ಈ ಕಾನೂನುಗಳು ಕನಿಷ್ಠ ಬೆಂಬಲ ಬೆಲೆಯ ಸುರಕ್ಷತಾ ಜಾಲವನ್ನು ತೆಗೆದುಹಾಕುತ್ತವೆ ಮತ್ತು ದೊಡ್ಡ ಸಂಸ್ಥೆಗಳ ಅಡಿಯಾಳಾಗಿ ನಾವು ಬದುಕುವಂತೆ ಮಾಡುತ್ತವೆ ಎಂದು ಪ್ರತಿಭಟನಾನಿರತ ರೈತರು ಹೇಳುತ್ತಾರೆ. ಆದರೆ, ಈ ಕಾನೂನುಗಳು ರೈತ ಪರ ಎಂದು ಸರ್ಕಾರ ಸಮರ್ಥಿಸುತ್ತಿದೆ.
ಇದೇವೇಳೆ, ಪೆಗಾಸಸ್ ಗೂಢಚರ್ಯೆ ಆರೋಪಗಳ ಬಗ್ಗೆಯೂ ಚರ್ಚೆಗೆ ಪ್ರತಿಪಕ್ಷಗಳು ಒತ್ತಾಯಿಸುತ್ತಿವೆ.