ಗುರುವಾರ, 27 ನವೆಂಬರ್ 2025
×
ADVERTISEMENT

ರಾಷ್ಟ್ರೀಯ (ಸುದ್ದಿ)

ADVERTISEMENT

ಡಿಜಿಟಲ್‌ ಕಂಟೆಂಟ್‌ ನಿಯಂತ್ರಣಕ್ಕೆ ಸ್ವಾಯತ್ತ ಪ್ರಾಧಿಕಾರ ಅಗತ್ಯ:ಸುಪ್ರೀಂ ಕೋರ್ಟ್

‘ಇಂಡಿಯಾಸ್‌ ಗಾಟ್‌ ಲ್ಯಾಟೆಂಟ್‌’ ಪ್ರಕರಣದ ವಿಚಾರಣೆ ವೇಳೆ ಸುಪ್ರೀಂ ಅಭಿಪ್ರಾಯ
Last Updated 27 ನವೆಂಬರ್ 2025, 16:16 IST
ಡಿಜಿಟಲ್‌ ಕಂಟೆಂಟ್‌ ನಿಯಂತ್ರಣಕ್ಕೆ ಸ್ವಾಯತ್ತ ಪ್ರಾಧಿಕಾರ ಅಗತ್ಯ:ಸುಪ್ರೀಂ ಕೋರ್ಟ್

ಹೊಸೂರು ವಿಮಾನ ನಿಲ್ದಾಣ: ತಾಂತ್ರಿಕ ವರದಿ ತಯಾರಿಸಲು ಟೆಂಡರ್‌

Greenfield Airport Tamil Nadu: ತಮಿಳುನಾಡು ಸರ್ಕಾರ ಹೊಸೂರಿನಲ್ಲಿ ಗ್ರೀನ್‌ಫೀಲ್ಡ್ ವಿಮಾನ ನಿಲ್ದಾಣ ನಿರ್ಮಿಸಲು ಡಿಟೈಲ್ಡ್ ಟೆಕ್ನೋ–ಎಕನಾಮಿಕ್ ರಿಪೋರ್ಟ್ ಸಿದ್ಧಪಡಿಸಲು ಸಲಹಾ ಸಂಸ್ಥೆಗೆ ಟೆಂಡರ್‌ ಆಹ್ವಾನಿಸಿದೆ.
Last Updated 27 ನವೆಂಬರ್ 2025, 16:14 IST
ಹೊಸೂರು ವಿಮಾನ ನಿಲ್ದಾಣ: ತಾಂತ್ರಿಕ ವರದಿ ತಯಾರಿಸಲು ಟೆಂಡರ್‌

ಮೃತಪಟ್ಟವರ 2 ಕೋಟಿ ಆಧಾರ್‌ ನಿಷ್ಕ್ರಿಯ: ಯುಐಡಿಎಐ

‘ಸುಮಾರು 2 ಕೋಟಿಗೂ ಅಧಿಕ ಆಧಾರ್‌ ಕಾರ್ಡ್‌ಗಳನ್ನು ನಿಷ್ಕ್ರಿಯಗೊಳಿಸಿದ್ದೇವೆ. ಇವುಗಳು ಮೃತಪಟ್ಟವರ ಕಾರ್ಡ್‌ಗಳಾಗಿದ್ದವು’ ಎಂದು ಭಾರತೀಯ ವಿಶಿಷ್ಟ ಗುರುತಿನ ಚೀಟಿ ಪ್ರಾಧಿಕಾರವು (ಯುಐಡಿಎಐ) ಹೇಳಿದೆ.
Last Updated 27 ನವೆಂಬರ್ 2025, 15:53 IST
ಮೃತಪಟ್ಟವರ 2 ಕೋಟಿ ಆಧಾರ್‌ ನಿಷ್ಕ್ರಿಯ: ಯುಐಡಿಎಐ

ನಿವೃತ್ತ ಪ್ರಾಧ್ಯಾಪಕನಿಗೆ ₹78 ಲಕ್ಷ ಸೈಬರ್‌ ವಂಚನೆ: 14 ಮಂದಿ ಬಂಧನ

Cyber Fraud: ಕಾಂಬೋಡಿಯಾದಿಂದ ಕಾರ್ಯನಿರ್ವಹಿಸುತ್ತಿರುವ ವಂಚಕರಿಗೆ ಸಂಬಂಧಿಸಿದ 14 ಮಂದಿ ಬಂಧಿತರಾದರು. 75 ವರ್ಷದ ನಿವೃತ್ತ ಪ್ರಾಧ್ಯಾಪಕನಿಗೆ ₹78 ಲಕ್ಷ ವಂಚಿಸಲಾಗಿದೆ, ₹42 ಲಕ್ಷ ವಶಪಡಿಸಿಕೊಂಡು ಅಂತರರಾಷ್ಟ್ರೀಯ SIM ಕಾರ್ಡ್ ಮತ್ತು ಬ್ಯಾಂಕ್ ದಾಖಲೆಗಳು ವಶಕ್ಕೆ ಪಡೆಯಲಾಗಿದೆ.
Last Updated 27 ನವೆಂಬರ್ 2025, 15:46 IST
ನಿವೃತ್ತ ಪ್ರಾಧ್ಯಾಪಕನಿಗೆ ₹78 ಲಕ್ಷ ಸೈಬರ್‌ ವಂಚನೆ: 14 ಮಂದಿ ಬಂಧನ

ಸಂಸತ್ತಿನ ಚಳಿಗಾಲದ ಅಧಿವೇಶನ; ಸರ್ವಪಕ್ಷಗಳ ಸಭೆ 30ರಂದು

ವಿವಿಧ ಮಸೂದೆಗಳ ಕುರಿತು ಚರ್ಚೆ
Last Updated 27 ನವೆಂಬರ್ 2025, 15:44 IST
ಸಂಸತ್ತಿನ ಚಳಿಗಾಲದ ಅಧಿವೇಶನ; ಸರ್ವಪಕ್ಷಗಳ ಸಭೆ 30ರಂದು

ದೆಹಲಿ ಕಾರು ಸ್ಫೋಟ ಪ್ರಕರಣ: ಜಸೀರ್ ಎನ್‌ಐಎ ಕಸ್ಟಡಿ: ಏಳು ದಿನ ವಿಸ್ತರಣೆ

ದೆಹಲಿಯ ಕೆಂಪುಕೋಟೆ ಬಳಿಯ ಕಾರು ಸ್ಫೋಟ ಪ್ರಕರಣದ ಆರೋಪಿ ಜಸೀರ್‌ ಬಿಲಾಲ್‌ ವಾನಿಯ ಎನ್‌ಐಎ ಕಸ್ಟಡಿ ಅವಧಿಯನ್ನು ಏಳು ದಿನಗಳವರೆಗೆ ವಿಸ್ತರಿಸಿ ದೆಹಲಿ ನ್ಯಾಯಾಲಯ ಆದೇಶಿಸಿದೆ.
Last Updated 27 ನವೆಂಬರ್ 2025, 15:24 IST
ದೆಹಲಿ ಕಾರು ಸ್ಫೋಟ ಪ್ರಕರಣ: ಜಸೀರ್ ಎನ್‌ಐಎ ಕಸ್ಟಡಿ: ಏಳು ದಿನ ವಿಸ್ತರಣೆ

‘ಸ್ಕೈರೂಟ್‌’ನ ಇನ್ಫಿನಿಟಿ ಕ್ಯಾಂಪಸ್‌ ಉದ್ಘಾಟಿಸಿದ ಮೋದಿ

PM Modi Launch: ಹೈದರಾಬಾದ್: ಭಾರತೀಯ ಬಾಹ್ಯಾಕಾಶ ಕ್ಷೇತ್ರಕ್ಕೆ ಸಂಬಂಧಿಸಿದ ಸ್ಟಾರ್ಟ್‌ಅಪ್‌ ಸಂಸ್ಥೆ ‘ಸ್ಕೈರೂಟ್‌’ನ ಇನ್ಫಿನಿಟಿ ಕ್ಯಾಂಪಸ್‌ ಅನ್ನು ಪ್ರಧಾನಿ ನರೇಂದ್ರ ಮೋದಿ ಅವರು ವರ್ಚುವಲ್‌ ಆಗಿ ಗುರುವಾರ ಉದ್ಘಾಟಿಸಿದರು. ಉಪಗ್ರಹಗಳನ್ನು ಕಕ್ಷೆಗೆ ಉಡಾಯಿಸುವ
Last Updated 27 ನವೆಂಬರ್ 2025, 15:21 IST
‘ಸ್ಕೈರೂಟ್‌’ನ ಇನ್ಫಿನಿಟಿ ಕ್ಯಾಂಪಸ್‌ ಉದ್ಘಾಟಿಸಿದ ಮೋದಿ
ADVERTISEMENT

ಟಿವಿಕೆ ಸೇರ್ಪಡೆಯಾದ ಸೆಂಗೋಟಯ್ಯನ್‌

ಎಐಎಡಿಎಂಕೆಯಿಂದ ಉಚ್ಚಾಟಿತಗೊಂಡಿದ್ದ ಮಾಜಿ ಶಾಸಕ
Last Updated 27 ನವೆಂಬರ್ 2025, 14:48 IST
ಟಿವಿಕೆ ಸೇರ್ಪಡೆಯಾದ ಸೆಂಗೋಟಯ್ಯನ್‌

ನಿಷೇಧಿತ ಜೆಇಐ ವಿರುದ್ಧ ಪೊಲೀಸರ ಕಾರ್ಯಾಚರಣೆ: ಕಾಶ್ಮೀರ ಕಣಿವೆಯಾದ್ಯಂತ ತೀವ್ರ ಶೋಧ

ನಿಷೇಧಿತ ಜೆಇಐ ವಿರುದ್ಧ ಪೊಲೀಸರ ಕಾರ್ಯಾಚರಣೆ 
Last Updated 27 ನವೆಂಬರ್ 2025, 14:40 IST
ನಿಷೇಧಿತ ಜೆಇಐ ವಿರುದ್ಧ ಪೊಲೀಸರ ಕಾರ್ಯಾಚರಣೆ: ಕಾಶ್ಮೀರ ಕಣಿವೆಯಾದ್ಯಂತ ತೀವ್ರ ಶೋಧ

ಇಂಫಾಲ್‌: ಪ್ರವಾಸ ಹಬ್ಬಕ್ಕೆ ಬಾಂಬ್‌ ಬೆದರಿಕೆ: ಮೂವರು ಉಗ್ರರ ಬಂಧನ

ಮಣಿಪುರದಲ್ಲಿ ನಡೆಯುತ್ತಿರುವ ‘ಸಂಗಾಯ್‌ ಪ್ರವಾಸ ಹಬ್ಬ’ದಲ್ಲಿ ಬಾಂಬ್‌ ಸ್ಫೋಟಿಸುವುದಾಗಿ ಬೆದರಿಕೆ ಒಡ್ಡಿದ್ದ ಮಹಿಳೆ ಸೇರಿ ಮೂವರು ಭಯೋತ್ಪಾದಕರನ್ನು ಭದ್ರತಾ ಪಡೆಗಳು ಬಂಧಿಸಿವೆ’ ಎಂದು ಪೊಲೀಸರು ಗುರುವಾರ ಮಾಹಿತಿ ನೀಡಿದರು.
Last Updated 27 ನವೆಂಬರ್ 2025, 14:34 IST
ಇಂಫಾಲ್‌: ಪ್ರವಾಸ ಹಬ್ಬಕ್ಕೆ ಬಾಂಬ್‌ ಬೆದರಿಕೆ: ಮೂವರು ಉಗ್ರರ ಬಂಧನ
ADVERTISEMENT
ADVERTISEMENT
ADVERTISEMENT