ಸ್ವಾಮಿಯ ಹಳೆಯ ರಥ ಶಿಥಿಲ ವಾಗಿದ್ದರಿಂದ ನೂತನ ನಿರ್ಮಿಸಲಾಗಿದೆ. ಉತ್ಸವದ ಸಂದರ್ಭದಲ್ಲಿ ಹರ್ತಿಕೋಟೆ, ಚನ್ನಮ್ಮನಹಳ್ಳಿ, ಕಪಿಲೆಹಟ್ಟಿ, ಮಾರೇನ
ಹಳ್ಳಿ, ನಾಗಜ್ಜನಕಟ್ಟೆ, ಮುದಿಯಪ್ಪನ ಕೊಟ್ಟಿಗೆ, ಗುಳಗೊಂಡನಹಳ್ಳಿ, ಮಲ್ಲಪ್ಪನಹಳ್ಳಿಗಳ ಭಕ್ತರು ರಥವನ್ನು ಹೂವಿನಿಂದ ಅಲಂಕರಿಸಿ, ಕೊಬ್ಬರಿ ಆರತಿ ಮಾಡುವುದು ವಿಶೇಷ. ಜಾತ್ರಲ್ಲಿ ನಡೆಯುವ ಅಗ್ನಿಕುಂಡ ಈ ಭಾಗದಲ್ಲಿ ಪ್ರಸಿದ್ಧವಾಗಿದೆ.