<p><strong>1. ಇವರಲ್ಲಿ ಯಾರನ್ನು ಸೋಲಿಗರು ತಮ್ಮ ‘ಅಳಿಯ’ನೆಂದು ಭಾವಿಸುತ್ತಾರೆ?</strong></p>.<p><strong>ಅ) </strong>ಮಂಟೆಸ್ವಾಮಿ<br />ಆ) ಜುಂಜಪ್ಪ<br />ಇ) ಬಿಳಿಗಿರಿರಂಗ<br />ಈ) ಮಾದೇಶ್ವರ</p>.<p><strong>2. ‘ರೈತರ ಮಿತ್ರ’ ಎಂದು ಕರೆಯಲಾಗುವ ಹುಳು ಯಾವುದು?</strong></p>.<p>ಅ) ಲಾಡಿಹುಳು<br />ಆ) ಸಗಣಿಹುಳು<br />ಇ) ಎರೆಹುಳು<br />ಈ) ಜಂತುಹುಳು</p>.<p><strong>3. ಇವರಲ್ಲಿ ‘ಕನ್ನಡದ ಆದ್ಯ ವಿಜ್ಞಾನ ಬರಹಗಾರ’ ಯಾರು?</strong></p>.<p>ಅ) ಜಿ.ಟಿ. ನಾರಾಯಣರಾವ್<br />ಆ) ನಂಗಪುರಂ ವೆಂಕಟೇಶ ಅಯ್ಯಂಗಾರ್<br />ಇ) ಡಿ.ಆರ್. ಬಳೂರಗಿ<br />ಈ) ಜೆ.ಆರ್. ಲಕ್ಷ್ಮಣ ರಾವ್</p>.<p><strong>4. ಜ್ಯಾಮಿತಿಯ ಪ್ರಕಾರ ‘ಡೊಡೆಕಹೆಡ್ರನ್’ ಎಂಬ ಆಕೃತಿಯಲ್ಲಿ ಎಷ್ಟು ಸಮತಲಗಳಿರುತ್ತವೆ?</strong></p>.<p>ಅ) ಹನ್ನೆರಡು<br />ಆ) ಹದಿನಾಲ್ಕು<br />ಇ) ಹದಿನಾರು<br />ಈ) ಹದಿನೆಂಟು</p>.<p><strong>5. ‘ಹೊಸಗನ್ನಡದ ಅರುಣೋದಯ’ ಯಾರು ರಚಿಸಿದ ಕೃತಿ?</strong></p>.<p>ಅ) ಶ್ರೀನಿವಾಸ ಹಾವನೂರ<br />ಆ) ರಾ.ಯ. ಧಾರವಾಡಕರ<br />ಇ) ಹರಿಕೃಷ್ಣ ಭರಣ್ಯ<br />ಈ) ಎಲ್.ಎಸ್. ಶೇಷಗಿರಿ ರಾವ್</p>.<p><strong>6. ಟೆಸ್ಟ್ ಕ್ರಿಕೆಟ್ನಲ್ಲಿ ಮೊತ್ತಮೊದಲ ಶತಕವನ್ನು ಬಾರಿಸಿದ ಭಾರತೀಯ ಕ್ರೀಡಾಪಟು ಯಾರು?</strong></p>.<p>ಅ) ವಿನು ಮಂಕಡ್<br />ಆ) ಲಾಲಾ ಅಮರನಾಥ್<br />ಇ) ಸಿ.ಕೆ. ನಾಯ್ಡು<br />ಈ) ಗವಾಸ್ಕರ್</p>.<p><strong>7. ಧರ್ಮಸಮನ್ವಯವನ್ನು ಸಾರುವ ವಿಜಯನಗರದ ಅರಸನಾದ ಬುಕ್ಕರಾಯನ ಶಾಸನ ಯಾವ ಊರಿನಲ್ಲಿದೆ?</strong></p>.<p>ಅ) ಹಂಪಿ<br />ಆ) ಶ್ರವಣಬೆಳಗೊಳ<br />ಇ) ಬೇಲೂರು<br />ಈ) ನಂದಿ</p>.<p><strong>8) ಪುದೀನಾ ಸೊಪ್ಪಿನಲ್ಲಿರುವ ಪ್ರಮುಖ ಔಷಧೀಯ ಅಂಶ ಯಾವುದು?</strong></p>.<p>ಅ) ಮೆಂಥಾಲ್<br />ಆ) ಆಲ್ಕೋಹಾಲ್<br />ಇ) ಎಥೆನಾಲ್<br />ಈ) ಮಿಥೆನಾಲ್</p>.<p><strong>9. ಈಜಿಪ್ಟ್ನ ನಾಗರಿಕತೆಯು ಯಾವ ನದಿಯ ದಂಡೆಯ ಮೇಲೆ ಬೆಳೆಯಿತು?</strong></p>.<p>ಅ) ಅಮೆಜಾನ್<br />ಆ) ಟೈಗ್ರಿಸ್<br />ಇ) ನೈಲ್<br />ಈ) ಯೂಫ್ರಟಿಸ್</p>.<p>10. ಮಹಾಭಾರತದ ಕರ್ಣ ಯಾರ ಶಿಷ್ಯನಾಗಿದ್ದನು?</p>.<p>ಅ) ದ್ರೋಣ<br />ಆ) ಕೃಪ<br />ಇ) ಪರಶುರಾಮ<br />ಈ) ದ್ರುಪದ</p>.<p class="Briefhead"><strong>ಹಿಂದಿನ ಸಂಚಿಕೆಯ ಸರಿ ಉತ್ತರಗಳು</strong></p>.<p>1. ಡಬ್ಲ್ಯೂ. ವಿ. ರಾಮನ್<br />2. ಪಾದರಸ<br />3. ಪೀರಿಯೆಡ್ ಎಂಡ್ ಆಫ್ ಸೆಂಟೆನ್ಸ್<br />4. ಸಿದ್ದರಾಮ ಜಂಬಲದಿನ್ನಿ<br />5. ಬಿ.ಆರ್. ಲಕ್ಷಣರಾವ್<br />6. ಹೆರಾಡಟಸ್<br />7. ಒಸಡು<br />8. ಬಾರ್ಸಿಲೋನಾ<br />9. ಫಾರ್ಮುಲಾ ಒನ್ ಕಾರ್ ರೇಸ್<br />10. ಜಗನ್ನಾಥ ದಾಸರು</p>.<div><p><strong>ತಾಜಾ ಸುದ್ದಿಗಾಗಿ <a href="https://t.me/Prajavani1947">ಪ್ರಜಾವಾಣಿ ಟೆಲಿಗ್ರಾಂ ಚಾನೆಲ್</a> ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | ನಮ್ಮ <a href="https://www.facebook.com/prajavani.net">ಫೇಸ್ಬುಕ್ ಪುಟ</a> ಫಾಲೋ ಮಾಡಿ.</strong></p></div>
<p><strong>1. ಇವರಲ್ಲಿ ಯಾರನ್ನು ಸೋಲಿಗರು ತಮ್ಮ ‘ಅಳಿಯ’ನೆಂದು ಭಾವಿಸುತ್ತಾರೆ?</strong></p>.<p><strong>ಅ) </strong>ಮಂಟೆಸ್ವಾಮಿ<br />ಆ) ಜುಂಜಪ್ಪ<br />ಇ) ಬಿಳಿಗಿರಿರಂಗ<br />ಈ) ಮಾದೇಶ್ವರ</p>.<p><strong>2. ‘ರೈತರ ಮಿತ್ರ’ ಎಂದು ಕರೆಯಲಾಗುವ ಹುಳು ಯಾವುದು?</strong></p>.<p>ಅ) ಲಾಡಿಹುಳು<br />ಆ) ಸಗಣಿಹುಳು<br />ಇ) ಎರೆಹುಳು<br />ಈ) ಜಂತುಹುಳು</p>.<p><strong>3. ಇವರಲ್ಲಿ ‘ಕನ್ನಡದ ಆದ್ಯ ವಿಜ್ಞಾನ ಬರಹಗಾರ’ ಯಾರು?</strong></p>.<p>ಅ) ಜಿ.ಟಿ. ನಾರಾಯಣರಾವ್<br />ಆ) ನಂಗಪುರಂ ವೆಂಕಟೇಶ ಅಯ್ಯಂಗಾರ್<br />ಇ) ಡಿ.ಆರ್. ಬಳೂರಗಿ<br />ಈ) ಜೆ.ಆರ್. ಲಕ್ಷ್ಮಣ ರಾವ್</p>.<p><strong>4. ಜ್ಯಾಮಿತಿಯ ಪ್ರಕಾರ ‘ಡೊಡೆಕಹೆಡ್ರನ್’ ಎಂಬ ಆಕೃತಿಯಲ್ಲಿ ಎಷ್ಟು ಸಮತಲಗಳಿರುತ್ತವೆ?</strong></p>.<p>ಅ) ಹನ್ನೆರಡು<br />ಆ) ಹದಿನಾಲ್ಕು<br />ಇ) ಹದಿನಾರು<br />ಈ) ಹದಿನೆಂಟು</p>.<p><strong>5. ‘ಹೊಸಗನ್ನಡದ ಅರುಣೋದಯ’ ಯಾರು ರಚಿಸಿದ ಕೃತಿ?</strong></p>.<p>ಅ) ಶ್ರೀನಿವಾಸ ಹಾವನೂರ<br />ಆ) ರಾ.ಯ. ಧಾರವಾಡಕರ<br />ಇ) ಹರಿಕೃಷ್ಣ ಭರಣ್ಯ<br />ಈ) ಎಲ್.ಎಸ್. ಶೇಷಗಿರಿ ರಾವ್</p>.<p><strong>6. ಟೆಸ್ಟ್ ಕ್ರಿಕೆಟ್ನಲ್ಲಿ ಮೊತ್ತಮೊದಲ ಶತಕವನ್ನು ಬಾರಿಸಿದ ಭಾರತೀಯ ಕ್ರೀಡಾಪಟು ಯಾರು?</strong></p>.<p>ಅ) ವಿನು ಮಂಕಡ್<br />ಆ) ಲಾಲಾ ಅಮರನಾಥ್<br />ಇ) ಸಿ.ಕೆ. ನಾಯ್ಡು<br />ಈ) ಗವಾಸ್ಕರ್</p>.<p><strong>7. ಧರ್ಮಸಮನ್ವಯವನ್ನು ಸಾರುವ ವಿಜಯನಗರದ ಅರಸನಾದ ಬುಕ್ಕರಾಯನ ಶಾಸನ ಯಾವ ಊರಿನಲ್ಲಿದೆ?</strong></p>.<p>ಅ) ಹಂಪಿ<br />ಆ) ಶ್ರವಣಬೆಳಗೊಳ<br />ಇ) ಬೇಲೂರು<br />ಈ) ನಂದಿ</p>.<p><strong>8) ಪುದೀನಾ ಸೊಪ್ಪಿನಲ್ಲಿರುವ ಪ್ರಮುಖ ಔಷಧೀಯ ಅಂಶ ಯಾವುದು?</strong></p>.<p>ಅ) ಮೆಂಥಾಲ್<br />ಆ) ಆಲ್ಕೋಹಾಲ್<br />ಇ) ಎಥೆನಾಲ್<br />ಈ) ಮಿಥೆನಾಲ್</p>.<p><strong>9. ಈಜಿಪ್ಟ್ನ ನಾಗರಿಕತೆಯು ಯಾವ ನದಿಯ ದಂಡೆಯ ಮೇಲೆ ಬೆಳೆಯಿತು?</strong></p>.<p>ಅ) ಅಮೆಜಾನ್<br />ಆ) ಟೈಗ್ರಿಸ್<br />ಇ) ನೈಲ್<br />ಈ) ಯೂಫ್ರಟಿಸ್</p>.<p>10. ಮಹಾಭಾರತದ ಕರ್ಣ ಯಾರ ಶಿಷ್ಯನಾಗಿದ್ದನು?</p>.<p>ಅ) ದ್ರೋಣ<br />ಆ) ಕೃಪ<br />ಇ) ಪರಶುರಾಮ<br />ಈ) ದ್ರುಪದ</p>.<p class="Briefhead"><strong>ಹಿಂದಿನ ಸಂಚಿಕೆಯ ಸರಿ ಉತ್ತರಗಳು</strong></p>.<p>1. ಡಬ್ಲ್ಯೂ. ವಿ. ರಾಮನ್<br />2. ಪಾದರಸ<br />3. ಪೀರಿಯೆಡ್ ಎಂಡ್ ಆಫ್ ಸೆಂಟೆನ್ಸ್<br />4. ಸಿದ್ದರಾಮ ಜಂಬಲದಿನ್ನಿ<br />5. ಬಿ.ಆರ್. ಲಕ್ಷಣರಾವ್<br />6. ಹೆರಾಡಟಸ್<br />7. ಒಸಡು<br />8. ಬಾರ್ಸಿಲೋನಾ<br />9. ಫಾರ್ಮುಲಾ ಒನ್ ಕಾರ್ ರೇಸ್<br />10. ಜಗನ್ನಾಥ ದಾಸರು</p>.<div><p><strong>ತಾಜಾ ಸುದ್ದಿಗಾಗಿ <a href="https://t.me/Prajavani1947">ಪ್ರಜಾವಾಣಿ ಟೆಲಿಗ್ರಾಂ ಚಾನೆಲ್</a> ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | ನಮ್ಮ <a href="https://www.facebook.com/prajavani.net">ಫೇಸ್ಬುಕ್ ಪುಟ</a> ಫಾಲೋ ಮಾಡಿ.</strong></p></div>