ಬುಧವಾರ, 25 ಫೆಬ್ರುವರಿ 2026
ಯಾವಾಗಲಾದರೂ ಎಲ್ಲಿಯಾದರೂ
ಇಂದೇ ಹೆಚ್ಚು ಪರಿಷ್ಕೃತವಾಗಿರುವ ಇ-ಪೇಪರ್ ನ ಅನುಭವ ಪಡೆಯಿರಿ

ವೈಶಿಷ್ಟ್ಯಗಳನ್ನು ಹುಡುಕಿ

ಮತ್ತು ಹಂಚಿಕೊಳ್ಳಿ

ಬಳಕೆದಾರ ಸ್ನೇಹಿ

ವಿನ್ಯಾಸ

ದಾಖಲೆಗಳನ್ನು

ಪರಿಶೀಲಿಸಲು ಅನುಮತಿ

ಇಂದಿನ ಇ-ಪತ್ರಿಕೆ ಓದಿ
×
ADVERTISEMENT

ರಾಷ್ಟ್ರೀಯ (ಸುದ್ದಿ)

ADVERTISEMENT

ನಿರ್ದಿಷ್ಟ ಸಮುದಾಯದ ಗುರಿ ಸಲ್ಲ: ಸುಪ್ರೀಂ ಕೋರ್ಟ್‌

Supreme Court: ಧರ್ಮ, ಭಾಷೆ ಅಥವಾ ಜಾತಿ ಆಧಾರದಲ್ಲಿ ಸಮುದಾಯಗಳನ್ನು ಗುರಿಯಾಗಿಸುವುದು ಸಂವಿಧಾನಕ್ಕೆ ವಿರುದ್ಧ ಎಂದು ಸುಪ್ರೀಂ ಕೋರ್ಟ್ ಸ್ಪಷ್ಟಪಡಿಸಿದೆ.
Last Updated 25 ಫೆಬ್ರುವರಿ 2026, 16:02 IST
ನಿರ್ದಿಷ್ಟ ಸಮುದಾಯದ ಗುರಿ ಸಲ್ಲ: ಸುಪ್ರೀಂ ಕೋರ್ಟ್‌

ಎಲ್ಲರಿಗೂ ಸಮಾನವಾದ ಅವಕಾಶ ಸಿಕ್ಕರೆ ಭಾರತ ಅಭಿವೃದ್ಧಿ ಹೊಂದಿದ ದೇಶವಾಗಲಿದೆ:ಮುರ್ಮು

Draupadi Murmu Speech: ದೇಶದಲ್ಲಿರುವ ಎಲ್ಲರಿಗೂ ತಮ್ಮ ಬೆಳವಣಿಗೆ ಹೊಂದಲು ಸಮಾನವಾದ ಅವಕಾಶಗಳು ಸಿಕ್ಕಾಗ ಭಾರತವನ್ನು ಅಭಿವೃದ್ಧಿ ಹೊಂದಿದ ದೇಶವೆಂದು ಕರೆಯಬಹುದು ಎಂದು ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಬುಧವಾರ ಅಭಿಪ್ರಾಯಪಟ್ಟಿದ್ದಾರೆ. ನಾಗ್ಪುರದಲ್ಲಿ ನಡೆದ ಅಭಿಯಾನದಲ್ಲಿ
Last Updated 25 ಫೆಬ್ರುವರಿ 2026, 14:35 IST
ಎಲ್ಲರಿಗೂ ಸಮಾನವಾದ ಅವಕಾಶ ಸಿಕ್ಕರೆ ಭಾರತ ಅಭಿವೃದ್ಧಿ ಹೊಂದಿದ ದೇಶವಾಗಲಿದೆ:ಮುರ್ಮು

₹80 ಸಾವಿರ ಕೋಟಿ ದಾಟಿದ ಮುಂಬೈ ಮಹಾನಗರ ಪಾಲಿಕೆ ಬಜೆಟ್‌

Mumbai Municipal Budget: ಬೃಹನ್‌ ಮುಂಬೈ ಮಹಾನಗರ ಪಾಲಿಕೆಯ 2026–27ರ ಬಜೆಟ್‌ ₹80 ಸಾವಿರ ಕೋಟಿ ಮೀರಿದ್ದು, ಕಳೆದ ಸಾಲಿಗಿಂತ ಶೇಕಡ 8.77ರಷ್ಟು ಏರಿಕೆಯಾಗಿದೆ.
Last Updated 25 ಫೆಬ್ರುವರಿ 2026, 14:31 IST
₹80 ಸಾವಿರ ಕೋಟಿ ದಾಟಿದ ಮುಂಬೈ ಮಹಾನಗರ ಪಾಲಿಕೆ ಬಜೆಟ್‌

ಎಸ್‌ಐಆರ್‌ಗೆ ಪ್ರವೇಶ ಪತ್ರ, ತೇರ್ಗಡೆ ಪ್ರಮಾಣಪತ್ರವೂ ಗುರುತಿನ ಚೀಟಿ: ಸುಪ್ರೀಂ

West Bengal SIR: ಮತದಾರರ ಪಟ್ಟಿಯ ವಿಶೇಷ ಪರಿಷ್ಕರಣೆ ವೇಳೆ 10ನೇ ತರಗತಿ ಪ್ರವೇಶಪತ್ರ ಹಾಗೂ ತೇರ್ಗಡೆ ಪ್ರಮಾಣಪತ್ರವನ್ನು ಪೂರಕ ಗುರುತಿನ ದಾಖಲೆಯಾಗಿ ಪರಿಗಣಿಸಬಹುದು ಎಂದು ಸುಪ್ರೀಂಕೋರ್ಟ್ ತಿಳಿಸಿದೆ.
Last Updated 25 ಫೆಬ್ರುವರಿ 2026, 14:07 IST
ಎಸ್‌ಐಆರ್‌ಗೆ ಪ್ರವೇಶ ಪತ್ರ, ತೇರ್ಗಡೆ ಪ್ರಮಾಣಪತ್ರವೂ ಗುರುತಿನ ಚೀಟಿ: ಸುಪ್ರೀಂ

ಭದ್ರತಾ ಸಂಸ್ಥೆಗಳಿಗೆ ಮಾಹಿತಿ ನೀಡದೆ ವಿದೇಶಗಳಿಗೆ ರಾಹುಲ್ ಭೇಟಿ: ನಿತಿನ್ ಆರೋಪ

Rahul Gandhi: ದೇಶದ ಭದ್ರತಾ ಸಂಸ್ಥೆಗಳಿಗೆ ಮಾಹಿತಿ ನೀಡದೇ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ವಿದೇಶ ಪ್ರವಾಸ ಕೈಗೊಳ್ಳುತ್ತಿದ್ದಾರೆ’ ಎಂದು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ನಿತಿನ್ ನವೀನ್‌ ಬುಧವಾರ ಆರೋಪಿಸಿದರು.
Last Updated 25 ಫೆಬ್ರುವರಿ 2026, 13:45 IST
ಭದ್ರತಾ ಸಂಸ್ಥೆಗಳಿಗೆ ಮಾಹಿತಿ ನೀಡದೆ ವಿದೇಶಗಳಿಗೆ ರಾಹುಲ್ ಭೇಟಿ: ನಿತಿನ್ ಆರೋಪ

25 ಫೆಬ್ರುವರಿ 2026: ಈ ದಿನದ ಪ್ರಮುಖ 10 ಸುದ್ದಿಗಳು ಇಲ್ಲಿವೆ...

Today News Roundup: ರಾಜ್ಯ, ರಾಷ್ಟ್ರೀಯ, ವಿದೇಶ ಹಾಗೂ ಕ್ರೀಡೆ ಸೇರಿದಂತೆ ಇಂದಿನ ಪ್ರಮುಖ ಸುದ್ದಿಗಳ ಸಂಕ್ಷಿಪ್ತ ವಿವರಗಳನ್ನು ಇಲ್ಲಿ ನೀಡಲಾಗಿದೆ.
Last Updated 25 ಫೆಬ್ರುವರಿ 2026, 13:22 IST
25 ಫೆಬ್ರುವರಿ 2026: ಈ ದಿನದ ಪ್ರಮುಖ 10 ಸುದ್ದಿಗಳು ಇಲ್ಲಿವೆ...

ಗಣಿ ಅಧಿಕಾರಿಯಿಂದ ₹4.27 ಕೋಟಿ ವಶ: ಒಡಿಶಾದಲ್ಲಿ ಪತ್ತೆಯಾದ ಅತಿಹೆಚ್ಚು ನಗದು

Odisha Vigilance Raid: ಒಡಿಶಾದ ಗಣಿ ಅಧಿಕಾರಿಯ ವಿರುದ್ಧದ ಭ್ರಷ್ಟಾಚಾರ ತನಿಖೆಯಲ್ಲಿ ಜಾಗೃತ ದಳ ದಾಳಿ ನಡೆಸಿ ಕೋಟ್ಯಾಂತರ ನಗದು ಮತ್ತು ಆಸ್ತಿಯನ್ನು ವಶಪಡಿಸಿಕೊಂಡಿದೆ.
Last Updated 25 ಫೆಬ್ರುವರಿ 2026, 11:53 IST
ಗಣಿ ಅಧಿಕಾರಿಯಿಂದ ₹4.27 ಕೋಟಿ ವಶ: ಒಡಿಶಾದಲ್ಲಿ ಪತ್ತೆಯಾದ ಅತಿಹೆಚ್ಚು ನಗದು
ADVERTISEMENT

ಗಾಜಾ ನರಮೇಧ: ಪ್ರಿಯಾಂಕಾ ಗಾಂಧಿಯನ್ನು ‘ಘಜನಿ’ಗೆ ಹೋಲಿಸಿದ ಬಿಜೆಪಿ

Priyanka Gandhi: ಗಾಜಾ ವಿಷಯದಲ್ಲಿ ಪ್ರಿಯಾಂಕಾ ಗಾಂಧಿ ಹೇಳಿಕೆಗಳಿಗೆ ಬಿಜೆಪಿ ತೀವ್ರ ಪ್ರತಿಕ್ರಿಯೆ ನೀಡಿದ್ದು, ಅಕ್ಟೋಬರ್ ದಾಳಿ ಬಗ್ಗೆ ಮೌನ ಆರೋಪಿಸಿ ‘ಮಹಿಳಾ ಘಜನಿ’ ಎಂದು ಟೀಕಿಸಿದೆ.
Last Updated 25 ಫೆಬ್ರುವರಿ 2026, 11:46 IST
ಗಾಜಾ ನರಮೇಧ: ಪ್ರಿಯಾಂಕಾ ಗಾಂಧಿಯನ್ನು ‘ಘಜನಿ’ಗೆ ಹೋಲಿಸಿದ ಬಿಜೆಪಿ

ರಾಹುಲ್ ಗಾಂಧಿ ಮತ್ತು ಕಾಂಗ್ರೆಸ್ ಪಕ್ಷವು ದೇಶ ವಿರೋಧಿಗಳ ಕೈಗೊಂಬೆ: ಪಿಯೂಷ್ ಗೋಯಲ್

ಕಾಂಗ್ರೆಸ್ ಪಕ್ಷ ಮತ್ತು ಅದರ ನಾಯಕ ರಾಹುಲ್ ಗಾಂಧಿ ಅವರು ದೇಶದ ಅಭಿವೃದ್ಧಿಗೆ ಅಡ್ಡಪಡಿಸುವ ಕೆಟ್ಟ ರಾಜಕೀಯದಲ್ಲಿ ತೊಡಗಿದ್ದಾರೆ. ಅವರು ದೇಶ ವಿರೋಧಿ ಶಕ್ತಿಗಳ ಕೈಗೊಂಬೆಯಾಗಿದ್ದಾರೆ ಎಂದು ಕೇಂದ್ರ ಸಚಿವ ಪಿಯೂಷ್ ಗೋಯಲ್ ಆರೋಪಿಸಿದ್ದಾರೆ.
Last Updated 25 ಫೆಬ್ರುವರಿ 2026, 11:16 IST
ರಾಹುಲ್ ಗಾಂಧಿ ಮತ್ತು ಕಾಂಗ್ರೆಸ್ ಪಕ್ಷವು ದೇಶ ವಿರೋಧಿಗಳ ಕೈಗೊಂಬೆ: ಪಿಯೂಷ್ ಗೋಯಲ್

ಭಯೋತ್ಪಾದನೆ ಸಂಹಾರಕ್ಕೆ ಭಾರತದಿಂದ ‘ಪ್ರಹಾರ್’ ನೀತಿ

Anti-Terrorism Policy: ದೇಶದಲ್ಲಿ ಭಯೋತ್ಪಾದಕ ಕೃತ್ಯಗಳನ್ನು ಹತ್ತಿಕ್ಕಲು ಮತ್ತು ಉಗ್ರ ದಾಳಿಗೆ ತಕ್ಕ ಪ್ರತಿಕ್ರಿಯೆ ನೀಡುವ ಕಾರ್ಯತಂತ್ರ ರೂಪಿಸುವ ಉದ್ದೇಶದಿಂದ ಜಾರಿಗೆ ತಂದ ನೀತಿಯೇ ‘ಪ್ರಹಾರ್‌’. ಕೇಂದ್ರ ಗೃಹ ಸಚಿವಾಲಯ ಸೋಮವಾರ ಇದನ್ನು ಜಾರಿಗೆ ತಂದಿದೆ.
Last Updated 25 ಫೆಬ್ರುವರಿ 2026, 10:35 IST
ಭಯೋತ್ಪಾದನೆ ಸಂಹಾರಕ್ಕೆ ಭಾರತದಿಂದ ‘ಪ್ರಹಾರ್’ ನೀತಿ
ADVERTISEMENT
ADVERTISEMENT
ADVERTISEMENT