಂದ ಜಲಪಾತದ ಸುತ್ತಲೂ ಪ್ಲಾಸ್ಟಿಕ್ ಸಾಮ್ರಾಜ್ಯವೇ ತಲೆಯೆತ್ತಿದಂತಾಗಿದ್ದು, ಪ್ರವಾಸಿಗರು ಪರಿಸರ ಕಾಳಜಿನ್ನು ಮರೆಯಬಾರದು’ ಎಂದು ಮನವಿ ಮಾಡುತ್ತಾರೆ ಸ್ಥಳೀಯರಾದ ಶ್ರೀಕಾಂತರೆಡ್ಡಿ, ಮಂಜುನಾಥ, ಶ್ರೀಧರ ಹಾಗೂ ವರುಣ್.