ಭ್ರಷ್ಟಾಚಾರ ಮಿಟಾವೊ ಪಕ್ಷದ ಪ್ರಕಾಶ ದೊಡ್ಡವಾಡ,ಪಕ್ಷೇತರ ಅಭ್ಯರ್ಥಿಗಳಾದ ಗುರಪ್ಪ ತೋಟದ, ಆರ್.ಡಿ.ಕೊಮಾರದೇಸಾಯಿ ಮತ್ತು ರಾಜಶೇಖರ ಕಂತಿಮಠ ಅವರು ನಾಮಪತ್ರ ವಾಪಾಸ್ ಪಡೆದಿದ್ದಾರೆ. ಜೆಡಿಯು ಪಕ್ಷದಿಂದ ಗುರಪ್ಪ ತೋಟದ ಅವರು ನಾಮಪತ್ರ ಸಲ್ಲಿಸಿದ್ದರು. ಆದರೆ ಅವರು ಪಕ್ಷದ ಬಿ–ಫಾರ್ಮ್ ಸಲ್ಲಿಸಿರಲಿಲ್ಲ. ಹೀಗಾಗಿ ಅವರನ್ನು ಪಕ್ಷೇತರ ಅಭ್ಯರ್ಥಿ ಎಂದು ಪರಿಗಣಿಸಲಾಗಿತ್ತು.