<p><strong>ಬೆಂಗಳೂರು: </strong>ವಿಧಾನಸಭೆ ಚುನಾವಣೆಯಲ್ಲಿ ಸಿಪಿಐಎಮ್ಎಲ್ ಲಿಬರೇಷನ್ ಪಕ್ಷ ಒಟ್ಟು 8 ಅಭ್ಯರ್ಥಿಗಳನ್ನು ಕಣಕ್ಕಿಳಿಸಿದೆ. ಬೆಂಗಳೂರಿನಲ್ಲಿ ಇಬ್ಬರು ಸ್ಪರ್ಧೆಗಿಳಿದಿದ್ದಾರೆ.</p>.<p>‘ಯಶವಂತಪುರ ಕ್ಷೇತ್ರದಲ್ಲಿ ನಿರ್ಮಲಾ ಹಾಗೂ ಕೆ.ಆರ್.ಪುರದಲ್ಲಿ ಅಪ್ಪಣ್ಣ ಚುನಾವಣೆಯ ಕಣದಲ್ಲಿ ಇದ್ದಾರೆ’ ಎಂದು ರಾಜ್ಯ ಪ್ರಧಾನ ಕಾರ್ಯದರ್ಶಿ ಕ್ಲಿಫ್ಟನ್ ಡಿ ರೋಜಾರಿಯೊ ಹೇಳಿದ್ದಾರೆ.</p>.<p><strong>ಬೆಂಗಳೂರಿನ ಪ್ರಣಾಳಿಕೆಯಲ್ಲಿರುವ ಪ್ರಮುಖ ಅಂಶಗಳು</strong></p>.<p>* ಜಾತ್ಯತೀತ ಸಮಿತಿ ರಚಿಸಿ ಕೋಮುಸೌಹಾರ್ದ ಕಾಪಾಡುವುದು</p>.<p>* ಕೊಳೆಗೇರಿ ವಾಸಿಗಳಿಗೆ ವಾಸಯೋಗ್ಯ ಭೂಮಿ ನೀಡುವುದು</p>.<p>* ಕೆರೆಗಳ ಪುನಶ್ಚೇತನ</p>.<p>* ಉದ್ಯಾನಗಳ ಅಭಿವೃದ್ಧಿ</p>.<div><p><strong>ತಾಜಾ ಸುದ್ದಿಗಾಗಿ <a href="https://t.me/Prajavani1947">ಪ್ರಜಾವಾಣಿ ಟೆಲಿಗ್ರಾಂ ಚಾನೆಲ್</a> ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | ನಮ್ಮ <a href="https://www.facebook.com/prajavani.net">ಫೇಸ್ಬುಕ್ ಪುಟ</a> ಫಾಲೋ ಮಾಡಿ.</strong></p></div>
<p><strong>ಬೆಂಗಳೂರು: </strong>ವಿಧಾನಸಭೆ ಚುನಾವಣೆಯಲ್ಲಿ ಸಿಪಿಐಎಮ್ಎಲ್ ಲಿಬರೇಷನ್ ಪಕ್ಷ ಒಟ್ಟು 8 ಅಭ್ಯರ್ಥಿಗಳನ್ನು ಕಣಕ್ಕಿಳಿಸಿದೆ. ಬೆಂಗಳೂರಿನಲ್ಲಿ ಇಬ್ಬರು ಸ್ಪರ್ಧೆಗಿಳಿದಿದ್ದಾರೆ.</p>.<p>‘ಯಶವಂತಪುರ ಕ್ಷೇತ್ರದಲ್ಲಿ ನಿರ್ಮಲಾ ಹಾಗೂ ಕೆ.ಆರ್.ಪುರದಲ್ಲಿ ಅಪ್ಪಣ್ಣ ಚುನಾವಣೆಯ ಕಣದಲ್ಲಿ ಇದ್ದಾರೆ’ ಎಂದು ರಾಜ್ಯ ಪ್ರಧಾನ ಕಾರ್ಯದರ್ಶಿ ಕ್ಲಿಫ್ಟನ್ ಡಿ ರೋಜಾರಿಯೊ ಹೇಳಿದ್ದಾರೆ.</p>.<p><strong>ಬೆಂಗಳೂರಿನ ಪ್ರಣಾಳಿಕೆಯಲ್ಲಿರುವ ಪ್ರಮುಖ ಅಂಶಗಳು</strong></p>.<p>* ಜಾತ್ಯತೀತ ಸಮಿತಿ ರಚಿಸಿ ಕೋಮುಸೌಹಾರ್ದ ಕಾಪಾಡುವುದು</p>.<p>* ಕೊಳೆಗೇರಿ ವಾಸಿಗಳಿಗೆ ವಾಸಯೋಗ್ಯ ಭೂಮಿ ನೀಡುವುದು</p>.<p>* ಕೆರೆಗಳ ಪುನಶ್ಚೇತನ</p>.<p>* ಉದ್ಯಾನಗಳ ಅಭಿವೃದ್ಧಿ</p>.<div><p><strong>ತಾಜಾ ಸುದ್ದಿಗಾಗಿ <a href="https://t.me/Prajavani1947">ಪ್ರಜಾವಾಣಿ ಟೆಲಿಗ್ರಾಂ ಚಾನೆಲ್</a> ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | ನಮ್ಮ <a href="https://www.facebook.com/prajavani.net">ಫೇಸ್ಬುಕ್ ಪುಟ</a> ಫಾಲೋ ಮಾಡಿ.</strong></p></div>