ಶನಿವಾರ, 6 ಡಿಸೆಂಬರ್ 2025
×
ADVERTISEMENT

ರಾಷ್ಟ್ರೀಯ (ಸುದ್ದಿ)

ADVERTISEMENT

ಗಾಜಿಯಾಬಾದ್‌ ಅತಿ ಹೆಚ್ಚು ಮಾಲಿನ್ಯ ನಗರ: ರಾಜ್ಯದ 6 ನಗರಗಳಲ್ಲಿ ಶುದ್ಧ ವಾಯು

ವಾಯುವಿನ ಗುಣಮಟ್ಟ ಉತ್ತಮವಾಗಿರುವ ದೇಶದ 10 ನಗರಗಳ ಪಟ್ಟಿಯಲ್ಲಿ ರಾಜ್ಯದ ಮೈಸೂರು, ಕೊಪ್ಪಳ, ಚಿಕ್ಕಮಗಳೂರು, ಯಾದಗಿರಿ, ಚಾಮರಾಜನಗರ, ವಿಜಯಪುರ ಸೇರಿ 6 ನಗರಗಳು ಸ್ಥಾನ ಪಡೆದಿವೆ.
Last Updated 6 ಡಿಸೆಂಬರ್ 2025, 16:06 IST
ಗಾಜಿಯಾಬಾದ್‌ ಅತಿ ಹೆಚ್ಚು ಮಾಲಿನ್ಯ ನಗರ: ರಾಜ್ಯದ 6 ನಗರಗಳಲ್ಲಿ ಶುದ್ಧ ವಾಯು

ಹರಿದ್ವಾರ: ಶವವನ್ನು ಕಚ್ಚಿ ತಿಂದ ಇಲಿಗಳು

ಉತ್ತರಾಖಂಡದ ಹರಿದ್ವಾರ ಜಿಲ್ಲಾ ಆಸ್ಪತ್ರೆ ಶವಗಾರದಲ್ಲಿ ಇರಿಸಿದ್ದ ಶವವನ್ನು ಇಲಿಗಳು ಕಚ್ಚಿ ತಿಂದ ಘಟನೆ ನಡೆದಿದೆ.
Last Updated 6 ಡಿಸೆಂಬರ್ 2025, 16:04 IST
ಹರಿದ್ವಾರ: ಶವವನ್ನು ಕಚ್ಚಿ ತಿಂದ ಇಲಿಗಳು

ಉಗ್ರ ಸಂಘಟನೆಗಳ ಮೇಲೆ ಹೆಚ್ಚಿನ ದಂಡನೆ ವಿಧಿಸಿ: ವಿಶ್ವ ಸಂಸ್ಥೆ ಕೋರಿದ ಭಾರತ–ಯುಎಸ್

‘ಪಾಕಿಸ್ತಾನದಲ್ಲಿ ನೆಲಸಿರುವ ಉಗ್ರ ಸಂಘಟನೆಗಳಾದ ಲಷ್ಕರ್‌–ಎ–ತಯಬಾ ಮತ್ತು ಜೈಶ್‌–ಎ–ಮೊಹಮ್ಮದ್‌, ಜೊತೆಗೆ ಇವುಗಳನ್ನು ಬೆಂಬಲಿಸುವ ಸಂಘಟನೆಗಳು ಮತ್ತು ವ್ಯಕ್ತಿಗಳ ಬ್ಯಾಂಕ್‌ ಖಾತೆಯನ್ನು ನಿಷ್ಕೃಯಗೊಳಿಸುವುದು
Last Updated 6 ಡಿಸೆಂಬರ್ 2025, 16:04 IST
ಉಗ್ರ ಸಂಘಟನೆಗಳ ಮೇಲೆ ಹೆಚ್ಚಿನ ದಂಡನೆ ವಿಧಿಸಿ: ವಿಶ್ವ ಸಂಸ್ಥೆ ಕೋರಿದ ಭಾರತ–ಯುಎಸ್

2025 ಹಣಕಾಸು ವರ್ಷ: 31.25 ಗಿಗಾವಾಟ್‌ ಹಸಿರು ಇಂಧನ ಉತ್ಪಾದನೆ: ಪ್ರಲ್ಹಾದ ಜೋಶಿ

ಪ್ರಸಕ್ತ ಹಣಕಾಸು ವರ್ಷದಲ್ಲಿ 31.25 ಗಿಗಾವಾಟ್‌ ಹಸಿರು ಇಂಧನವನ್ನು ದೇಶದಲ್ಲಿ ಉತ್ಪಾದಿಸಲಾಗಿದ್ದು, ಇದರಲ್ಲಿ ಸೋಲಾರ್‌ ವಿದ್ಯುತ್‌ನ ಪಾಲು 24.28 ಗಿಗಾವಾಟ್‌ ಎಂದು ಕೇಂದ್ರ ನವೀಕರಿಸಬಹುದಾದ ಇಂಧನ ಸಚಿವ ಪ‍್ರಲ್ಹಾದ ಜೋಶಿ ಶನಿವಾರ ತಿಳಿಸಿದರು.
Last Updated 6 ಡಿಸೆಂಬರ್ 2025, 16:01 IST
2025 ಹಣಕಾಸು ವರ್ಷ: 31.25 ಗಿಗಾವಾಟ್‌ ಹಸಿರು ಇಂಧನ ಉತ್ಪಾದನೆ: ಪ್ರಲ್ಹಾದ ಜೋಶಿ

ಜನಸಾಮಾನ್ಯರಿಗಾಗಿ ಸುಪ್ರೀಂ ಕೋರ್ಟ್: ನ್ಯಾ.ಸೂರ್ಯ ಕಾಂತ್

‘ಸುಪ್ರೀಂ ಕೋರ್ಟ್ ಇರುವುದು ಜನಸಾಮಾನ್ಯರಿಗಾಗಿ’ ಎಂದು ಮುಖ್ಯ ನ್ಯಾಯಮೂರ್ತಿ ಸೂರ್ಯ ಕಾಂತ್‌ ಅವರು ಶನಿವಾರ ಮಹತ್ವದ ಸಂದೇಶ ರವಾನಿಸಿದರು.
Last Updated 6 ಡಿಸೆಂಬರ್ 2025, 15:44 IST
ಜನಸಾಮಾನ್ಯರಿಗಾಗಿ ಸುಪ್ರೀಂ ಕೋರ್ಟ್: ನ್ಯಾ.ಸೂರ್ಯ ಕಾಂತ್

ಸೆಕ್ಷನ್ 144 ಬಳಕೆಗೆ ಅಸಮಾಧಾನ: ಅಹಮದಾಬಾದ್ ಪೊಲೀಸರ ಆದೇಶ ರದ್ದುಪಡಿಸಿದ ಹೈಕೋರ್ಟ್

ಸಿಆರ್‌ಪಿಸಿ ಸೆಕ್ಷನ್ 144 ಪದೇಪದೇ ಬಳಕೆಗೆ ಅಸಮಾಧಾನ
Last Updated 6 ಡಿಸೆಂಬರ್ 2025, 15:38 IST
ಸೆಕ್ಷನ್ 144 ಬಳಕೆಗೆ ಅಸಮಾಧಾನ: ಅಹಮದಾಬಾದ್ ಪೊಲೀಸರ ಆದೇಶ ರದ್ದುಪಡಿಸಿದ ಹೈಕೋರ್ಟ್

ಜಾತ್ಯತೀತ, ಸಮಾಜವಾದ ಪೀಠಿಕೆಯಿಂದ ತೆಗೆದುಹಾಕಿ: ಖಾಸಗಿ ಮಸೂದೆ ಮಂಡಿಸಿದ BJP ಸಂಸದ

‘ದೇಶದ ಸಂವಿಧಾನದ ಪೀಠಿಕೆಯಲ್ಲಿ ‘ಜಾತ್ಯತೀತ’, ‘ಸಮಾಜವಾದ’ ಪದಗಳ ಅಗತ್ಯವಿಲ್ಲ. ತುರ್ತು ಪರಿಸ್ಥಿತಿ ವೇಳೆ ಪ್ರಜಾಪ್ರಭುತ್ವ ವಿರೋಧಿ ನೀತಿ ವಿಧಾನದ ಅಡಿಯಲ್ಲಿ ಅವುಗಳನ್ನು ಸೇರಿಸಿದ್ದು,
Last Updated 6 ಡಿಸೆಂಬರ್ 2025, 15:36 IST
ಜಾತ್ಯತೀತ, ಸಮಾಜವಾದ ಪೀಠಿಕೆಯಿಂದ ತೆಗೆದುಹಾಕಿ: ಖಾಸಗಿ ಮಸೂದೆ ಮಂಡಿಸಿದ BJP ಸಂಸದ
ADVERTISEMENT

9ನೇ ಆವೃತ್ತಿ ಪರೀಕ್ಷಾ ಪೇ ಚರ್ಚಾ: ನೋಂದಣಿ ಆರಂಭ

ಪ್ರಧಾನಿ ನರೇಂದ್ರ ಮೋದಿ ಅವರ ವಾರ್ಷಿಕ ‘ಪರೀಕ್ಷಾ ಪೇ ಚರ್ಚಾ’ದ ಒಂಬತ್ತನೇ ಆವೃತ್ತಿಯು ಜನವರಿಯಲ್ಲಿ ನಡೆಯಲಿದೆ. ಈಗಾಗಲೇ ಇದಕ್ಕೆ ನೋಂದಣಿ ಆರಂಭವಾಗಿದ್ದು, ಜನವರಿ 11ಕ್ಕೆ ಮುಕ್ತಾಯಗೊಳ್ಳಲಿದೆ ಎಂದು ಶಿಕ್ಷಣ ಸಚಿವಾಯಲಯದ ಅಧಿಕಾರಿಗಳು ತಿಳಿಸಿದರು.
Last Updated 6 ಡಿಸೆಂಬರ್ 2025, 15:34 IST
9ನೇ ಆವೃತ್ತಿ ಪರೀಕ್ಷಾ ಪೇ ಚರ್ಚಾ: ನೋಂದಣಿ ಆರಂಭ

5ನೇ ದಿನವೂ ಮುಂದುವರಿದ ಇಂಡಿಗೊ ಬಿಕ್ಕಟ್ಟು: ಟಿಕೆಟ್‌ ಮೊತ್ತ ಮರುಪಾವತಿಗೆ ಆದೇಶ

ಇಂಡಿಗೊಗೆ ಸೇರಿದ ವಿಮಾನಗಳ ಹಾರಾಟದಲ್ಲಿನ ವ್ಯತ್ಯಯವು ಐದನೇ ದಿನವಾದ ಶನಿವಾರವೂ ಮುಂದುವರಿದಿದೆ. ಇದರ ಬೆನ್ನಲ್ಲೇ ರದ್ದಾದ ವಿಮಾನಗಳ ಟಿಕೆಟ್‌ ಮೊತ್ತವನ್ನು ಪೂರ್ಣವಾಗಿ ಪ್ರಯಾಣಿಕರಿಗೆ ಮರುಪಾವತಿಸಬೇಕು ಎಂದು ಸರ್ಕಾರ ನಿರ್ದೇಶಿಸಿದೆ.
Last Updated 6 ಡಿಸೆಂಬರ್ 2025, 15:33 IST
5ನೇ ದಿನವೂ ಮುಂದುವರಿದ ಇಂಡಿಗೊ ಬಿಕ್ಕಟ್ಟು: ಟಿಕೆಟ್‌ ಮೊತ್ತ ಮರುಪಾವತಿಗೆ ಆದೇಶ

ಬಾಬರಿ ಮಸೀದಿ ಧ್ವಂಸಕ್ಕೆ 33 ವರ್ಷ: ಹಲವೆಡೆ ಕಟ್ಟೆಚ್ಚರ

ಬಾಬರಿ ಮಸೀದಿ ಧ್ವಂಸಗೊಳಿಸಿ 33 ವರ್ಷಗಳಾಗಿದ್ದು, ವಾರಾಣಸಿಯಾದ್ಯಂತ ಪೊಲೀಸರು ಶನಿವಾರ ಬಿಗಿ ಭದ್ರತೆ ವಹಿಸಿದ್ದರು.
Last Updated 6 ಡಿಸೆಂಬರ್ 2025, 15:28 IST
ಬಾಬರಿ ಮಸೀದಿ ಧ್ವಂಸಕ್ಕೆ 33 ವರ್ಷ: ಹಲವೆಡೆ ಕಟ್ಟೆಚ್ಚರ
ADVERTISEMENT
ADVERTISEMENT
ADVERTISEMENT