ಮಂಗಳವಾರ, 20 ಜನವರಿ 2026
×
ADVERTISEMENT
ಸೂಕ್ತವಾದುದನ್ನೇ ಆರಂಭಿಸಿ, ಸೂಕ್ತ ಮಾರ್ಗದಲ್ಲೇ ಇರಿ.
ಪ್ರಜಾವಾಣಿ ಈ-ಪತ್ರಿಕೆ ನಿಮ್ಮ ಪ್ರತಿ ಮುಂಜಾನೆಯ ಹವ್ಯಾಸವಾಗಲಿ
ಇಂದಿನ ಈ-ಪತ್ರಿಕೆ ಓದಿ

ರಾಷ್ಟ್ರೀಯ (ಸುದ್ದಿ)

ADVERTISEMENT

ಜೈಪುರ ಸಾಹಿತ್ಯ ಉತ್ಸವಕ್ಕೆ ಸಂಭ್ರಮದ ತೆರೆ: ಸಾಹಿತ್ಯ, ಅಭಿರುಚಿ, ವ್ಯಾಪಾರದ ಉತ್ಸವ

Literary Celebration: ಪುರಾಣದಲ್ಲಿ ಮಹಿಳೆಯರು, ಜೆನ್ ಝೀ, ಬ್ರಿಟಿಷ್ ಸಾಮ್ರಾಜ್ಯದ ವಸಾಹಾತುಶಾಹಿ ಸೃಷ್ಟಿಸಿದ ಹಿಂಸೆ... ಮುಂತಾದ ಹಲವು ಗಂಭೀರ ವಿಚಾರಗಳ ಚಿಂತನ ಮಂಥನದೊಂದಿಗೆ ಜೈಪುರ ಸಾಹಿತ್ಯ ಉತ್ಸವದ (ಜೆಎಲ್ಎಫ್) 19ನೇ ಆವೃತ್ತಿಯು ಸೋಮವಾರ ಸಂಪನ್ನಗೊಂಡಿತು.
Last Updated 20 ಜನವರಿ 2026, 0:30 IST
ಜೈಪುರ ಸಾಹಿತ್ಯ ಉತ್ಸವಕ್ಕೆ ಸಂಭ್ರಮದ ತೆರೆ: ಸಾಹಿತ್ಯ, ಅಭಿರುಚಿ, ವ್ಯಾಪಾರದ ಉತ್ಸವ

ಯುವ ಘಟಕದಿಂದ ಅಧ್ಯಕ್ಷ ಸ್ಥಾನದತ್ತ: ನಿತಿನ್‌ ನಬೀನ್‌ ಸಾಗಿ ಬಂದ ಹಾದಿ

ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಹುದ್ದೆ ಅಲಂಕರಿಸಲಿರುವ ಕಿರಿಯ ನಾಯಕ
Last Updated 20 ಜನವರಿ 2026, 0:00 IST
ಯುವ ಘಟಕದಿಂದ ಅಧ್ಯಕ್ಷ ಸ್ಥಾನದತ್ತ: ನಿತಿನ್‌ ನಬೀನ್‌ ಸಾಗಿ ಬಂದ ಹಾದಿ

₹66 ದಿನಗೂಲಿಯಲ್ಲಿ ಬದುಕು ಸಾಗಿಸುವುದು ಹೇಗೆ: ಬಿಸಿಯೂಟ ಅಡುಗೆದಾರರ ಅಳಲು

ಛತ್ತೀಸಗಢ: ದಿನದ ವೇತನ ₹400ಕ್ಕೆ ಹೆಚ್ಚಿಸಲು ಆಗ್ರಹ
Last Updated 19 ಜನವರಿ 2026, 23:30 IST
₹66 ದಿನಗೂಲಿಯಲ್ಲಿ ಬದುಕು ಸಾಗಿಸುವುದು ಹೇಗೆ: ಬಿಸಿಯೂಟ ಅಡುಗೆದಾರರ ಅಳಲು

ಮಹಾರಾಷ್ಟ್ರ: ₹27 ಕೋಟಿ ಮೌಲ್ಯದ 13.6 ಕೆ.ಜಿ ಮೆಫೆಡ್ರೊನ್ ವಶ

Narcotics Crackdown: ಮಹಾರಾಷ್ಟ್ರದ ಠಾಣೆ ಹೊರವಲಯದಲ್ಲಿ ಮುಂಬ್ರಾ ಪೊಲೀಸರು ನಡೆಸಿದ ಕಾರ್ಯಾಚರಣೆಯಲ್ಲಿ ₹27 ಕೋಟಿ ಮೌಲ್ಯದ 13.6 ಕೆ.ಜಿ ಮೆಫೆಡ್ರೊನ್ ವಶವಾಗಿದ್ದು, ಐವರು ಆರೋಪಿಗಳನ್ನು ಬಂಧಿಸಲಾಗಿದೆ.
Last Updated 19 ಜನವರಿ 2026, 23:30 IST
ಮಹಾರಾಷ್ಟ್ರ: ₹27 ಕೋಟಿ ಮೌಲ್ಯದ 13.6 ಕೆ.ಜಿ ಮೆಫೆಡ್ರೊನ್ ವಶ

ಕಲ್ಲಿದ್ದಲು ಗಣಿ ಟೆಂಡರ್‌: ಸಚಿವರು ಭಾಗಿ, ತೆಲಂಗಾಣ ರಾಜಕೀಯದಲ್ಲಿ ಕೋಲಾಹಲ

Tender Controversy: ತೆಲಂಗಾಣದ ಸಚಿವರ ನಡುವೆ ಗಣಿ ಗುತ್ತಿಗೆ ಸಂಬಂಧಿಸಿದ ಸಂಘರ್ಷ ಉಂಟಾಗಿದೆ. ಟೆಂಡರ್ ರದ್ದುಗೊಳಿಸುವಂತೆ ಉಪ ಮುಖ್ಯಮಂತ್ರಿ ಭಟ್ಟಿ ವಿಕ್ರಮಾರ್ಕ ಎಸ್‌ಸಿಸಿಎಲ್‌ಗೆ ಸೂಚನೆ ನೀಡಿದ್ದು, ಸಿಬಿಐ ತನಿಖೆಗೆ ಬಿಆರ್‌ಎಸ್‌ ಆಗ್ರಹಿಸಿದೆ.
Last Updated 19 ಜನವರಿ 2026, 23:30 IST
ಕಲ್ಲಿದ್ದಲು ಗಣಿ ಟೆಂಡರ್‌: ಸಚಿವರು ಭಾಗಿ, ತೆಲಂಗಾಣ ರಾಜಕೀಯದಲ್ಲಿ ಕೋಲಾಹಲ

₹18.17 ಲಕ್ಷ ಕೋಟಿ ವ್ಯಾಪಾರ ಭಾರತ–ಯುಎಇ ಗುರಿ

ಯುಎಇ ಅಧ್ಯಕ್ಷರ ಭಾರತ ಭೇಟಿ: ಹಲವು ಒಪ್ಪಂದಗಳಿಗೆ ಸಹಿ
Last Updated 19 ಜನವರಿ 2026, 23:00 IST
₹18.17 ಲಕ್ಷ ಕೋಟಿ ವ್ಯಾಪಾರ ಭಾರತ–ಯುಎಇ ಗುರಿ

ಜಮ್ಮು–ಕಾಶ್ಮೀರದ ಕಿಶ್ತ್‌ವಾರದಲ್ಲಿ ಗುಂಡಿನ ಚಕಮಕಿ: ಪ್ಯಾರಾಟ್ರೂಪರ್ ಹುತಾತ್ಮ

ಜಮ್ಮು–ಕಾಶ್ಮೀರದ ಕಿಶ್ತ್‌ವಾರ್‌ ಜಿಲ್ಲೆಯಲ್ಲಿ ಭಯೋತ್ಪಾದಕರ ಜೊತೆ ನಡೆದ ಗುಂಡಿನ ಚಕಮಕಿಯಲ್ಲಿ ಗಂಭೀರವಾಗಿ ಗಾಯಗೊಂಡಿದ್ದ ಪ್ಯಾರಾಟ್ರೂಪರ್‌ ಹವಾಲ್ದಾರ್ ಗಜೇಂದ್ರ ಸಿಂಗ್‌ ಸೋಮವಾರ ಮೃತಪಟ್ಟಿದ್ದಾರೆ.
Last Updated 19 ಜನವರಿ 2026, 16:25 IST
ಜಮ್ಮು–ಕಾಶ್ಮೀರದ ಕಿಶ್ತ್‌ವಾರದಲ್ಲಿ ಗುಂಡಿನ ಚಕಮಕಿ: ಪ್ಯಾರಾಟ್ರೂಪರ್ ಹುತಾತ್ಮ
ADVERTISEMENT

ಭಯೋತ್ಪಾದನೆ ಉತ್ತೇಜಿಸದಿರಿ‌: ಪೋಲೆಂಡ್‌ಗೆ ಭಾರತ ಒತ್ತಾಯ

Jaishankar's blunt message to Poland: ಭಯೋತ್ಪಾದಕ ಚಟುವಟಿಕೆಗಳ ಮೂಲಸೌಕರ್ಯದ ಉತ್ತೇಜನಕ್ಕೆ ಸಹಾಯ ಮಾಡಬಾರದು ಎಂದು ವಿದೇಶಾಂಗ ಸಚಿವ ಎಸ್. ಜೈಶಂಕರ್ ಅವರು ಪೋಲೆಂಡ್ ವಿದೇಶಾಂಗ ಸಚಿವ ರಾಡೋಸ್ಲಾವ್ ಸಿರ್ಕೋರ್ಸ್ಕಿಗೆ ಸೋಮವಾರ ಹೇಳಿದ್ದಾರೆ.
Last Updated 19 ಜನವರಿ 2026, 16:23 IST
ಭಯೋತ್ಪಾದನೆ ಉತ್ತೇಜಿಸದಿರಿ‌: ಪೋಲೆಂಡ್‌ಗೆ ಭಾರತ ಒತ್ತಾಯ

ಎಸ್‌ಐಆರ್: ತಮಿಳುನಾಡಿನಲ್ಲಿ ಆಕ್ಷೇಪಣೆ ಅವಧಿ ವಿಸ್ತರಣೆ

SIR in TN: ರಾಜಕೀಯ ಪಕ್ಷಗಳ ಒತ್ತಡಕ್ಕೆ ಮಣಿದ ಕೇಂದ್ರ ಚುನಾವಣಾ ಆಯೋಗ, ತಮಿಳುನಾಡಿನಲ್ಲಿ ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆಗೆ (ಎಸ್‌ಐಆರ್) ಸಂಬಂಧಿಸಿದಂತೆ ಆಕ್ಷೇಪಣೆಗಳನ್ನು ಸಲ್ಲಿಸುವ ಅವಧಿಯನ್ನು ಜನವರಿ 30ರವರೆಗೂ ವಿಸ್ತರಿಸಿದೆ.
Last Updated 19 ಜನವರಿ 2026, 16:08 IST
ಎಸ್‌ಐಆರ್: ತಮಿಳುನಾಡಿನಲ್ಲಿ ಆಕ್ಷೇಪಣೆ ಅವಧಿ ವಿಸ್ತರಣೆ

ರಾಜಸ್ಥಾನ; ನಮ್ಮ ಮತದಾರರನ್ನು ಮತ ಪಟ್ಟಿಯಿಂದ ಅಳಿಸಲು ಬಿಜೆಪಿ ಯತ್ನ– ಕಾಂಗ್ರೆಸ್‌

Rajasthan SIR: ‘ಎಸ್‌ಐಆರ್‌ ಮೂಲಕ ರಾಜಸ್ಥಾನದಲ್ಲಿ ವಿರೋಧ ಪಕ್ಷಗಳ ಮತದಾರರನ್ನು ಪಟ್ಟಿಯಿಂದ ದೊಡ್ಡ ಮಟ್ಟದಲ್ಲಿ ಅಳಿಸಿ ಹಾಕಲು ಬಿಜೆಪಿ ಯತ್ನಿಸುತ್ತಿದೆ. ಮೃತಪಟ್ಟಿದ್ದಾರೆ, ಎಂದು ಹೇಳಿ 45 ಲಕ್ಷ ಜನರ ಹೆಸರುಗಳನ್ನು ತೆಗೆದು ಹಾಕಲಾಗಿದೆ’ ಎಂದು ಕಾಂಗ್ರೆಸ್‌ ಆರೋಪಿಸಿದೆ.
Last Updated 19 ಜನವರಿ 2026, 16:06 IST
ರಾಜಸ್ಥಾನ; ನಮ್ಮ ಮತದಾರರನ್ನು ಮತ ಪಟ್ಟಿಯಿಂದ ಅಳಿಸಲು ಬಿಜೆಪಿ ಯತ್ನ– ಕಾಂಗ್ರೆಸ್‌
ADVERTISEMENT
ADVERTISEMENT
ADVERTISEMENT