ಐಪಿಎಲ್ ಕ್ರಿಕೆಟ್ ಬೆಟ್ಟಿಂಗ್ ಬಡ್ಡಿ ಸೀನಪ್ಪನ ಬಳಿ ಸಾಲ ಮಾಡಿಕೊಂಡ ಭಾವಮೈದನನ್ನು ಉಳಿಸಲು ಜಾಮೀನು ಕೊಟ್ಟು ಸಂಕಟಕ್ಕೆ ಸಿಲುಕುವ ಭಾವನಾಳ ಕಥೆಯೇ ಇದರ ಹೂರಣ. ಬಲರಜವಾಡಿ, ಸಚಿನ್ ಶ್ರೀಧರ್, ಐಶ್ವರ್ಯ ರಾವ್, ಪೂರ್ಣಚಂದ್ರ ತೇಜಸ್ವಿ, ಮಂಡ್ಯ ವನಿತಾ, ಪದ್ಮನಾಭ, ರಜನಿಕಾಂತ್, ಮೈಮ್ ರಮೇಶ್ ತಾರಾಗಣದಲ್ಲಿದ್ದಾರೆ.