ಶುಕ್ರವಾರ, 9 ಜೂನ್ 2023
×
ADVERTISEMENT
ಈ ಕ್ಷಣ :
ADVERTISEMENT

ರಾಷ್ಟ್ರೀಯ (ಸುದ್ದಿ)

ADVERTISEMENT

Top 10 News | ದಿನದ ಪ್ರಮುಖ 10 ಸುದ್ದಿಗಳು

Last Updated 9 ಜೂನ್ 2023, 11:36 IST
Top 10 News | ದಿನದ ಪ್ರಮುಖ 10 ಸುದ್ದಿಗಳು

ಜಾಣ್ಮೆಯಿಂದ ಚೀನಾ ಎದುರಿಸಬೇಕು: ಮಲ್ಲಿಕಾರ್ಜುನ ಖರ್ಗೆ

ಚೀನಾ ಒಡ್ಡುತ್ತಿರುವ ಬೆದರಿಕೆಗಳನ್ನು ವಿಶೇಷ ತಂತ್ರಗಾರಿಕೆ, ಜಾಣ್ಮೆಯಿಂದ ಎದುರಿಸಬೇಕೇ ಹೊರತು, ಬಡಾಯಿ ಕೊಚ್ಚಿಕೊಳ್ಳುವುದರಿಂದಲ್ಲ ಎಂದು ಕಾಂಗ್ರೆಸ್‌ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಶುಕ್ರವಾರ ಹೇಳಿದ್ದಾರೆ.
Last Updated 9 ಜೂನ್ 2023, 11:34 IST
ಜಾಣ್ಮೆಯಿಂದ ಚೀನಾ ಎದುರಿಸಬೇಕು: ಮಲ್ಲಿಕಾರ್ಜುನ ಖರ್ಗೆ

Photos| ಹೈದರಾಬಾದ್‌ನಲ್ಲಿ ಮೂರು ವರ್ಷಗಳ ಬಳಿಕ ‘ಅಸ್ತಮ ಮೀನು ಪ್ರಸಾದ’ ವಿತರಣೆ

ಅಸ್ತಮಾ ರೋಗಕ್ಕೆ ಹೈದರಾಬಾದ್‌ನ ಬತಿನಿ ಕುಟುಂಬ ಮದ್ದಾಗಿ ನೀಡುವ 'ಮೀನು ಪ್ರಸಾದ' ವಿತರಣೆ ಶುಕ್ರವಾರ ಹೈದರಾಬಾದ್‌ನ ವಸ್ತುಪ್ರದರ್ಶನ ಮೈದಾನದಲ್ಲಿ ಆರಂಭವಾಯಿತು.
Last Updated 9 ಜೂನ್ 2023, 11:20 IST
Photos| ಹೈದರಾಬಾದ್‌ನಲ್ಲಿ ಮೂರು ವರ್ಷಗಳ ಬಳಿಕ ‘ಅಸ್ತಮ ಮೀನು ಪ್ರಸಾದ’ ವಿತರಣೆ
err

ಜಾರ್ಖಂಡ್‌ನಲ್ಲಿ ಕಲ್ಲಿದ್ದಲು ಗಣಿ ಕುಸಿತ: ಮೂವರು ಸಾವು, ಹಲವರು ಸಿಲುಕಿರುವ ಶಂಕೆ

ಕಲ್ಲಿದ್ದಲು ಗಣಿಯೊಂದರಲ್ಲಿ ಮಣ್ಣು ಕುಸಿದು 3 ಕಾರ್ಮಿಕರು ಮೃತಪಟ್ಟಿದ್ದು, ಹಲವರು ಗಣಿಯಲ್ಲಿ ಸಿಲುಕಿರುವ ಘಟನೆ ಜಾರ್ಖಂಡ್‌ನ ಧನಬಾದ್ ಜಿಲ್ಲೆಯಲ್ಲಿ ಶುಕ್ರವಾರ ಮಧ್ಯಾಹ್ನ ನಡೆದಿದೆ.
Last Updated 9 ಜೂನ್ 2023, 11:14 IST
ಜಾರ್ಖಂಡ್‌ನಲ್ಲಿ ಕಲ್ಲಿದ್ದಲು ಗಣಿ ಕುಸಿತ: ಮೂವರು ಸಾವು, ಹಲವರು ಸಿಲುಕಿರುವ ಶಂಕೆ

ಆರ್‌ಬಿಐ ನಿರ್ಧಾರ ಪ್ರಶ್ನಿಸಿ ಅರ್ಜಿ: ತುರ್ತು ವಿಚಾರಣೆಗೆ ಸುಪ್ರೀಂ ಕೋರ್ಟ್ ನಕಾರ

₹ 2 ಸಾವಿರ ನೋಟು ವಿನಿಮಯ
Last Updated 9 ಜೂನ್ 2023, 10:59 IST
ಆರ್‌ಬಿಐ ನಿರ್ಧಾರ ಪ್ರಶ್ನಿಸಿ ಅರ್ಜಿ: ತುರ್ತು ವಿಚಾರಣೆಗೆ ಸುಪ್ರೀಂ ಕೋರ್ಟ್ ನಕಾರ

ಪವಾರ್ ವಿರುದ್ಧ ಟ್ವೀಟ್: ಎನ್‌ಸಿಪಿ ಕಾರ್ಯಕರ್ತರ ಪ್ರತಿಭಟನೆ

ಶರದ್ ಪವಾರ್ ಅವರನ್ನು ಮೊಘಲ್ ಚಕ್ರವರ್ತಿ ಔರಂಗಜೇಬ್ ಅವರ ‘ಅವತಾರ’ ಎಂದು ಬಣ್ಣಿಸಿರುವುದನ್ನು ವಿರೋಧಿಸಿ ಎನ್‌ಸಿಪಿ ಕಾರ್ಯಕರ್ತರು ಶುಕ್ರವಾರ ಇಲ್ಲಿ ಪ್ರತಿಭಟನೆ ನಡೆಸಿದರು.
Last Updated 9 ಜೂನ್ 2023, 10:58 IST
ಪವಾರ್ ವಿರುದ್ಧ ಟ್ವೀಟ್: ಎನ್‌ಸಿಪಿ ಕಾರ್ಯಕರ್ತರ ಪ್ರತಿಭಟನೆ

ಹಣ ಅಕ್ರಮ ವರ್ಗಾವಣೆ: ಇ.ಡಿಯಿಂದ ‘ಎಂ3ಎಂ’ ಸಮೂಹ ನಿರ್ದೇಶಕ ಬಂಧನ

ಹಣ ಅಕ್ರಮ ವರ್ಗಾವಣೆ ಪ್ರಕರಣ ಕುರಿತು ತನಿಖೆ ನಡೆಸುತ್ತಿರುವ ಜಾರಿ ನಿರ್ದೇಶನಾಲಯ (ಇ.ಡಿ), ಗುರುಗ್ರಾಮ ಮೂಲದ ‘ಎಂ3ಎಂ’ ಸಮೂಹದ ನಿರ್ದೇಶಕ ರೂಪಕುಮಾರ್ ಬನ್ಸಲ್‌ ಎಂಬುವವರನ್ನು ಬಂಧಿಸಿದೆ ಎಂದು ಅಧಿಕಾರಿಗಳು ಶುಕ್ರವಾರ ಹೇಳಿದ್ದಾರೆ.
Last Updated 9 ಜೂನ್ 2023, 10:55 IST
ಹಣ ಅಕ್ರಮ ವರ್ಗಾವಣೆ: ಇ.ಡಿಯಿಂದ ‘ಎಂ3ಎಂ’ ಸಮೂಹ ನಿರ್ದೇಶಕ ಬಂಧನ
ADVERTISEMENT

ದೈಹಿಕ ಸಂಬಂಧವಿರಲಿಲ್ಲ, ಆಕೆ ನನ್ನ ಮಗಳಿದ್ದಂತೆ: ಕೊಲೆ ಆರೋಪಿ ಹೇಳಿಕೆ

ಮಹಾರಾಷ್ಟ್ರದ ಥಾಣೆಯಲ್ಲಿ ಸಹಜೀವನ ಸಂಗಾತಿಯ ಭೀಕರ ಹತ್ಯೆ ಪ್ರಕರಣದಲ್ಲಿ ಬಂಧನಕ್ಕೊಳಾಗಿರುವ 56 ವರ್ಷದ ವ್ಯಕ್ತಿ ತಾನು ಎಚ್ಐವಿ-ಪಾಸಿಟಿವ್ ಎಂದು ಪೊಲೀಸರಿಗೆ ಹೇಳಿದ್ದಾನೆ. ಮೃತ 32 ವರ್ಷದ ಮಹಿಳೆಯೊಂದಿಗೆ ದೈಹಿಕ ಸಂಬಂಧವನ್ನು ಹೊಂದಿರಲಿಲ್ಲ, ಆಕೆ ನನ್ನ ಮಗಳಿದ್ದಂತೆ ಎಂದು ಹೇಳಿದ್ದಾನೆ.
Last Updated 9 ಜೂನ್ 2023, 10:31 IST
ದೈಹಿಕ ಸಂಬಂಧವಿರಲಿಲ್ಲ, ಆಕೆ ನನ್ನ ಮಗಳಿದ್ದಂತೆ:  ಕೊಲೆ ಆರೋಪಿ ಹೇಳಿಕೆ

ಪವಾರ್‌ಗೆ ಜೀವ ಬೆದರಿಕೆ: ಶಾಂತಿ ಕಾಪಾಡಲು ಕಾರ್ಯಕರ್ತರಿಗೆ ಎನ್‌ಸಿಪಿ ಮನವಿ

ಮುಂಬೈ ಪೊಲೀಸ್‌ ಮುಖ್ಯಸ್ಥರಿಗೆ ದೂರು ನೀಡಿದ ಸಂಸದೆ ಸುಳೆ ನೇತೃತ್ವದ ನಿಯೋಗ
Last Updated 9 ಜೂನ್ 2023, 10:28 IST
ಪವಾರ್‌ಗೆ ಜೀವ ಬೆದರಿಕೆ: ಶಾಂತಿ ಕಾಪಾಡಲು ಕಾರ್ಯಕರ್ತರಿಗೆ ಎನ್‌ಸಿಪಿ ಮನವಿ

ಒಡಿಶಾ: ಉನ್ನತ ಶಿಕ್ಷಣ ಸಚಿವರನ್ನು ಸಂಪುಟದಿಂದ ಕೈಬಿಟ್ಟ ಸಿಎಂ ಪಟ್ನಾಯಕ್

ಒಡಿಶಾ ಉನ್ನತ ಶಿಕ್ಷಣ ಸಚಿವ ರೋಹಿತ್ ಪೂಜಾರಿ ಅವರನ್ನು ಸಂಪುಟದಿಂದ ಕೈಬಿಡಲಾಗಿದೆ ಎಂದು ಮುಖ್ಯಮಂತ್ರಿ ಕಚೇರಿ ಮೂಲಗಳು ತಿಳಿಸಿವೆ.
Last Updated 9 ಜೂನ್ 2023, 9:29 IST
ಒಡಿಶಾ: ಉನ್ನತ ಶಿಕ್ಷಣ ಸಚಿವರನ್ನು ಸಂಪುಟದಿಂದ ಕೈಬಿಟ್ಟ ಸಿಎಂ ಪಟ್ನಾಯಕ್
ADVERTISEMENT
ADVERTISEMENT
ಪ್ರಜಾವಾಣಿ ವಿಡಿಯೊ
ಹೆಚ್ಚು ಓದಿದ ಸುದ್ದಿ
ಇತ್ತೀಚಿನ ಸುದ್ದಿ
ADVERTISEMENT