ಗುರುವಾರ, 20 ನವೆಂಬರ್ 2025
×
ADVERTISEMENT

ರಾಷ್ಟ್ರೀಯ (ಸುದ್ದಿ)

ADVERTISEMENT

'ಪಲ್ಟು ರಾಮ್'ನಿಂದ 'ಸುಶಾಸನ ಬಾಬು'ವರೆಗೆ.. ದೀರ್ಘಾವಧಿ CMಗಳ ಪಟ್ಟಿಯಲ್ಲಿ ನಿತೀಶ್

ಈವರೆಗೆ 19 ವರ್ಷಗಳ ಕಾಲ ಬಿಹಾರದ ಮುಖ್ಯಮಂತ್ರಿಯಾಗಿ ಕಾರ್ಯ ನಿರ್ವಹಿಸಿರುವ 74 ವರ್ಷದ ನಿತೀಶ್‌ ಕುಮಾರ್ ಅವರು, ದೇಶದ ಅಗ್ರ 10 ಮಂದಿ ದೀರ್ಘಾವಧಿಯ ಮುಖ್ಯಮಂತ್ರಿಗಳ ಪಟ್ಟಿಯಲ್ಲಿ ಸ್ಥಾನ ಪಡೆದಿದ್ದಾರೆ.
Last Updated 20 ನವೆಂಬರ್ 2025, 12:47 IST
'ಪಲ್ಟು ರಾಮ್'ನಿಂದ 'ಸುಶಾಸನ ಬಾಬು'ವರೆಗೆ.. ದೀರ್ಘಾವಧಿ CMಗಳ ಪಟ್ಟಿಯಲ್ಲಿ ನಿತೀಶ್

ಜಗತ್ತಿನ ವಿಶ್ವಾಸಾರ್ಹ ಸರ್ಕಾರಗಳಿವು: ಭಾರತಕ್ಕೆ ಎಷ್ಟನೇ ಸ್ಥಾನ?

Global Trust Report: ದೇಶದ ಅಭಿವೃದ್ದಿಗೆ ಸರ್ಕಾರಗಳ ಪಾತ್ರ ಅತ್ಯಂತ ಮಹತ್ವದ್ದಾಗಿದೆ. ಇದರಲ್ಲಿ ಪ್ರಜೆಗಳೊಂದಿಗೆ ವಿಶ್ವಾಸ ಹೊಂದುವ ಸರ್ಕಾರಗಳು ರಾಜಕೀಯವಾಗಿ ಯಶಸ್ವಿಯಾಗುತ್ತವೆ. ನ್ಯೂ ಎಡೆಲ್ಮನ್ ಟ್ರಸ್ಟ್ ಬ್ಯಾರೋಮೀಟರ್ ವರದಿಯ ಪ್ರಕಾರ, ವಿಶ್ವದ ಕೆಲವು ದೇಶದ ಸರ್ಕಾರಗಳ ಬಗ್ಗೆ
Last Updated 20 ನವೆಂಬರ್ 2025, 12:05 IST
ಜಗತ್ತಿನ ವಿಶ್ವಾಸಾರ್ಹ ಸರ್ಕಾರಗಳಿವು: ಭಾರತಕ್ಕೆ ಎಷ್ಟನೇ ಸ್ಥಾನ?

ಸಂಜಯ್ ಭಂಡಾರಿ ‌ಜತೆ ಸಂಪರ್ಕ: ರಾಬರ್ಟ್ ವಾದ್ರಾ ವಿರುದ್ಧ ಆರೋಪಪಟ್ಟಿ ಸಲ್ಲಿಸಿದ ED

Money Laundering Probe: ಶಸ್ತ್ರಾಸ್ತ್ರಗಳ ದಲ್ಲಾಳಿ ಸಂಜಯ್ ಭಂಡಾರಿ ಅವರೊಂದಿಗಿನ ಹಣದ ಅಕ್ರಮ ವರ್ಗಾವಣೆ ಪ್ರಕರಣದಲ್ಲಿ ಕಾಂಗ್ರೆಸ್ ಸಂಸದೆ ಪ್ರಿಯಾಂಕಾ ಗಾಂಧಿ ವಾದ್ರಾ ಅವರ ಪತಿ ರಾಬರ್ಟ್ ವಾದ್ರಾ ವಿರುದ್ಧ ED ಆರೋಪಪಟ್ಟಿ ಸಲ್ಲಿಕೆ.
Last Updated 20 ನವೆಂಬರ್ 2025, 11:27 IST
ಸಂಜಯ್ ಭಂಡಾರಿ ‌ಜತೆ ಸಂಪರ್ಕ: ರಾಬರ್ಟ್ ವಾದ್ರಾ ವಿರುದ್ಧ ಆರೋಪಪಟ್ಟಿ ಸಲ್ಲಿಸಿದ ED

ಬಿಹಾರ ಚುನಾವಣೆ: 73 ಸಾವಿರ ಮತಗಳಿಂದ ಗೆದ್ದ ಜೆಡಿಯು; 27 ಮತಗಳಿಂದ ಸೋತ ಆರ್‌ಜೆಡಿ

ಬಿಹಾರದಲ್ಲಿ ಬಿಜೆಪಿ ನೇತೃತ್ವದ ಎನ್‌ಡಿಎ ಮೈತ್ರಿಕೂಟ ಅಧಿಕಾರದ ಗದ್ದುಗೆ ಹಿಡಿದಿದ್ದು ಸರ್ಕಾರ ರಚನೆ ಮಾಡಿದೆ.
Last Updated 20 ನವೆಂಬರ್ 2025, 11:11 IST
ಬಿಹಾರ ಚುನಾವಣೆ: 73 ಸಾವಿರ ಮತಗಳಿಂದ ಗೆದ್ದ ಜೆಡಿಯು; 27 ಮತಗಳಿಂದ ಸೋತ ಆರ್‌ಜೆಡಿ

Red Fort Blast: ಮೂವರು ವೈದ್ಯರು, ಧಾರ್ಮಿಕ ಬೋಧಕನನ್ನು ವಶಕ್ಕೆ ಪಡೆದ ಎನ್‌ಐಎ

NIA Investigation: ದೆಹಲಿಯ ಕೆಂಪು ಕೋಟೆ ಸಮೀಪದಲ್ಲಿ ನಡೆದ ಕಾರು ಸ್ಫೋಟ ಪ್ರಕರಣಕ್ಕೆ ಸಂಬಂಧಿಸಿದಂತೆ ಮೂವರು ವೈದ್ಯರು ಹಾಗೂ ಧಾರ್ಮಿಕ ಬೋಧಕನನ್ನು ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್ಐಎ) ವಶಕ್ಕೆ ಪಡೆದಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
Last Updated 20 ನವೆಂಬರ್ 2025, 10:42 IST
Red Fort Blast: ಮೂವರು ವೈದ್ಯರು, ಧಾರ್ಮಿಕ ಬೋಧಕನನ್ನು ವಶಕ್ಕೆ ಪಡೆದ ಎನ್‌ಐಎ

ಮಸೂದೆಗೆ ಸಹಿ ಹಾಕಲು ರಾಜ್ಯಪಾಲ, ರಾಷ್ಟ್ರಪತಿಗೆ ಸಮಯ ಮಿತಿ ಇಲ್ಲ: ಸುಪ್ರೀಂ ಕೋರ್ಟ್

Supreme Court Decision: ದೆಹಲಿ: ‘ಮಸೂದೆಗಳಿಗೆ ಸಹಿ ಹಾಕಲು ರಾಜ್ಯಪಾಲರು ಹಾಗೂ ರಾಷ್ಟ್ರಪತಿಗೆ ಸಮಯ ನಿಗದಿಪಡಿಸಲು ಆಗುವುದಿಲ್ಲ’ ಎಂದು ಸುಪ್ರೀಂ ಕೋರ್ಟ್ ಹೇಳಿದೆ. 200ನೇ ವಿಧಿಯಡಿ ನೀಡಿದ ಅಧಿಕಾರವನ್ನು ಮೀರಿ राज्यಪಾಲರು ವರ್ತಿಸುವಂತಿಲ್ಲ ಎಂದು ಸ್ಪಷ್ಟಪಡಿಸಲಾಗಿದೆ.
Last Updated 20 ನವೆಂಬರ್ 2025, 10:31 IST
ಮಸೂದೆಗೆ ಸಹಿ ಹಾಕಲು ರಾಜ್ಯಪಾಲ, ರಾಷ್ಟ್ರಪತಿಗೆ ಸಮಯ ಮಿತಿ ಇಲ್ಲ: ಸುಪ್ರೀಂ ಕೋರ್ಟ್

ಕ್ಷಮಿಸು ಮಮ್ಮಿ...: ಶಿಕ್ಷಕರ ದೌರ್ಜನ್ಯಕ್ಕೆ ಮನನೊಂದು ಮೆಟ್ರೊ ಹಳಿಗೆ ಹಾರಿದ ಬಾಲಕ

‘ಕ್ಷಮಿಸು ಮಮ್ಮಿ. ಎಷ್ಟೋ ಬಾರಿ ನಿಮಗೆ ಬೇಸರ ತಂದಿದ್ದೇನೆ. ಇದು ಕೊನೆಯ ಬಾರಿ. ಶಾಲೆಯಲ್ಲಿ ಶಿಕ್ಷಕರು ಇರುವುದೇ ಹಾಗೆ. ಅವರ ಬಗ್ಗೆ ಏನು ಹೇಳಲಿ’ ಎಂದು ಡೆತ್‌ ನೋಟ್‌ ಬರೆದಿಟ್ಟ ವಿದ್ಯಾರ್ಥಿ ದೆಹಲಿ ಮೆಟ್ರೊಗೆ ಹಾರಿ ಪ್ರಾಣ ಕಳೆದುಕೊಂಡಿದ್ದಾನೆ
Last Updated 20 ನವೆಂಬರ್ 2025, 10:25 IST
ಕ್ಷಮಿಸು ಮಮ್ಮಿ...: ಶಿಕ್ಷಕರ ದೌರ್ಜನ್ಯಕ್ಕೆ ಮನನೊಂದು ಮೆಟ್ರೊ ಹಳಿಗೆ ಹಾರಿದ ಬಾಲಕ
ADVERTISEMENT

ಒಡಿಶಾ: ಬಿಜೆಪಿ ಶಾಸಕ ಪ್ರಮಾಣವಚನ ಸ್ವೀಕಾರ; ಸದನದಲ್ಲಿ ಸಂಖ್ಯಾಬಲ 79ಕ್ಕೆ ಏರಿಕೆ

ಒಡಿಶಾ ವಿಧಾನಸಭೆಯಲ್ಲಿ ಬಿಜೆಪಿಯ ನೂತನ ಶಾಸಕ ಜೈ ಧೋಲಕಿಯಾ ಗುರುವಾರ ಪ್ರಮಾಣವಚನ ಸ್ವೀಕರಿಸಿದರು. ಈ ಮೂಲಕ ಆಡಳಿತಾರೂಢ ಬಿಜೆಪಿ ಪಕ್ಷದ ಸಂಖ್ಯಾಬಲ 79ಕ್ಕೆ
Last Updated 20 ನವೆಂಬರ್ 2025, 10:09 IST
ಒಡಿಶಾ: ಬಿಜೆಪಿ ಶಾಸಕ ಪ್ರಮಾಣವಚನ ಸ್ವೀಕಾರ; ಸದನದಲ್ಲಿ ಸಂಖ್ಯಾಬಲ 79ಕ್ಕೆ ಏರಿಕೆ

ಜೈಪುರ | ಸಚಿವ ರಾವತ್ ಬಂಗಲೆಗೆ ನುಗ್ಗಿದ ಚಿರತೆ: ಮುಂದುವರಿದ ರಕ್ಷಣಾ ಕಾರ್ಯಾಚರಣೆ​

Leopard Enters Minister’s Bungalow;
Last Updated 20 ನವೆಂಬರ್ 2025, 9:55 IST
ಜೈಪುರ | ಸಚಿವ ರಾವತ್ ಬಂಗಲೆಗೆ ನುಗ್ಗಿದ ಚಿರತೆ: ಮುಂದುವರಿದ ರಕ್ಷಣಾ ಕಾರ್ಯಾಚರಣೆ​

ಉತ್ತರಪ್ರದೇಶ: ಸಮಾಜವಾದಿ ಪಕ್ಷದ ಶಾಸಕ ಸುಧಾಕರ್ ಸಿಂಗ್ ನಿಧನ

ಉತ್ತರಪ್ರದೇಶ ರಾಜ್ಯದ ವಿಧಾನಸಭಾ ಕ್ಷೇತ್ರದ ಸಮಾಜವಾದಿ ಪಕ್ಷದ ಶಾಸಕ ಸುಧಾಕರ್ ಸಿಂಗ್ ಇಲ್ಲಿನ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾದರು.
Last Updated 20 ನವೆಂಬರ್ 2025, 9:37 IST
ಉತ್ತರಪ್ರದೇಶ: ಸಮಾಜವಾದಿ ಪಕ್ಷದ ಶಾಸಕ ಸುಧಾಕರ್ ಸಿಂಗ್ ನಿಧನ
ADVERTISEMENT
ADVERTISEMENT
ADVERTISEMENT