ಕಾರ್ತಿಕ ಮಾಸದ ಅಕ್ಷಯ ನವಮಿ ಆಚರಣೆಯ ಭಾಗವಾಗಿ ಜಾರ್ಖಂಡ್ನ ಧನಬಾದ್ ಜಿಲ್ಲೆಯ ಹೀರಾಪುರದಲ್ಲಿ ಭಕ್ತರು ನೆಲ್ಲಿಕಾಯಿ ಮರಕ್ಕೆ ಪೂಜೆ ಸಲ್ಲಿಸಿದರು. ಸತ್ಯ ಯುಗ ಇದೇ ದಿನ ಆರಂಭವಾಯಿತು ಎನ್ನುವ ನಂಬಿಕೆ ಇದೆ. ಹಾಗಾಗಿ ಸತ್ಯ ಯುಗಾದಿ ಎಂದೂ ಕರೆಯಲಾಗುವ ಈ ದಿನ ಉತ್ತಮ ಕಾರ್ಯ ಮಾಡುವುದರಿಂದ ಪುಣ್ಯ ದೊರೆಯುತ್ತದೆ ಎನ್ನಲಾಗುತ್ತದೆ –ಪಿಟಿಐ ಚಿತ್ರ