ಶನಿವಾರ, 24 ಜನವರಿ 2026
×
ADVERTISEMENT

ರಾಷ್ಟ್ರೀಯ (ಸುದ್ದಿ)

ADVERTISEMENT

ಬೌದ್ಧ ಪರಂಪರೆಯ ಒಡಿಶಾದ ಈ ಮೂರು ಸ್ಥಳಗಳು ಯುನೆಸ್ಕೊ ಪಾರಂಪರಿಕ ತಾಣಗಳ ಪಟ್ಟಿಗೆ

Buddhist Heritage: ಒಡಿಶಾದ ಬೌದ್ಧ ನೆಲೆಗಳಾದ ರತ್ನಗಿರಿ, ಉದಯಗಿರಿ ಹಾಗೂ ಲಲಿತಗಿರಿ ಐತಿಹಾಸಿಕ ತಾಣಗಳನ್ನು ಯುನೆಸ್ಕೋ ಸಂಸ್ಥೆ ಶಾರ್ಟ್‌ ಲಿಸ್ಟ್ ಮಾಡಿದೆ. ಇನ್ನೇನು ಅಧಿಕೃತ ಘೋಷಣೆಯೊಂದೇ ಭಾಕಿ ಎಂದು ಸಚಿವೆ ಪಾರ್ವತಿ ಪರೀದಾ ತಿಳಿಸಿದರು.
Last Updated 24 ಜನವರಿ 2026, 11:32 IST
ಬೌದ್ಧ ಪರಂಪರೆಯ ಒಡಿಶಾದ ಈ ಮೂರು ಸ್ಥಳಗಳು ಯುನೆಸ್ಕೊ ಪಾರಂಪರಿಕ ತಾಣಗಳ ಪಟ್ಟಿಗೆ

ಪಕ್ಷದ ಗೆರೆ ದಾಟಿಲ್ಲ, ಆಪರೇಷನ್ ಸಿಂಧೂರ ಕುರಿತ ನಿಲುವಲ್ಲಿ ಬದಲಾವಣೆ ಇಲ್ಲ: ತರೂರ್

Operation Sindoor: ಆಪರೇಷನ್ ಸಿಂಧೂರ ಬಗ್ಗೆ ತೆಗೆದುಕೊಂಡ ನಿಲುವಿನಲ್ಲಿ ಬದಲಾವಣೆ ಇಲ್ಲ ಎಂದು ಶಶಿ ತರೂರ್ ಹೇಳಿದ್ದಾರೆ. ಪಕ್ಷದ ನಿಲುವು ಉಲ್ಲಂಘಿಸಿಲ್ಲ; ಕ್ಷಮೆಯಾಚನೆಯ ಪ್ರಶ್ನೆ ಇಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.
Last Updated 24 ಜನವರಿ 2026, 10:22 IST
ಪಕ್ಷದ ಗೆರೆ ದಾಟಿಲ್ಲ, ಆಪರೇಷನ್ ಸಿಂಧೂರ ಕುರಿತ ನಿಲುವಲ್ಲಿ ಬದಲಾವಣೆ ಇಲ್ಲ: ತರೂರ್

ವ್ಯಾಪಾರ ಒಪ್ಪಂದಗಳು ಯುವಕರಿಗೆ ಹೊಸ ಅವಕಾಶಗಳನ್ನು ತೆರೆಯುತ್ತಿವೆ: ಪ್ರಧಾನಿ ಮೋದಿ

Employment Opportunities: ದೇಶದಾದ್ಯಂತ ಮತ್ತು ವಿದೇಶಗಳಲ್ಲಿ ಯುವಕರಿಗೆ ಹೊಸ ಅವಕಾಶಗಳನ್ನು ಸೃಷ್ಟಿಸಲು ಭಾರತವು ವಿವಿಧ ರಾಷ್ಟ್ರಗಳೊಂದಿಗೆ ವ್ಯಾಪಾರ ಮತ್ತು ಚಲನಶೀಲತೆ ಒಪ್ಪಂದಗಳನ್ನು ಮಾಡಿಕೊಳ್ಳುತ್ತಿದೆ ಎಂದು ಪ್ರಧಾನಿ ಹೇಳಿದರು.
Last Updated 24 ಜನವರಿ 2026, 9:27 IST
ವ್ಯಾಪಾರ ಒಪ್ಪಂದಗಳು ಯುವಕರಿಗೆ ಹೊಸ ಅವಕಾಶಗಳನ್ನು ತೆರೆಯುತ್ತಿವೆ: ಪ್ರಧಾನಿ ಮೋದಿ

ಸಾಮಾಜಿಕ ಜಾಲತಾಣಗಳ ಮೇಲಿನ ನಿಯಂತ್ರಣಕ್ಕೆ ಕೈಲಾಶ್ ಸತ್ಯಾರ್ಥಿ ಬೆಂಬಲ

Child Safety Online: ಹೈದರಾಬಾದ್‌ನಲ್ಲಿ ನಡೆದ ಸಾಹಿತ್ಯ ಸಮ್ಮೇಳನದಲ್ಲಿ ಕೈಲಾಶ್ ಸತ್ಯಾರ್ಥಿ ಅವರು, ಮಕ್ಕಳ ಮೇಲೆ ಸಾಮಾಜಿಕ ಜಾಲತಾಣಗಳ ದುಷ್ಪರಿಣಾಮದ ಬಗ್ಗೆ ಹೇಳಿ ನಿಯಂತ್ರಣದ ಅವಶ್ಯಕತೆ ಇದೆ ಎಂದು ಅಭಿಪ್ರಾಯಪಟ್ಟರು.
Last Updated 24 ಜನವರಿ 2026, 6:59 IST
ಸಾಮಾಜಿಕ ಜಾಲತಾಣಗಳ ಮೇಲಿನ ನಿಯಂತ್ರಣಕ್ಕೆ  ಕೈಲಾಶ್ ಸತ್ಯಾರ್ಥಿ ಬೆಂಬಲ

ರಾಷ್ಟ್ರೀಯ ಹೆಣ್ಣು ಮಗುವಿನ ದಿನ: ಇನ್ನಷ್ಟು ಬೆಳಗಲಿ ಮನೆಯ ನಂದಾದೀಪ..

National Girl Child Day: ಪ್ರತಿ ವರ್ಷ ಜನವರಿ 24ರಂದು ರಾಷ್ಟ್ರೀಯ ಹೆಣ್ಣು ಮಕ್ಕಳ ದಿನವನ್ನು ಆಚರಿಸಲಾಗುತ್ತದೆ.
Last Updated 24 ಜನವರಿ 2026, 5:28 IST
ರಾಷ್ಟ್ರೀಯ ಹೆಣ್ಣು ಮಗುವಿನ ದಿನ: ಇನ್ನಷ್ಟು ಬೆಳಗಲಿ ಮನೆಯ ನಂದಾದೀಪ..

ರಥಸಪ್ತಮಿ: ತಿರುಪತಿಯಲ್ಲಿ ವಿಶೇಷ ದರ್ಶನ, ಈ ಎಲ್ಲಾ ಸೇವೆಗಳು ರದ್ದು

Tirupati Temple: ತಿರುಪತಿ ತಿರುಮಲದಲ್ಲಿ ಅದ್ಧೂರಿ ರಥ ಸಪ್ತಮಿ ಆಚರಣೆಗೆ ತಯಾರಿ ನಡೆದಿದೆ. ಈ ದಿನ ಲಕ್ಷಾಂತರ ಭಕ್ತರು ವೆಂಕಟೇಶ್ವರನ ದರ್ಶನಕ್ಕೆ ಆಗಮಿಸುವ ಕಾರಣ ಕೆಲವು ಸೇವೆ ಮತ್ತು ವಿಶೇಷ ದರ್ಶನಗಳನ್ನು ತಿರುಮಲ ತಿರುಪತಿ ದೇವಸ್ಥಾನಮ್‌ ರದ್ದುಗೊಳಿಸಿದೆ.
Last Updated 24 ಜನವರಿ 2026, 5:23 IST
ರಥಸಪ್ತಮಿ: ತಿರುಪತಿಯಲ್ಲಿ ವಿಶೇಷ ದರ್ಶನ, ಈ ಎಲ್ಲಾ ಸೇವೆಗಳು ರದ್ದು

24 ಜನವರಿ 2026: ಈ ದಿನದ ಪ್ರಮುಖ 10 ಸುದ್ದಿಗಳು ಇಲ್ಲಿವೆ

Daily News Highlights: ರಾಜ್ಯ, ರಾಷ್ಟ್ರೀಯ, ಜಾಗತಿಕ ವಿದ್ಯಮಾನ, ಕ್ರೀಡೆ, ಮನರಂಜನೆಗೆ ಸಂಬಂಧಿಸಿದ ಪ್ರಮುಖ 10 ಸುದ್ದಿಗಳು ಇಲ್ಲಿವೆ.. ಸರ್ಕಾರ ಸಿದ್ಧಪಡಿಸಿದ್ದ ಭಾಷಣವನ್ನು ಓದದೇ ರಾಜ್ಯಪಾಲರ ನಡೆ ಕಲಹಕ್ಕೆ ಕಾರಣವಾಯಿತು.
Last Updated 24 ಜನವರಿ 2026, 3:10 IST
24 ಜನವರಿ 2026: ಈ ದಿನದ ಪ್ರಮುಖ 10 ಸುದ್ದಿಗಳು ಇಲ್ಲಿವೆ
ADVERTISEMENT

ಒಡಿಶಾ | ಹಳಿ ತಪ್ಪಿದ ರೈಲು ಬೋಗಿ: ತಪ್ಪಿದ ಅನಾಹುತ

Freight Train Mishap: ಭುವನೇಶ್ವರ: ಗೂಡ್ಸ್‌ ರೈಲೊಂದರ ಮೂರು ಬೋಗಿಗಳು ಹಳಿ ತಪ್ಪಿರುವ ಘಟನೆ ಒಡಿಶಾದ ಬಾಲೇಶ್ವರದಲ್ಲಿ ಶುಕ್ರವಾರ ನಡೆದಿದೆ. ಗಾಯಗಳಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
Last Updated 23 ಜನವರಿ 2026, 23:07 IST
ಒಡಿಶಾ | ಹಳಿ ತಪ್ಪಿದ ರೈಲು ಬೋಗಿ: ತಪ್ಪಿದ ಅನಾಹುತ

ಕಾಶ್ಮೀರ: ಜೈಶ್‌–ಎ–ಮೊಹಮ್ಮದ್‌ ಸಂಘಟನೆಗೆ ಸೇರಿದ ಉಗ್ರನ ಹತ್ಯೆ

Jaish-e-Mohammed Terrorist: ಜಮ್ಮು: ಜಮ್ಮು ಮತ್ತು ಕಾಶ್ಮೀರದ ಕಥುವಾ ಜಿಲ್ಲೆಯಲ್ಲಿ ಜೈಶ್‌–ಎ–ಮೊಹಮ್ಮದ್‌ ಸಂಘಟನೆಗೆ ಸೇರಿದ ಭಯೋತ್ಪಾದಕನನ್ನು ಭದ್ರತಾ ಪಡೆಗಳು ಶುಕ್ರವಾರ ಗುಂಡಿಕ್ಕಿ ಹತ್ಯೆಗೈದಿವೆ ಎಂದು ಹಿರಿಯ ಪೊಲೀಸ್‌ ಅಧಿಕಾರಿ ತಿಳಿಸಿದ್ದಾರೆ.
Last Updated 23 ಜನವರಿ 2026, 22:15 IST
ಕಾಶ್ಮೀರ: ಜೈಶ್‌–ಎ–ಮೊಹಮ್ಮದ್‌ ಸಂಘಟನೆಗೆ ಸೇರಿದ ಉಗ್ರನ ಹತ್ಯೆ

ದೆಹಲಿಯ ನೀತಿ ಆಯೋಗದ ಕಚೇರಿ ಆವರಣದೊಳಗೆ ನುಗ್ಗಲು ಯತ್ನಿಸಿದ ವ್ಯಕ್ತಿ

NITI Aayog Scare: ಪ್ರಧಾನ ಮಂತ್ರಿ ಕಾರ್ಯಾಲಯದ ಚಾಲಕನೆಂದು ಹೇಳಿದ ವ್ಯಕ್ತಿ ನೀತಿ ಆಯೋಗದ ಆವರಣ ಪ್ರವೇಶಿಸಲು ಯತ್ನಿಸಿದರೆ, ಭದ್ರತಾ ಸಿಬ್ಬಂದಿ ತಡೆದು ವಿಚಾರಣೆ ನಡೆಸಿ ಬಳಿಕ ಬಿಡುಗಡೆ ಮಾಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
Last Updated 23 ಜನವರಿ 2026, 16:36 IST
ದೆಹಲಿಯ ನೀತಿ ಆಯೋಗದ ಕಚೇರಿ ಆವರಣದೊಳಗೆ ನುಗ್ಗಲು ಯತ್ನಿಸಿದ ವ್ಯಕ್ತಿ
ADVERTISEMENT
ADVERTISEMENT
ADVERTISEMENT