ಶುಕ್ರವಾರ, 20 ಫೆಬ್ರುವರಿ 2026
ಯಾವಾಗಲಾದರೂ ಎಲ್ಲಿಯಾದರೂ
ಇಂದೇ ಹೆಚ್ಚು ಪರಿಷ್ಕೃತವಾಗಿರುವ ಇ-ಪೇಪರ್ ನ ಅನುಭವ ಪಡೆಯಿರಿ

ವೈಶಿಷ್ಟ್ಯಗಳನ್ನು ಹುಡುಕಿ

ಮತ್ತು ಹಂಚಿಕೊಳ್ಳಿ

ಬಳಕೆದಾರ ಸ್ನೇಹಿ

ವಿನ್ಯಾಸ

ದಾಖಲೆಗಳನ್ನು

ಪರಿಶೀಲಿಸಲು ಅನುಮತಿ

ಇಂದಿನ ಇ-ಪತ್ರಿಕೆ ಓದಿ
×
ADVERTISEMENT

ರಾಷ್ಟ್ರೀಯ (ಸುದ್ದಿ)

ADVERTISEMENT

ಏಪ್ರಿಲ್ 1ರಿಂದ ಟೋಲ್‌ ಪ್ಲಾಜಾ ನಗದು ರಹಿತ: ಎನ್‌ಎಚ್‌ಎಐ

NHAI Toll: ರಾಷ್ಟ್ರೀಯ ಹೆದ್ದಾರಿಗಳ ಟೋಲ್‌ ಪ್ಲಾಜಾಗಳಲ್ಲಿ ಸಂಪೂರ್ಣ ಡಿಜಿಟಲ್‌ ಪಾವತಿ ವ್ಯವಸ್ಥೆ ಜಾರಿಗೆ ತರಲು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ನಿರ್ಧರಿಸಿದ್ದು, ಏಪ್ರಿಲ್‌ 1ರಿಂದ ನಗದು ಪಾವತಿ ವ್ಯವಸ್ಥೆಯನ್ನು ನಿಲ್ಲಿಸಲು ಯೋಜಿಸಿದೆ.
Last Updated 20 ಫೆಬ್ರುವರಿ 2026, 15:47 IST
ಏಪ್ರಿಲ್ 1ರಿಂದ ಟೋಲ್‌ ಪ್ಲಾಜಾ ನಗದು ರಹಿತ: ಎನ್‌ಎಚ್‌ಎಐ

ಯುಪಿಐ ಪಾವತಿ: ಕೆಲಸ ಮಾಡದೆ ಶ್ರೇಯ ಪಡೆದುಕೊಂಡ ಮೋದಿ– ಕಾಂಗ್ರೆಸ್‌ ಟೀಕೆ

Narendra Modi: ಯುಪಿಐ ಪಾವತಿ ಕುರಿತ ಯೋಜನೆಯ ಆರಂಭಿಕ ಪರಿಕಲ್ಪನೆ ರೂಪುಗೊಂಡಿದ್ದು 2012–13ರಲ್ಲಿ‌ದ್ದ ಯುಪಿಎ ಸರ್ಕಾರದ ಅವಧಿಯಲ್ಲಿ. ಆಗ ನರೇಂದ್ರ ಮೋದಿ ಅವರು ಇದಕ್ಕಾಗಿ ಯಾವುದೇ ಕೆಲಸ ಮಾಡಿರಲಿಲ್ಲ ಎಂದು ಕಾಂಗ್ರೆಸ್‌ ವ್ಯಂಗ್ಯವಾಡಿದೆ.
Last Updated 20 ಫೆಬ್ರುವರಿ 2026, 15:26 IST
ಯುಪಿಐ ಪಾವತಿ: ಕೆಲಸ ಮಾಡದೆ ಶ್ರೇಯ ಪಡೆದುಕೊಂಡ ಮೋದಿ– ಕಾಂಗ್ರೆಸ್‌ ಟೀಕೆ

ರಾಜಕೀಯ ದುರುದ್ದೇಶದಿಂದ ಪ್ರಕರಣ ದಾಖಲು: ರಾಹುಲ್‌ ಗಾಂಧಿ

ಮಾನನಷ್ಟ ಮೊಕದ್ದಮೆ ಪ್ರಕರಣ; ಮಾರ್ಚ್‌ 9ಕ್ಕೆ ಮುಂದಿನ ವಿಚಾರಣೆ ನಿಗದಿ
Last Updated 20 ಫೆಬ್ರುವರಿ 2026, 15:22 IST
ರಾಜಕೀಯ ದುರುದ್ದೇಶದಿಂದ ಪ್ರಕರಣ ದಾಖಲು: ರಾಹುಲ್‌ ಗಾಂಧಿ

ಫೆ.28ರಂದು ಪಂಜಾಬ್‌ನಲ್ಲಿ ಕಾಂಗ್ರೆಸ್‌ನ ಬೃಹತ್‌ ಸಾರ್ವಜನಿಕ ರ‍್ಯಾಲಿ

Rahul Gandhi: ಪಂಜಾಬ್‌ನ ಬರ್ನಾಲದಲ್ಲಿ ಫೆ.28ರಂದು ಕಾಂಗ್ರೆಸ್‌ನ ಬೃಹತ್‌ ಸಾರ್ವಜನಿಕ ರ‍್ಯಾಲಿ ನಡೆಯಲಿದೆ. ಇದರಲ್ಲಿ ಲೋಕಸಭೆಯ ವಿರೋಧಪ‍ಕ್ಷದ ನಾಯಕ ರಾಹುಲ್ ಗಾಂಧಿ ಅವರು ಭಾಗಿಯಾಗಲಿದ್ದಾರೆ ಎಂದು ಅಮರೀಂದರ್‌ ಸಿಂಗ್‌ ರಾಜಾ ವಾರಿಂಗ್‌ ತಿಳಿಸಿದ್ದಾರೆ.
Last Updated 20 ಫೆಬ್ರುವರಿ 2026, 15:18 IST
ಫೆ.28ರಂದು ಪಂಜಾಬ್‌ನಲ್ಲಿ ಕಾಂಗ್ರೆಸ್‌ನ ಬೃಹತ್‌ ಸಾರ್ವಜನಿಕ ರ‍್ಯಾಲಿ

ಮಧ್ಯಪ್ರದೇಶದ ಸಿಹೋರಾ ಪಟ್ಟಣದಲ್ಲಿ ಹಿಂಸಾಚಾರ: 49 ಮಂದಿ ಬಂಧನ

ಮಧ್ಯಪ್ರದೇಶದ ಸಿಹೋರಾ ಪಟ್ಟಣದಲ್ಲಿ ಎರಡು ಧಾರ್ಮಿಕ ಗುಂಪುಗಳ ನಡುವೆ ಘರ್ಷಣೆ
Last Updated 20 ಫೆಬ್ರುವರಿ 2026, 15:14 IST
ಮಧ್ಯಪ್ರದೇಶದ ಸಿಹೋರಾ ಪಟ್ಟಣದಲ್ಲಿ ಹಿಂಸಾಚಾರ: 49 ಮಂದಿ ಬಂಧನ

ಗುಜರಾತ್: ಲವ್ ಜಿಹಾದ್‌ಗೆ ಕಡಿವಾಣ ಹಾಕಲು ವಿವಾಹ ನೋಂದಣಿ ಕಾಯ್ದೆಗೆ ತಿದ್ದುಪಡಿ

Gujarat Marriage Rules: ವಿವಾಹ ನೋಂದಣಿ ಕಾಯ್ದೆಗೆ ತಿದ್ದುಪಡಿ ತರಲು ಯೋಜಿಸಿರುವುದಾಗಿ ಗುಜರಾತ್‌ ಸರ್ಕಾರ ಶುಕ್ರವಾರ ಘೋಷಿಸಿದೆ. ಸದ್ಯ ಇರುವ ವ್ಯವಸ್ಥೆಯಲ್ಲಿನ ಲೋಪದೋಷಗಳನ್ನು ಸರಿಪಡಿಸಲು ಈ ಕ್ರಮ ಕೈಗೊಳ್ಳುತ್ತಿರುವುದಾಗಿ ತಿಳಿಸಿದೆ.
Last Updated 20 ಫೆಬ್ರುವರಿ 2026, 14:53 IST
ಗುಜರಾತ್: ಲವ್ ಜಿಹಾದ್‌ಗೆ ಕಡಿವಾಣ ಹಾಕಲು ವಿವಾಹ ನೋಂದಣಿ ಕಾಯ್ದೆಗೆ ತಿದ್ದುಪಡಿ

ಶಬರಿಮಲೆ ಚಿನ್ನ ಕಳವು: ಸಿಪಿಎಂ ನಾಯಕ ಪದ್ಮಕುಮಾರ್‌ಗೆ ಜಾಮೀನು

Travancore Devaswom Board: ಶಬರಿಮಲೆ ಚಿನ್ನ ಕಳವಿಗೆ ಸಂಬಂಧಿಸಿದ ಪ್ರಕರಣವೊಂದರಲ್ಲಿ ತಿರುವಾಂಕೂರು ದೇವಸ್ವ ಮಂಡಳಿಯ (ಟಿಡಿಬಿ) ಮಾಜಿ ಅಧ್ಯಕ್ಷ ಮತ್ತು ಸಿಪಿಎಂ ನಾಯಕ ಪಿ.ಪದ್ಮಕುಮಾರ್‌ ಅವರಿಗೆ ಇಲ್ಲಿನ ನ್ಯಾಯಾಲಯವು ಜಾಮೀನು ಮಂಜೂರು ಮಾಡಿದೆ.
Last Updated 20 ಫೆಬ್ರುವರಿ 2026, 14:37 IST
ಶಬರಿಮಲೆ ಚಿನ್ನ ಕಳವು: ಸಿಪಿಎಂ ನಾಯಕ ಪದ್ಮಕುಮಾರ್‌ಗೆ ಜಾಮೀನು
ADVERTISEMENT

ಗುರುಗ್ರಾಮ: 3 ವರ್ಷದ ಮಗುವಿನ ಮೇಲೆ ಅತ್ಯಾಚಾರ- ಸೆರೆ

ಮೂರು ವರ್ಷದ ಮಗುವಿನ ಮೇಲೆ ಅತ್ಯಾಚಾರ ಎಸಗಿದ ಬಳಿಕ ಕತ್ತು ಹಿಸುಕಿ ಕೊಂದ ಘಟನೆ ಗುರುಗ್ರಾಮದ ಸೆಕ್ಟರ್‌ 37ರಲ್ಲಿ ನಡೆದಿದೆ.
Last Updated 20 ಫೆಬ್ರುವರಿ 2026, 14:34 IST
ಗುರುಗ್ರಾಮ: 3 ವರ್ಷದ ಮಗುವಿನ ಮೇಲೆ ಅತ್ಯಾಚಾರ- ಸೆರೆ

ಘನತೆಯಿಂದ ಬದುಕುವ ಹಕ್ಕಿನ ಉಲ್ಲಂಘನೆ: ದೆಹಲಿ ಹೈಕೋರ್ಟ್‌

ಮನೆ ಪಕ್ಕದಲ್ಲಿರುವ ತೆರೆದ ಕಸದ ತೊಟ್ಟಿ, ಸಾರ್ವಜನಿಕ ಶೌಚಾಲಯವನ್ನು ಕೆಡವಿ
Last Updated 20 ಫೆಬ್ರುವರಿ 2026, 14:32 IST
ಘನತೆಯಿಂದ ಬದುಕುವ ಹಕ್ಕಿನ ಉಲ್ಲಂಘನೆ: ದೆಹಲಿ  ಹೈಕೋರ್ಟ್‌

ಅನಂತ ಪದ್ಮನಾಭ ವಿಗ್ರಹ ನವೀಕರಣ ಶೀಘ್ರದಲ್ಲಿ: ಮೂಲಗಳು

Padmanabhaswamy Temple ಶ್ರೀ ಅನಂತ ಪದ್ಮನಾಭ ದೇಗುಲದಲ್ಲಿರುವ ಶತಮಾನಗಳ ಹಿಂದಿನ 18 ಅಡಿ ಎತ್ತರದ ಮೂಲ ವಿಗ್ರಹದ ನವೀಕರಣ ಕಾರ್ಯವು ಶೀಘ್ರದಲ್ಲೇ ಆರಂಭಗೊಳ್ಳಲಿದೆ. ಈ ಕಾರ್ಯ ಪೂರ್ಣಗೊಳ್ಳಲು ನಾಲ್ಕು ವರ್ಷ ಬೇಕಾಗಬಹುದು.
Last Updated 20 ಫೆಬ್ರುವರಿ 2026, 14:25 IST
ಅನಂತ ಪದ್ಮನಾಭ ವಿಗ್ರಹ ನವೀಕರಣ ಶೀಘ್ರದಲ್ಲಿ: ಮೂಲಗಳು
ADVERTISEMENT
ADVERTISEMENT
ADVERTISEMENT