ಶನಿವಾರ, 27 ಡಿಸೆಂಬರ್ 2025
×
ADVERTISEMENT

ರಾಷ್ಟ್ರೀಯ (ಸುದ್ದಿ)

ADVERTISEMENT

‘ಜಮಾತ್‌’ ಜೊತೆ ಕಾಂಗ್ರೆಸ್ ಮೈತ್ರಿ: ಬಿಜೆಪಿ ವಾಗ್ದಾಳಿ

Radical Islam: ಜಮಾತ್‌–ಎ–ಇಸ್ಲಾಮಿ ಮತ್ತು ಅದರ ರಾಜಕೀಯ ಪಕ್ಷವಾದ ವೆಲ್‌ಫೇರ್‌ ಪಾರ್ಟಿಯೊಂದಿಗಿನ ಸಂಬಂಧವನ್ನು ಉಲ್ಲೇಖಿಸಿ ಕಾಂಗ್ರೆಸ್ ನೇತೃತ್ವದ ಯುಡಿಎಫ್‌‌ ಮೈತ್ರಿಯ ವಿರುದ್ಧ ಕೇರಳ ಬಿಜೆಪಿ ಶನಿವಾರ ವಾಗ್ದಾಳಿ ನಡೆಸಿದೆ.
Last Updated 27 ಡಿಸೆಂಬರ್ 2025, 13:05 IST
‘ಜಮಾತ್‌’ ಜೊತೆ ಕಾಂಗ್ರೆಸ್ ಮೈತ್ರಿ: ಬಿಜೆಪಿ ವಾಗ್ದಾಳಿ

ನೋಟು ಅಮಾನ್ಯದಂತೆ ರಾಜ್ಯಗಳ ಮೇಲೆ ದಾಳಿ: ಜಿ ರಾಮ್ ಜಿ ಕಾಯ್ದೆ ಬಗ್ಗೆ ರಾಹುಲ್

VB G RAM G Bill: ನರೇಗಾ ಬದಲಿಗೆ ವಿಬಿ ಜಿ ರಾಮ್ ಜಿ ಕಾಯ್ದೆ ಜಾರಿಗೆ ತಂದಿರುವ ಬಗ್ಗೆ ಕೇಂದ್ರದ ಎನ್‌ಡಿಎ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ, ಪ್ರಧಾನಿ ನರೇಂದ್ರ ಮೋದಿಯವರು ನೋಟು ಅಮಾನ್ಯೀಕರಣದ ರೀತಿಯೇ ದಾಳಿ ಮಾಡಿದ್ದಾರೆ
Last Updated 27 ಡಿಸೆಂಬರ್ 2025, 12:58 IST
ನೋಟು ಅಮಾನ್ಯದಂತೆ ರಾಜ್ಯಗಳ ಮೇಲೆ ದಾಳಿ: ಜಿ ರಾಮ್ ಜಿ ಕಾಯ್ದೆ ಬಗ್ಗೆ ರಾಹುಲ್

ಬೆಂಗಳೂರಲ್ಲಿ ಆತ್ಮಹತ್ಯೆ ಮಾಡಿಕೊಂಡ ಗಾನವಿ ಪತಿಯ ಶವ ನಾಗ್ಪುರದಲ್ಲಿ ಪತ್ತೆ

Nagpur Suicide: ಬೆಂಗಳೂರು: ಪತಿ ಹಾಗೂ ಅವರ ಕುಟುಂಬದವರ ಕಿರುಕುಳದಿಂದ ಬೇಸತ್ತು ಗಾನವಿ ಎಂಬವರು ಆತ್ಮಹತ್ಯೆ ಮಾಡಿಕೊಂಡ ಪ್ರಕರಣ ಗುರುವಾರ ಬೆಂಗಳೂರಿನಲ್ಲಿ ವರದಿಯಾಗಿತ್ತು. ಈ ಸುದ್ದಿ ತಿಳಿದು ಆತಂಕಗೊಂಡ ಪತಿ ಸೂರಜ್‌ ಅವರು, ನಾಗ್ಪುರದಲ್ಲಿ ಆತ್ಮಹತ್ಯೆಗೆ ಶರಣಾಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
Last Updated 27 ಡಿಸೆಂಬರ್ 2025, 11:38 IST
ಬೆಂಗಳೂರಲ್ಲಿ ಆತ್ಮಹತ್ಯೆ ಮಾಡಿಕೊಂಡ ಗಾನವಿ ಪತಿಯ ಶವ ನಾಗ್ಪುರದಲ್ಲಿ ಪತ್ತೆ

ಮೈಕಾಸಲು ಹಚ್ಚಿದ್ದ ಬೆಂಕಿ ಮನೆಮಂದಿಯನ್ನೇ ಕೊಂದಿತು!

Saran Fire Death: ಬಿಹಾರದ ಸರನ್ ಜಿಲ್ಲೆಯಲ್ಲಿ ಚಳಿ ಹಿನ್ನೆಲೆ ಮೈಬೆಚ್ಚಗಿಡಲು ಹಚ್ಚಲಾಗಿದ್ದ ಬೆಂಕಿ ಕುಟುಂಬ ಸದಸ್ಯರ ಪ್ರಾಣ ತೆಗೆದಿದೆ. ಶಾಖಕ್ಕಾಗಿ ಮನೆಯ ಕೊಠಡಿಯೊಂದರ ಮೂಲೆಯೊಂದರಲ್ಲಿ ಬೆಂಕಿ ಹಾಕಿ ಬಾಗಿಲು ಮುಚ್ಚಿ ಮಲಗಿದ್ದರು.
Last Updated 27 ಡಿಸೆಂಬರ್ 2025, 11:19 IST
ಮೈಕಾಸಲು ಹಚ್ಚಿದ್ದ ಬೆಂಕಿ ಮನೆಮಂದಿಯನ್ನೇ ಕೊಂದಿತು!

MGNREGA ರದ್ದು ಮಾಡುವ ಮೂಲಕ ಮೋದಿ ಸರ್ಕಾರ ಬಡವರ ಬೆನ್ನಿಗೆ ಇರಿದಿದೆ: ಖರ್ಗೆ

Congress Protest: ಪ್ರಧಾನಿ ನರೇಂದ್ರ ಮೋದಿ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಯುಪಿಎ ಸರ್ಕಾರದ ಅವಧಿಯ ದೂರದೃಷ್ಟಿಯ ಕಾರ್ಯಕ್ರಮ ಎಂಜಿಎನ್‌ಆರ್‌ಇಜಿಎಯನ್ನು ರದ್ದುಗೊಳಿಸುವ ಮೂಲಕ ಬೆನ್ನಿಗೆ ಇರಿದಿದ್ದಾರೆ ಎಂದು ಆರೋಪಿಸಿದ್ದಾರೆ.
Last Updated 27 ಡಿಸೆಂಬರ್ 2025, 10:18 IST
MGNREGA ರದ್ದು ಮಾಡುವ ಮೂಲಕ ಮೋದಿ ಸರ್ಕಾರ ಬಡವರ ಬೆನ್ನಿಗೆ ಇರಿದಿದೆ: ಖರ್ಗೆ

ಹಿಂದೂಗಳೇ, ಮೌನ ನಿಮ್ಮನ್ನು ಉಳಿಸುವುದಿಲ್ಲ: ಬಾಂಗ್ಲಾ ಘಟನೆಗೆ ಬಾಲಿವುಡ್ ಖಂಡನೆ

Bollywood Condemnation: ಬಾಂಗ್ಲಾದೇಶದಲ್ಲಿ ನಡೆಯುತ್ತಿರುವ ಹಿಂದೂಗಳ ಮೇಲಿನ ದಾಳಿಗಳ ಕುರಿತು ಭಾರತದಲ್ಲಿ ತೀವ್ರ ಕಳವಳ ವ್ಯಕ್ತವಾಗುತ್ತಿದೆ. ಈ ನಡುವೆ ಬಾಲಿವುಡ್ ನಟ, ನಟಿಯರು ಕೂಡ ದೀಪು ಚಂದ್ರ ದಾಸ್ ಹತ್ಯೆ ವಿರುದ್ಧ ಸಾಮಾಜಿಕ ಮಾಧ್ಯಮದಲ್ಲಿ ಧ್ವನಿ ಎತ್ತಿದ್ದಾರೆ.
Last Updated 27 ಡಿಸೆಂಬರ್ 2025, 7:55 IST
ಹಿಂದೂಗಳೇ, ಮೌನ ನಿಮ್ಮನ್ನು ಉಳಿಸುವುದಿಲ್ಲ: ಬಾಂಗ್ಲಾ ಘಟನೆಗೆ ಬಾಲಿವುಡ್ ಖಂಡನೆ

ಬಾಂಗ್ಲಾದೇಶ | ಅಲ್ಪಸಂಖ್ಯಾತರ ಮೇಲೆ 2,900ಕ್ಕೂ ಹೆಚ್ಚು ದಾಳಿ: ಭಾರತ ಕಳವಳ

Minority Attacks Bangladesh: ಬಾಂಗ್ಲಾದೇಶದಲ್ಲಿ ಅಲ್ಪಸಂಖ್ಯಾತರ ಮೇಲೆ ನಿರಂತರವಾಗಿ ನಡೆಯುತ್ತಿರುವ ‌‌‌ದಾಳಿಗಳ ಬಗ್ಗೆ ಭಾರತ ತೀವ್ರ ಕಳವಳ ವ್ಯಕ್ತಪಡಿಸಿದೆ.
Last Updated 27 ಡಿಸೆಂಬರ್ 2025, 6:13 IST
ಬಾಂಗ್ಲಾದೇಶ | ಅಲ್ಪಸಂಖ್ಯಾತರ ಮೇಲೆ 2,900ಕ್ಕೂ ಹೆಚ್ಚು ದಾಳಿ: ಭಾರತ ಕಳವಳ
ADVERTISEMENT

2025 ಹಿಂದಣ ಹೆಜ್ಜೆ: ಮತ ಕಳವು ವಿವಾದದ ಸುತ್ತ...

Electoral Integrity: 2025ರಲ್ಲಿ ಮತದಾರರ ಪಟ್ಟಿಯ ಎಸ್‌ಐಆರ್‌, ಮತಗಳ್ಳತನ ಆರೋಪ, ನರೇಗಾ ಬದಲಾವಣೆ, ಮಣಿಪುರ ಸಂಘರ್ಷ, ಸಂವಿಧಾನದ ತಿದ್ದುಪಡಿ ಮುಂತಾದ ಅಂಶಗಳು ಭಾರತದ ರಾಜಕಾರಣದ ದಿಕ್ಕು ರೂಪಿಸಿದವು.
Last Updated 27 ಡಿಸೆಂಬರ್ 2025, 5:29 IST
2025 ಹಿಂದಣ ಹೆಜ್ಜೆ: ಮತ ಕಳವು ವಿವಾದದ ಸುತ್ತ...

2025 ಹಿಂದಣ ಹೆಜ್ಜೆ: ಜಗದಗಲ ಯುದ್ಧಗಳದ್ದೇ ಸದ್ದು

World Conflicts 2025: 2025ರಲ್ಲಿ ಜಗತ್ತಿನ ಹಲವೆಡೆ ಯುದ್ಧಗಳು ಸದ್ದು ಮಾಡಿವೆ. ಭಾರತ–ಪಾಕಿಸ್ತಾನ ಸೇನಾ ಸಂಘರ್ಷ, ಇಸ್ರೇಲ್–ಹಮಾಸ್‌, ಇಸ್ರೇಲ್–ಇರಾನ್‌, ರಷ್ಯಾ–ಉಕ್ರೇನ್‌ ಸಮರಗಳು ಸಾವು–ನೋವು, ನಿರಾಶ್ರಿತರ ಸಂಖ್ಯೆ ಹೆಚ್ಚಿಸಿ ಜಾಗತಿಕ ಅಸ್ಥಿರತೆಯನ್ನು ಹೆಚ್ಚಿಸಿವೆ.
Last Updated 27 ಡಿಸೆಂಬರ್ 2025, 5:26 IST
2025 ಹಿಂದಣ ಹೆಜ್ಜೆ: ಜಗದಗಲ ಯುದ್ಧಗಳದ್ದೇ ಸದ್ದು

2025 ಹಿಂದಣ ಹೆಜ್ಜೆ: ಟ್ರಂಪ್ ಸುಂಕದ ‘ಸುಳಿ’; ಹಳಸಿದ ದ್ವಿಪಕ್ಷೀಯ ಸಂಬಂಧ

US Tariff Policy India: ‘ಅಮೆರಿಕವೇ ಮೊದಲು’ ಎಂಬ ಧೋರಣೆಯಡಿ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಜಾರಿಗೊಳಿಸಿದ ಸುಂಕ ನೀತಿಗಳು ಜಗತ್ತಿನ ಹಲವು ದೇಶಗಳ ಅರ್ಥವ್ಯವಸ್ಥೆಗೆ ಹೊಡೆತ ನೀಡಿವೆ. ಭಾರತ ಮೇಲೂ ಶೇ 50ರಷ್ಟು ಸುಂಕ ಹೇರಿಕೆಯ ಮೂಲಕ ವ್ಯಾಪಾರ, ರಫ್ತು ಮತ್ತು ಉದ್ಯೋಗ ಕ್ಷೇತ್ರಕ್ಕೆ ಗಂಭೀರ
Last Updated 27 ಡಿಸೆಂಬರ್ 2025, 5:24 IST
2025 ಹಿಂದಣ ಹೆಜ್ಜೆ: ಟ್ರಂಪ್ ಸುಂಕದ ‘ಸುಳಿ’; ಹಳಸಿದ ದ್ವಿಪಕ್ಷೀಯ ಸಂಬಂಧ
ADVERTISEMENT
ADVERTISEMENT
ADVERTISEMENT