ಬಂಧಿತರಿಂದ 2.440 ಕೆ.ಜಿ ಚಿನ್ನ, ಮೂರು ಕೆ.ಜಿ. ಬೆಳ್ಳಿ ಹಾಗೂ ₹ 2.68 ಲಕ್ಷ ನಗದು ವಶಪಡಿಸಿಕೊಳ್ಳಲಾಗಿದೆ. ಆರೋಪಿಗಳನ್ನುಮುಂಬೈಯ ಸೀತಾರಾಮ್ ಬಹಾದ್ದೂರ್, ಏಕಮಥ ಬಹಾದ್ದೂರ್, ಡುಮ್ಮರ್ ಬಹಾದ್ದೂರ್, ಹುಬ್ಬಳ್ಳಿ ನವನಗರದ ಬಾಲಸಿಂಗ್ ಬಹಾದ್ದೂರ್ ಹಾಗೂ ರಾಮ್ ಗೋರ್ಖ ಎಂದು ಗುರುತಿಸಲಾಗಿದೆ.ಆರೋಪಿಗಳು ವಿಚಾರಣೆಯ ವೇಳೆ ಇವುಗಳನ್ನು ವಿವಿಧೆಡೆ ಕಳವು ಮಾಡಿ ಸಾಗಿಸುತ್ತಿದ್ದುದಾಗಿ ಹೇಳಿದ್ದಾರೆ ಎಂದು ತಹಶೀಲ್ದಾರ್ ಜಿ.ಎಸ್.ಶಂಕರ್ ತಿಳಿಸಿದ್ದಾರೆ.