ಬೆಂಗಳೂರಿಗೆ ಮೋದಿ ಕೊಡುಗೆ ಏನು ಎಂದು ಜೆಡಿಎಸ್ ವರಿಷ್ಠ ಎಚ್.ಡಿ.ದೇವೇಗೌಡ ಪ್ರಶ್ನಿಸಿದ್ದಾರೆ. ಮೇಕೆದಾಟು ಯೋಜನೆಗೆ ಡಿಪಿಆರ್ ನೀಡಿರುವುದು, ಮೆಟ್ರೊ ಯೋಜನೆಗೆ ₹6 ಸಾವಿರ ಕೋಟಿ, ಮೈಸೂರು–ಬೆಂಗಳೂರು ಹೆದ್ದಾರಿ ಅಭಿವೃದ್ಧಿಗೆ ₹3,500 ಕೋಟಿ, ನಿರ್ಭಯಾ ಯೋಜನೆಯಡಿ ₹600 ಕೋಟಿ ಸೇರಿದಂತೆ ಸಾವಿರಾರು ಕೋಟಿ ಅನುದಾನ ನೀಡಿರುವುದನ್ನು ದೇವೇಗೌಡರು ಮರೆತಿದ್ದಾರೆ. ಇದು ಅವರ ಜಾಣ ಮರೆವು’ ಎಂದರು.