ಕಲೆ ಬಾಬು ಖಾನ್ ಅವರದು. ಮನುಮಾಸ್ಟರ್, ನಾಗಿ, ಜಗನ್ ಅವರ ನೃತ್ಯ ನಿರ್ದೇಶನವಿದೆ. ಪ್ರಕಾಶ್ ಮಧುಗಿರಿ ನಿರ್ಮಾಣ ನಿರ್ವಹಣೆ ಮಾಡಿದ್ದಾರೆ. ಸಂಚಾರಿ ವಿಜಯ್, ವೈಷ್ಣವಿ ಮೆನನ್, ಮನಸ್ವಿನಿ, ನಿರಂಜನ್ ದೇಶಪಾಂಡೆ, ಜೈಜಗದೀಶ್, ಚಿ. ಗುರುದತ್, ಶೋಭರಾಜ್, ಭವ್ಯಾ, ಹನುಮಂತೇಗೌಡ, ವಿಜಯ್ ಚೆಂಡೂರ್, ರವಿಕಲ್ಯಾಣ್ ತಾರಾಗಣದಲ್ಲಿದ್ದಾರೆ.