ಬುಧವಾರ, 24 ಡಿಸೆಂಬರ್ 2025
×
ADVERTISEMENT

ರಾಷ್ಟ್ರೀಯ (ಸುದ್ದಿ)

ADVERTISEMENT

ಅರಾವಳಿ ಉಳಿಸಿ: ರಾಜಸ್ಥಾನದಲ್ಲಿ ತೀವ್ರಗೊಂಡ ಪ್ರತಿಭಟನೆ

ಭೂಪ್ರದೇಶದಿಂದ 100 ಮೀಟರ್‌ಗಿಂತ ಹೆಚ್ಚು ಎತ್ತರವಿರುವ ಪ್ರದೇಶವನ್ನು ಮಾತ್ರ ‘ಅರಾವಳಿ ಬೆಟ್ಟ’ ಎಂದು ಕರೆಯಲಾಗುತ್ತದೆ ಎಂಬ ಹೊಸ ವ್ಯಾಖ್ಯಾನವನ್ನು ಸುಪ್ರೀಂ ಕೋರ್ಟ್‌ ಒಪ್ಪಿಕೊಂಡ ನಂತರ ರಾಜಸ್ಥಾನದಾದ್ಯಂತ ‘ಅರಾವಳಿ ಉಳಿಸಿ’ ಹೋರಾಟ ತೀವ್ರಗೊಂಡಿದೆ.
Last Updated 24 ಡಿಸೆಂಬರ್ 2025, 16:09 IST
ಅರಾವಳಿ ಉಳಿಸಿ: ರಾಜಸ್ಥಾನದಲ್ಲಿ ತೀವ್ರಗೊಂಡ ಪ್ರತಿಭಟನೆ

ಏರ್‌ ಪ್ಯೂರಿಫೈರ್‌ ಮೇಲಿನ ಜಿಎಸ್‌ಟಿ ತಗ್ಗಿಸಿ: ದೆಹಲಿ ಹೈಕೋರ್ಟ್‌

ಬಿಕ್ಕಟ್ಟಿನಲ್ಲೂ ಕ್ರಮ ಕೈಗೊಳ್ಳದ ಅಧಿಕಾರಿಗಳ ವಿರುದ್ಧ ಕೋರ್ಟ್‌ ಅಸಮಾಧಾನ
Last Updated 24 ಡಿಸೆಂಬರ್ 2025, 15:35 IST
ಏರ್‌ ಪ್ಯೂರಿಫೈರ್‌ ಮೇಲಿನ ಜಿಎಸ್‌ಟಿ ತಗ್ಗಿಸಿ: ದೆಹಲಿ ಹೈಕೋರ್ಟ್‌

ಬ್ರಿಟನ್‌ನ ಹೌಸ್‌ ಆಫ್‌ ಲಾರ್ಡ್ಸ್‌ಗೆ ಭಾರತ ಮೂಲದ ನಾಲ್ವರು

UK Politics: ಪ್ರಸಿದ್ಧ ಐವಿಎಫ್‌ ವೈದ್ಯೆ, ‘ಕ್ರಿಯೇಟ್‌ ಫರ್ಟಿಲಿಟಿ’ಯ ಸಂಸ್ಥಾಪಕಿ ಪ್ರೊ. ಗೀತಾ ನರಗುಂದ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ಗಣನೀಯ ಸಾಧನೆ ಮಾಡಿರುವ ಭಾರತ ಮೂಲದ ನಾಲ್ವರು ಬ್ರಿಟನ್‌ನ ‘ಹೌಸ್‌ ಆಫ್‌ ಲಾರ್ಡ್ಸ್‌’ನಲ್ಲಿ ಸ್ಥಾನ ಪಡೆದಿದ್ದಾರೆ.
Last Updated 24 ಡಿಸೆಂಬರ್ 2025, 14:45 IST
ಬ್ರಿಟನ್‌ನ ಹೌಸ್‌ ಆಫ್‌ ಲಾರ್ಡ್ಸ್‌ಗೆ ಭಾರತ ಮೂಲದ ನಾಲ್ವರು

ಕಕ್ಷೆಗೆ ಸೇರಿದ ಬ್ಲೂಬರ್ಡ್‌ ಬ್ಲಾಕ್‌: ಐತಿಹಾಸಿಕ ಕ್ಷಣಕ್ಕೆ ಸಾಕ್ಷಿಯಾದ ಇಸ್ರೊ

ಭಾರವಾದ ಉಪಗ್ರಹ ಹೊತ್ತು ಆಗಸಕ್ಕೆ ಚಿಮ್ಮಿದ 'ಬಾಹುಬಲಿ‘ ಎಲ್‌ವಿಎಂ3–ಎಂ6 ರಾಕೆಟ್
Last Updated 24 ಡಿಸೆಂಬರ್ 2025, 14:44 IST
ಕಕ್ಷೆಗೆ ಸೇರಿದ ಬ್ಲೂಬರ್ಡ್‌ ಬ್ಲಾಕ್‌: ಐತಿಹಾಸಿಕ ಕ್ಷಣಕ್ಕೆ ಸಾಕ್ಷಿಯಾದ ಇಸ್ರೊ

ಆಂಧ್ರಪ್ರದೇಶ: ಆಯುರ್ವೇದ ವೈದ್ಯರಿಗೆ ಶಸ್ತ್ರಚಿಕಿತ್ಸೆಗೆ ಅನುಮತಿ

Ayurvedic Doctors: ಸಮರ್ಪಕ ತರಬೇತಿ ಪಡೆದ ಸ್ನಾತಕೋತ್ತರ ಪದವಿ ಪೂರೈಸಿದ ಆಯುರ್ವೇದ ವೈದ್ಯರಿಗೆ ಸ್ವತಂತ್ರವಾಗಿ ಆಯ್ದ ಶಸ್ತ್ರಚಿಕಿತ್ಸೆಗಳನ್ನು ಕೈಗೊಳ್ಳಲು ಆಂಧ್ರಪ್ರದೇಶ ಸರ್ಕಾರ ಅನುಮತಿ ನೀಡಿದೆ.
Last Updated 24 ಡಿಸೆಂಬರ್ 2025, 13:55 IST
ಆಂಧ್ರಪ್ರದೇಶ: ಆಯುರ್ವೇದ ವೈದ್ಯರಿಗೆ ಶಸ್ತ್ರಚಿಕಿತ್ಸೆಗೆ ಅನುಮತಿ

ಉನ್ನಾವೊ ಪ್ರಕರಣ: ಸೆಂಗರ್ ಶಿಕ್ಷೆ ಅಮಾನತು; ಸಂತ್ರಸ್ತೆ ತಾಯಿ ಹೇಳಿದ್ದೇನು?

Unnao Rape Case: ಉನ್ನಾವೊ ಅತ್ಯಾಚಾರ ಪ್ರಕರಣದ ಅಪರಾಧಿ, ಬಿಜೆಪಿಯ ಉಚ್ಚಾಟಿತ ನಾಯಕ ಕುಲದೀಪ್ ಸಿಂಗ್‌ ಸೆಂಗರ್‌ ಅನುಭವಿಸುತ್ತಿರುವ ಜೀವಾವಧಿ ಶಿಕ್ಷೆಯನ್ನು ದೆಹಲಿ ಹೈಕೋರ್ಟ್‌ ಅಮಾನತುಗೊಳಿಸಿರುವುದಕ್ಕೆ ಸಂತ್ರಸ್ತೆ ಕುಟುಂಬಸ್ಥರು ತೀವ್ರ ಬೇಸರ ಹೊರಹಾಕಿದ್ದಾರೆ.
Last Updated 24 ಡಿಸೆಂಬರ್ 2025, 13:38 IST
ಉನ್ನಾವೊ ಪ್ರಕರಣ: ಸೆಂಗರ್ ಶಿಕ್ಷೆ ಅಮಾನತು; ಸಂತ್ರಸ್ತೆ ತಾಯಿ ಹೇಳಿದ್ದೇನು?

2026: ಹೊಸ ವರ್ಷಕ್ಕೆ ರೈಲ್ವೆ ವಲಯದಲ್ಲಿ ಆಗುತ್ತಿರುವ ಪ್ರಮುಖ ಬದಲಾವಣೆಗಳಿವು

Railway Fare Hike: 2026ರ ವರ್ಷಾರಂಭದಿಂದ ಎಲ್ಲಾ ವಲಯಗಳಲ್ಲೂ ಸಾಮಾನ್ಯವಾಗಿ ಏನಾದರೊಂದು ಬದಲಾವಣೆಗಳು ಆಗುತ್ತಿರುತ್ತವೆ. ರೈಲ್ವೆ ವಲಯದಲ್ಲಿ ಕೂಡ ಹೊಸ ವರ್ಷದ ಆರಂಭಕ್ಕೆ ಅನೇಕ ಬದಲಾವಣೆಗಳು ಆಗುತ್ತಿವೆ.
Last Updated 24 ಡಿಸೆಂಬರ್ 2025, 11:16 IST
2026: ಹೊಸ ವರ್ಷಕ್ಕೆ ರೈಲ್ವೆ ವಲಯದಲ್ಲಿ ಆಗುತ್ತಿರುವ ಪ್ರಮುಖ ಬದಲಾವಣೆಗಳಿವು
ADVERTISEMENT

ಉನ್ನಾವೊ ಪ್ರಕರಣ: ಸೆಂಗರ್‌ ಶಿಕ್ಷೆ ಅಮಾನತು ಪ್ರಶ್ನಿಸಿ SC ಮೊರೆಹೋದ ಸಂತ್ರಸ್ತೆ

Unnao Rape Case: ಉನ್ನಾವೊ ಅತ್ಯಾಚಾರ ಪ್ರಕರಣದ ಅಪರಾಧಿ, ಬಿಜೆಪಿಯ ಉಚ್ಚಾಟಿತ ನಾಯಕ ಕುಲದೀಪ್ ಸಿಂಗ್‌ ಸೆಂಗರ್‌ ಅವರಿಗೆ ವಿಧಿಸಿರುವ ಜೀವಾವಧಿ ಶಿಕ್ಷೆಯನ್ನು ಅಮಾನತುಗೊಳಿಸಿ ದೆಹಲಿ ಹೈಕೋರ್ಟ್‌ ನೀಡಿರುವ ತೀರ್ಪು ಪ್ರಶ್ನಿಸಿ ಸಂತ್ರಸ್ತೆ ಸುಪ್ರೀಂ ಕೋರ್ಟ್‌ ಮೊರೆ ಹೋಗಿದ್ದಾರೆ.
Last Updated 24 ಡಿಸೆಂಬರ್ 2025, 10:59 IST
ಉನ್ನಾವೊ ಪ್ರಕರಣ: ಸೆಂಗರ್‌ ಶಿಕ್ಷೆ ಅಮಾನತು ಪ್ರಶ್ನಿಸಿ SC ಮೊರೆಹೋದ ಸಂತ್ರಸ್ತೆ

ಮಹಾರಾಷ್ಟ್ರ ಪಾಲಿಕೆ ಚುನಾವಣೆ: ಉದ್ಧವ್ ಠಾಕ್ರೆ–ರಾಜ್ ಠಾಕ್ರೆ ಮೈತ್ರಿ ಘೋಷಣೆ

Uddhav Thackeray Raj Thackeray alliance: ಬೃಹನ್‌ಮುಂಬೈ ಮುನ್ಸಿಪಲ್‌ ಕಾರ್ಪೊರೇಷನ್‌ (ಬಿಎಂಸಿ) ಚುನಾವಣೆಗೆ ಮುಂಚಿತವಾಗಿ ಶಿವಸೇನಾ (ಯುಬಿಟಿ) ಮತ್ತು ಮಹಾರಾಷ್ಟ್ರ ನವನಿರ್ಮಾಣ ಸೇನಾ (ಎಂಎನ್‌ಎಸ್‌) ಬುಧವಾರ ಮೈತ್ರಿ ಘೋಷಿಸಿವೆ. ಬಿಎಂಸಿಗೆ ಜನವರಿ 15ಕ್ಕೆ ಚುನಾವಣೆ ನಿಗದಿಯಾಗಿದೆ.
Last Updated 24 ಡಿಸೆಂಬರ್ 2025, 10:09 IST
ಮಹಾರಾಷ್ಟ್ರ ಪಾಲಿಕೆ ಚುನಾವಣೆ: ಉದ್ಧವ್ ಠಾಕ್ರೆ–ರಾಜ್ ಠಾಕ್ರೆ ಮೈತ್ರಿ ಘೋಷಣೆ

ಇಂದು ಗ್ರಾಹಕರ ದಿನ | ವಂಚನೆಯಾದರೆ ರಕ್ಷಣೆಯ ಖಾತ್ರಿ: ಇಲ್ಲಿದೆ ಸಂಪೂರ್ಣ ಮಾಹಿತಿ

Consumer Rights India: ಭಾರತದಲ್ಲಿ ಪ್ರತಿವರ್ಷ ಡಿಸೆಂಬರ್‌ 24ರಂದು 'ರಾಷ್ಟ್ರೀಯ ಗ್ರಾಹಕ ಹಕ್ಕು'ಗಳ ದಿನವನ್ನು ಆಚರಿಸಲಾಗುತ್ತದೆ. ಈ ದಿನದ ಇತಿಹಾಸ, ಮಹತ್ವ ಹಾಗೂ ಗ್ರಾಹಕರು ಹೊಂದಿರುವ ಹಕ್ಕುಗಳಾವುವು, ವಂಚನೆಗೊಳಗಾದರೆ ಎಲ್ಲಿ ದೂರು ನೀಡಬಹುದು? ಎಂಬುವುದರ ಸಂಪೂರ್ಣ ವಿವರ ಇಲ್ಲಿದೆ..
Last Updated 24 ಡಿಸೆಂಬರ್ 2025, 7:44 IST
ಇಂದು ಗ್ರಾಹಕರ ದಿನ | ವಂಚನೆಯಾದರೆ ರಕ್ಷಣೆಯ ಖಾತ್ರಿ: ಇಲ್ಲಿದೆ ಸಂಪೂರ್ಣ ಮಾಹಿತಿ
ADVERTISEMENT
ADVERTISEMENT
ADVERTISEMENT