ಬುಧವಾರ, 31 ಡಿಸೆಂಬರ್ 2025
×
ADVERTISEMENT

ರಾಷ್ಟ್ರೀಯ (ಸುದ್ದಿ)

ADVERTISEMENT

Delhi Airport | ದಟ್ಟ ಮಂಜು, ಕಡಿಮೆ ಗೋಚರತೆ: 148 ವಿಮಾನಗಳ ಹಾರಾಟ ರದ್ದು

Flight Cancellations Delhi: ದೆಹಲಿ ವಿಮಾನ ನಿಲ್ದಾಣದಲ್ಲಿ ದಟ್ಟ ಮಂಜು ಮತ್ತು ಕಡಿಮೆ ಗೋಚರತೆಯಿಂದ 148 ವಿಮಾನಗಳ ಹಾರಾಟ ರದ್ದು, 150 ವಿಮಾನಗಳು ವಿಳಂಬವಾಗಿವೆ ಎಂದು ನಿಲ್ದಾಣದ ಅಧಿಕಾರಿಗಳು ತಿಳಿಸಿದ್ದಾರೆ.
Last Updated 31 ಡಿಸೆಂಬರ್ 2025, 14:47 IST
Delhi Airport | ದಟ್ಟ ಮಂಜು, ಕಡಿಮೆ ಗೋಚರತೆ: 148 ವಿಮಾನಗಳ ಹಾರಾಟ ರದ್ದು

ಒಗ್ಗಟ್ಟಿನ ಭಾರತ ನಿರ್ಮಾಣ ನಾರಾಯಣ ಗುರುಗಳ ಗುರಿಯಾಗಿತ್ತು: ಸಿದ್ದರಾಮಯ್ಯ

Social Reform India: ನಾರಾಯಣ ಗುರುಗಳು ವೈವಿಧ್ಯತೆಯ ನಡುವೆ ಒಗ್ಗಟ್ಟಿನ ಭಾರತಕ್ಕಾಗಿ ಶ್ರಮಿಸಿದ್ದು, ಅವರ ಚಿಂತನೆಗಳು ಬಸವ ತತ್ತ್ವದಂತೆ ಆರ್ಥಿಕ ಸ್ವಾವಲಂಬನೆ, ಜಾತಿ ವಿರುದ್ಧದ ಹೋರಾಟಕ್ಕೆ ಪ್ರೇರಣೆಯಾದವು ಎಂದು ಸಿದ್ದರಾಮಯ್ಯ ಹೇಳಿದರು.
Last Updated 31 ಡಿಸೆಂಬರ್ 2025, 14:45 IST
ಒಗ್ಗಟ್ಟಿನ ಭಾರತ ನಿರ್ಮಾಣ ನಾರಾಯಣ ಗುರುಗಳ ಗುರಿಯಾಗಿತ್ತು: ಸಿದ್ದರಾಮಯ್ಯ

ಭಾರತ–ಪಾಕ್‌ ಕದನ ವಿರಾಮ| ದೇಶದ ರಾಷ್ಟ್ರೀಯ ಭದ್ರತೆ ಗೇಲಿ ಮಾಡಿದ ಚೀನಾ: ಕಾಂಗ್ರೆಸ್

‘ಚೀನಾ‌ದ ಮಧ್ಯಸ್ಥಿಕೆ’ ಹೇಳಿಕೆಗೆ ಪ್ರಧಾನಿ ಸಷ್ಟನೆಗೆ ಜೈರಾಂ ರಮೇಶ್ ಒತ್ತಾಯ
Last Updated 31 ಡಿಸೆಂಬರ್ 2025, 14:27 IST
ಭಾರತ–ಪಾಕ್‌ ಕದನ ವಿರಾಮ| ದೇಶದ ರಾಷ್ಟ್ರೀಯ ಭದ್ರತೆ ಗೇಲಿ ಮಾಡಿದ ಚೀನಾ: ಕಾಂಗ್ರೆಸ್

ನಿಮೆಸುಲೈಡ್‌ ಒಳಗೊಂಡ ಔಷಧ ನಿಷೇಧ: ಕೇಂದ್ರ ಆರೋಗ್ಯ ಸಚಿವಾಲಯ

Painkiller Ban India: 100 ಎಂಜಿ ಮೆಚ್ಚುವ ನಿಯಮಿತ ಮಿತಿಗೆ ಮೀರಿ ಇರುವ ನಿಮೆಸುಲೈಡ್‌ ಮಾತ್ರೆಗಳನ್ನು ಸೇವನೆ ಮಾಡುವ ಔಷಧಗಳ ಉತ್ಪಾದನೆ, ಮಾರಾಟ ಹಾಗೂ ವಿತರಣೆಗೆ ಕೇಂದ್ರ ಆರೋಗ್ಯ ಸಚಿವಾಲಯ ನಿಷೇಧ ವಿಧಿಸಿದೆ.
Last Updated 31 ಡಿಸೆಂಬರ್ 2025, 14:10 IST
ನಿಮೆಸುಲೈಡ್‌ ಒಳಗೊಂಡ ಔಷಧ ನಿಷೇಧ: ಕೇಂದ್ರ ಆರೋಗ್ಯ ಸಚಿವಾಲಯ

‘ಸಾವು ಅನಿವಾರ್ಯ'..ಬದುಕಿರುವಾಗಲೇ ಸಮಾಧಿ ನಿರ್ಮಿಸಿಕೊಂಡ ತೆಲಂಗಾಣದ ವ್ಯಕ್ತಿ

Telangana Man Builds Tomb: ತೆಲಂಗಾಣದ ಜಗಿತ್ಯಾಲ ಜಿಲ್ಲೆಯ 80 ವರ್ಷದ ವ್ಯಕ್ತಿಯೊಬ್ಬರು ಬದುಕಿರುವಾಗಲೇ ತಮ್ಮ ಸಮಾಧಿಯನ್ನು ನಿರ್ಮಿಸಿಕೊಂಡಿದ್ದಾರೆ.
Last Updated 31 ಡಿಸೆಂಬರ್ 2025, 13:38 IST
‘ಸಾವು ಅನಿವಾರ್ಯ'..ಬದುಕಿರುವಾಗಲೇ ಸಮಾಧಿ ನಿರ್ಮಿಸಿಕೊಂಡ ತೆಲಂಗಾಣದ ವ್ಯಕ್ತಿ

Faridabad Gang Rape: ಅತ್ಯಾಚಾರಕ್ಕೆ ಬಳಸಿದ್ದ ಕಾರು ಸಿಸಿಟಿವಿಯಲ್ಲಿ ಸೆರೆ

CCTV Footage: ಚಲಿಸುತ್ತಿದ್ದ ಕಾರಿನಲ್ಲಿ ಮಹಿಳೆಯ ಮೇಲೆ ಸಾಮೂಹಿಕ ಅತ್ಯಾಚಾರ ಎಸಗಿದ ಬಳಿಕ ಕಾರಿನಿಂದ ಹೊರ ತಳ್ಳಿದ ಘಟನೆಗೆ ಸಂಬಂಧಿಸಿದಂತೆ ಕಾರಿನ ಸಿಸಿಟಿವಿ ದೃಶ್ಯಗಳು ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡುತ್ತಿವೆ.
Last Updated 31 ಡಿಸೆಂಬರ್ 2025, 13:28 IST
Faridabad Gang Rape: ಅತ್ಯಾಚಾರಕ್ಕೆ ಬಳಸಿದ್ದ ಕಾರು ಸಿಸಿಟಿವಿಯಲ್ಲಿ ಸೆರೆ

ಉತ್ತರ ಪ್ರದೇಶ | ಒಂದೇ ವರ್ಷದಲ್ಲಿ 48 ಎನ್‌ಕೌಂಟರ್: 8 ವರ್ಷಗಳಲ್ಲೇ ಅಧಿಕ

Yogi Adityanath: ಉತ್ತರಪ್ರದೇಶ ಪೊಲೀಸರು 2025ರಲ್ಲಿ 48 ಆರೋಪಿ, ಅಪರಾಧಿಗಳನ್ನು ಎನ್‌ಕೌಂಟರ್‌ ಮಾಡಿದ್ದಾರೆ. 2017ರಲ್ಲಿ ಯೋಗಿ ಆದಿತ್ಯನಾಥ ಅವರು ಮುಖ್ಯಮಂತ್ರಿಯಾದಾಗಿನಿಂದ ಎಂಟು ವರ್ಷಗಳಲ್ಲಿ ನಡೆದ ಅತಿ ಹೆಚ್ಚು ಎನ್‌ಕೌಂಟರ್‌ಗಳಾಗಿವೆ.
Last Updated 31 ಡಿಸೆಂಬರ್ 2025, 13:03 IST
ಉತ್ತರ ಪ್ರದೇಶ | ಒಂದೇ ವರ್ಷದಲ್ಲಿ 48 ಎನ್‌ಕೌಂಟರ್: 8 ವರ್ಷಗಳಲ್ಲೇ ಅಧಿಕ
ADVERTISEMENT

ದೆಹಲಿ: ₹5 ಕೋಟಿ ನಗದು, ₹8.8 ಕೋಟಿ ಮೌಲ್ಯದ ಆಭರಣ ಇ.ಡಿ ವಶಕ್ಕೆ

ED Seizure: ಸುಲಿಗೆ, ವಂಚನೆ, ಅಕ್ರಮ ಹಣ ವ್ಯವಹಾರಕ್ಕೆ ಸಂಬಂಧಿಸಿದಂತೆ ಯಾದವ್ ಹಾಗೂ ಅವರ ಸಹಚರನ ವಿರುದ್ಧ ಹರಿಯಾಣ ಮತ್ತು ಉತ್ತರ ಪ್ರದೇಶದ ಪೊಲೀಸರು ದಾಖಲಿಸಿದ 14 ಎಫ್‌ಐಆರ್ ಹಾಗೂ ಚಾರ್ಜ್‌ಶೀಟ್ ಆಧಾರದಲ್ಲಿ ಇ.ಡಿ ತನಿಖೆ ನಡೆಸುತ್ತಿದೆ.
Last Updated 31 ಡಿಸೆಂಬರ್ 2025, 12:31 IST
ದೆಹಲಿ: ₹5 ಕೋಟಿ ನಗದು, ₹8.8 ಕೋಟಿ ಮೌಲ್ಯದ ಆಭರಣ ಇ.ಡಿ ವಶಕ್ಕೆ

ರಾಮಲಲ್ಲಾ ಪ್ರತಿಷ್ಠಾಪನೆಯ 2ನೇ ವಾರ್ಷಿಕೋತ್ಸವ: ಧ್ವಜಾರೋಹಣ ನೆರವೇರಿಸಿದ ರಾಜನಾಥ್

Ayodhya Ram Mandir: ಅಯೋಧ್ಯೆಯ ರಾಮಮಂದಿರದಲ್ಲಿ ರಾಮಲಲ್ಲಾ ವಿಗ್ರಹದ ಪ್ರತಿಷ್ಠಾಪನೆಯ ಎರಡನೇ ವಾರ್ಷಿಕೋತ್ಸವ ವಿಜೃಂಭಣೆಯಿಂದ ನಡೆಯುತ್ತಿದ್ದು, ರಕ್ಷಣಾ ಸಚಿವ ರಾಜನಾಥ್ ಸಿಂಗ್ ರಾಮ ಮಂದಿರ ಸಂಕೀರ್ಣದ ಅನ್ನಪೂರ್ಣ ದೇವಸ್ಥಾನದಲ್ಲಿ ಧ್ವಜಾರೋಹಣ ನೆರವೇರಿಸಿದರು.
Last Updated 31 ಡಿಸೆಂಬರ್ 2025, 12:30 IST
ರಾಮಲಲ್ಲಾ ಪ್ರತಿಷ್ಠಾಪನೆಯ 2ನೇ ವಾರ್ಷಿಕೋತ್ಸವ: ಧ್ವಜಾರೋಹಣ ನೆರವೇರಿಸಿದ ರಾಜನಾಥ್

ಬಹುಕಾಲದ ಗೆಳತಿಯನ್ನು ವರಿಸಲಿರುವ ರೆಹನ್ ವಾದ್ರಾ: ಪ್ರಿಯಾಂಕಾ ಭಾವಿ ಸೊಸೆ ಯಾರು?

Aviva Baig: ಕಾಂಗ್ರೆಸ್ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಹಾಗೂ ವಯನಾಡ್ ಸಂಸದೆ ಪ್ರಿಯಾಂಕಾ ಗಾಂಧಿ ಹಾಗೂ ಉದ್ಯಮಿ ರಾಬರ್ಟ್ ವಾದ್ರಾ ಅವರ ಪುತ್ರ ರೆಹನ್ ವಾದ್ರಾ ಅವರು ತಮ್ಮ ಬಹುಕಾಲದ ಗೆಳತಿ ಅವಿವಾ ಬೇಗ್ ಅವರಿಗೆ ಪ್ರೇಮ ನಿವೇದನೆ ಮಾಡಿದ್ದಾರೆ.
Last Updated 31 ಡಿಸೆಂಬರ್ 2025, 11:06 IST
ಬಹುಕಾಲದ ಗೆಳತಿಯನ್ನು ವರಿಸಲಿರುವ ರೆಹನ್ ವಾದ್ರಾ:   ಪ್ರಿಯಾಂಕಾ ಭಾವಿ ಸೊಸೆ ಯಾರು?
ADVERTISEMENT
ADVERTISEMENT
ADVERTISEMENT