ಭಾನುವಾರ, 1 ಫೆಬ್ರುವರಿ 2026
×
ADVERTISEMENT

ರಾಷ್ಟ್ರೀಯ (ಸುದ್ದಿ)

ADVERTISEMENT

ತಿರುಪತಿ ಲಡ್ಡು‌ ವಿವಾದ: ಪ್ರಾಣಿಗಳ ಕೊಬ್ಬು ದೃಢ; ಚಂದ್ರಬಾಬು ನಾಯ್ಡು

Ghee Adulteration: ವೈಎಸ್‌ಆರ್‌ಸಿಪಿ ಆಡಳಿತಾವಧಿಯಲ್ಲಿ ಟಿಟಿಡಿಗೆ ಸರಬರಾಜು ಮಾಡಲಾದ ತುಪ್ಪದಲ್ಲಿ ಪ್ರಾಣಿಗಳ ಕೊಬ್ಬಿನ ಅಂಶವಿದೆ ಎಂದು ಎನ್‌ಡಿಡಿಬಿ ಪ್ರಯೋಗಾಲಯದ ವರದಿ ಬಂದ ನಂತರವೇ ಮಾತನಾಡಿದ್ದೇನೆ ಎಂದು ಚಂದ್ರಬಾಬು ನಾಯ್ಡು ಹೇಳಿದ್ದಾರೆ.
Last Updated 1 ಫೆಬ್ರುವರಿ 2026, 14:29 IST
ತಿರುಪತಿ ಲಡ್ಡು‌ ವಿವಾದ: ಪ್ರಾಣಿಗಳ ಕೊಬ್ಬು ದೃಢ; ಚಂದ್ರಬಾಬು ನಾಯ್ಡು

Union Budget 2026 | ಎಂಎಸ್‌ಎಂಇ ಚಾಂಪಿಯನ್‌: ₹10 ಸಾವಿರ ಕೋಟಿ ಮೀಸಲು

ಎಂಎಸ್‌ಎಂಇ ಆರ್ಥಿಕಾಭಿವೃದ್ಧಿಯ ಪ್ರಮುಖ ಎಂಜಿನ್‌: ವಿತ್ತ ಸಚಿವೆ
Last Updated 1 ಫೆಬ್ರುವರಿ 2026, 14:24 IST
Union Budget 2026 | ಎಂಎಸ್‌ಎಂಇ ಚಾಂಪಿಯನ್‌: ₹10 ಸಾವಿರ ಕೋಟಿ ಮೀಸಲು

Union Budget 2026: ಪುರಾತತ್ವ ಸ್ಥಳಗಳ ದಾಖಲೆ ಡಿಜಿಟಲೀಕರಣ

Digital Platform: ದೇಶದಾದ್ಯಂತ ಇರುವ ಸಾಂಸ್ಕೃತಿಕ ಮತ್ತು ಧಾರ್ಮಿಕ ಸ್ಥಳಗಳು ಸೇರಿದಂತೆ ಪ್ರಮುಖ ಪುರಾತತ್ವ ತಾಣಗಳ ದಾಖಲೆಗಳನ್ನು ಡಿಜಿಟಲೀಕರಣಗೊಳಿಸಲು ರಾಷ್ಟ್ರೀಯ ಮಟ್ಟದ ಡಿಜಿಟಲ್ ವೇದಿಕೆಯನ್ನು ಸ್ಥಾಪಿಸುವುದಾಗಿ ಕೇಂದ್ರ ಸರ್ಕಾರ ಬಜೆಟ್‌ನಲ್ಲಿ ಪ್ರಸ್ತಾಪಿಸಿದೆ.
Last Updated 1 ಫೆಬ್ರುವರಿ 2026, 14:07 IST
Union Budget 2026: ಪುರಾತತ್ವ ಸ್ಥಳಗಳ ದಾಖಲೆ ಡಿಜಿಟಲೀಕರಣ

ಭಾರತೀಯ ವಾಯುಪಡೆ: ಏರ್‌ ಮಾರ್ಷಲ್‌ ಇಂದ್ರಪಾಲ್ ಸಿಂಗ್ ಪದಗ್ರಹಣ

Eastern Air Command: ಕೋಲ್ಕತ್ತ: ಭಾರತೀಯ ವಾಯುಪಡೆಯ (ಐಎಎಫ್‌) ಪೂರ್ವ ಏರ್‌ ಕಮಾಂಡ್‌ ವಿಭಾಗದ ಏರ್‌ ಆಫೀಸರ್‌ ಕಮಾಂಡಿಂಗ್‌ ಇನ್ ಚೀಫ್‌ ಆಗಿ ಏರ್‌ ಮಾರ್ಷಲ್ ಇಂದ್ರಪಾಲ್ ಸಿಂಗ್ ವಾಲಿಯಾ ಅವರು ಭಾನುವಾರ ಇಲ್ಲಿ ಪದಗ್ರಹಣ ಮಾಡಿದರು.
Last Updated 1 ಫೆಬ್ರುವರಿ 2026, 14:07 IST
ಭಾರತೀಯ ವಾಯುಪಡೆ: ಏರ್‌ ಮಾರ್ಷಲ್‌ ಇಂದ್ರಪಾಲ್ ಸಿಂಗ್ ಪದಗ್ರಹಣ

Union Budget 2026 | ಎರಡು ಮತ್ತು ಮೂರನೇ ಹಂತದ ನಗರಗಳಿಗೆ ₹5 ಸಾವಿರ ಕೋಟಿ

Tier 2 Cities: ಎರಡನೇ ಮತ್ತು ಮೂರನೇ ಹಂತದ ಮತ್ತು ಧಾರ್ಮಿಕ ಕೇಂದ್ರಗಳಿರುವ ನಗರ ಮತ್ತು ಪಟ್ಟಣ ಪ್ರದೇಶಗಳ ಅಭಿವೃದ್ಧಿಗೆ ಒತ್ತು ನೀಡಲಾಗಿದೆ. ಅಂಥ ನಗರಗಳ ಮೂಲಸೌಕರ್ಯ ಮತ್ತು ಆಧುನಿಕರಣದತ್ತ ಗಮನ ಹರಿಸಲಾಗುತ್ತದೆ.
Last Updated 1 ಫೆಬ್ರುವರಿ 2026, 14:06 IST
Union Budget 2026 | ಎರಡು ಮತ್ತು ಮೂರನೇ ಹಂತದ ನಗರಗಳಿಗೆ ₹5 ಸಾವಿರ ಕೋಟಿ

ಪಂಜಾಬ್‌: ಆದಂಪುರ ವಿಮಾನ ನಿಲ್ದಾಣಕ್ಕೆ ರವಿದಾಸ್ ಹೆಸರು ಮರುನಾಮಕರಣ ಮಾಡಿದ ಮೋದಿ

Sri Guru Ravidas Airport: ಜಲಂಧರ್ (ಪಂಜಾಬ್‌): ಆದಂಪುರ ವಿಮಾನ ನಿಲ್ದಾಣದ ಹೆಸರನ್ನು ‘ಶ್ರೀ ಗುರು ರವಿದಾಸ್ ಮಹಾರಾಜ್‌ ಜಿ ವಿಮಾನ ನಿಲ್ದಾಣ’ ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಭಾನುವಾರ ಮರುನಾಮಕರಣ ಮಾಡಿದರು.
Last Updated 1 ಫೆಬ್ರುವರಿ 2026, 14:00 IST
ಪಂಜಾಬ್‌: ಆದಂಪುರ ವಿಮಾನ ನಿಲ್ದಾಣಕ್ಕೆ ರವಿದಾಸ್ ಹೆಸರು ಮರುನಾಮಕರಣ ಮಾಡಿದ ಮೋದಿ

Maharashtra Politics | ಜಿ.ಪಂ ಚುನಾವಣಾ ಪ್ರಚಾರದಲ್ಲಿ ಭಾಗಿಯಾಗಲ್ಲ: ಫಡಣವೀಸ್

Maharashtra Local Body Polls: ಉಪ ಮುಖ್ಯಮಂತ್ರಿ ಅಜಿತ್‌ ಪವಾರ್‌ ಅವರ ಸಾವಿನ ಕಾರಣದಿಂದಾಗಿ ಮುಂಬರುವ ಜಿಲ್ಲಾ ಪರಿಷತ್‌ ಮತ್ತು ಪಂಚಾಯಿತಿ ಸಮಿತಿ ಚುನಾವಣಾ ಪ್ರಚಾರಗಳಲ್ಲಿ ಭಾಗಿಯಾಗದಿರಲು ಮಹಾರಾಷ್ಟ್ರ ಮುಖ್ಯಮಂತ್ರಿ ದೇವೇಂದ್ರ ಫಡಣವೀಸ್ ಅವರು ನಿರ್ಧರಿಸಿದ್ದಾರೆ.
Last Updated 1 ಫೆಬ್ರುವರಿ 2026, 14:00 IST
Maharashtra Politics | ಜಿ.ಪಂ ಚುನಾವಣಾ ಪ್ರಚಾರದಲ್ಲಿ ಭಾಗಿಯಾಗಲ್ಲ: ಫಡಣವೀಸ್
ADVERTISEMENT

Union Budget 2026 | ಉತ್ಪಾದನೆ: ಏಳು ವಲಯಗಳ ಪ್ರಗತಿಗೆ ಆದ್ಯತೆ

Nirmala Sitharaman: ಉತ್ಪಾದನೆ ಮತ್ತು ಸ್ಪರ್ಧಾತ್ಮಕತೆಯನ್ನು ಹೆಚ್ಚಿಸುವ ಮೂಲಕ ಆರ್ಥಿಕ ಬೆಳವಣಿಗೆಗೆ ವೇಗ ನೀಡುವ ‘ಮೊದಲ ಕರ್ತವ್ಯ’ದ ಭಾಗವಾಗಿ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಆರು ಕ್ಷೇತ್ರಗಳನ್ನು ಆದ್ಯತೆಯನ್ನಾಗಿ ಪರಿಗಣಿಸಿದ್ದಾರೆ.
Last Updated 1 ಫೆಬ್ರುವರಿ 2026, 13:54 IST
Union Budget 2026 | ಉತ್ಪಾದನೆ: ಏಳು ವಲಯಗಳ ಪ್ರಗತಿಗೆ ಆದ್ಯತೆ

Union Budget 2026: ಅನ್ನದಾತರ ಆದಾಯ ಹೆಚ್ಚಿಸಲು ಕಸರತ್ತು

ಕೃಷಿಯಲ್ಲೂ ಎಐ, ಗೋಡಂಬಿ,  ಮೀನುಗಾರಿಕೆ, ಪಶುಸಂಗೋಪನೆಗೆ ಪ್ರೋತ್ಸಾಹ, ತೆಂಗಿಗೆ ಉತ್ತೇಜನ
Last Updated 1 ಫೆಬ್ರುವರಿ 2026, 13:53 IST
Union Budget 2026: ಅನ್ನದಾತರ ಆದಾಯ ಹೆಚ್ಚಿಸಲು ಕಸರತ್ತು

ಬಲೂಚಿಸ್ತಾನದಲ್ಲಿ ಶಾಂತಿ ಕೆಡವಲು ಭಾರತ ಯತ್ನ: ಪಾಕ್‌ ಆರೋಪ ನಿರಾಕರಣೆ

Foreign Ministry: ಬಲೂಚಿಸ್ತಾನದಲ್ಲಿ ಶಾಂತಿ ಕದಡಲು ಭಾರತವು ಯತ್ನಿಸುತ್ತಿದೆ ಎಂಬ ಪಾಕಿಸ್ತಾನದ ಆರೋಪವನ್ನು ಭಾರತವು ಸ್ಪಷ್ಟವಾಗಿ ನಿರಾಕರಿಸಿದೆ. ‘ತನ್ನ ಆಂತರಿಕ ವೈಫಲ್ಯವನ್ನು ಬೇರೆಡೆಗೆ ತಿರುಗಿಸಲು ಪಾಕಿಸ್ತಾನವು ಇಂತಹ ತಂತ್ರಗಳನ್ನು ಅನುಸರಿಸುತ್ತಿದೆ’.
Last Updated 1 ಫೆಬ್ರುವರಿ 2026, 13:53 IST
ಬಲೂಚಿಸ್ತಾನದಲ್ಲಿ ಶಾಂತಿ ಕೆಡವಲು ಭಾರತ ಯತ್ನ: ಪಾಕ್‌ ಆರೋಪ ನಿರಾಕರಣೆ
ADVERTISEMENT
ADVERTISEMENT
ADVERTISEMENT