ಗುರುವಾರ, 22 ಜನವರಿ 2026
×
ADVERTISEMENT

ರಾಷ್ಟ್ರೀಯ (ಸುದ್ದಿ)

ADVERTISEMENT

ರಾಜ್ಯಪಾಲರ ಭಾಷಣದ ಸಂಪ್ರದಾಯ ನಿಲ್ಲಿಸಬೇಕು: ಎಂ.ಕೆ. ಸ್ಟಾಲಿನ್‌

ತಮಿಳುನಾಡು ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ ಅವರು ರಾಜ್ಯಪಾಲರ ಭಾಷಣದ ಸಂಪ್ರದಾಯವನ್ನು ರದ್ದುಗೊಳಿಸಲು ಆಗ್ರಹಿಸಿದ್ದಾರೆ. ರಾಜ್ಯಪಾಲರ ನಡೆ ರಾಜ್ಯ ಸರ್ಕಾರವನ್ನು ದುರ್ಬಲಗೊಳಿಸುವುದು ಎಂದು ಆರೋಪ.
Last Updated 22 ಜನವರಿ 2026, 16:15 IST
ರಾಜ್ಯಪಾಲರ ಭಾಷಣದ ಸಂಪ್ರದಾಯ ನಿಲ್ಲಿಸಬೇಕು: ಎಂ.ಕೆ. ಸ್ಟಾಲಿನ್‌

ಕೇರಳ ಲಿಟರೇಚರ್‌ ಫೆಸ್ಟಿವಲ್ | ಪ್ರಶ್ನಿಸುವವರ ಮೌನವಾಗಿಸುವ ಆಡಳಿತ: ಪ್ರಕಾಶ್‌ರಾಜ್

ಕೇಂದ್ರದ ವಿರುದ್ಧ ಹರಿಹಾಯ್ದ ನಟ ಪ್ರಕಾಶ್‌ರಾಜ್‌
Last Updated 22 ಜನವರಿ 2026, 16:14 IST
ಕೇರಳ ಲಿಟರೇಚರ್‌ ಫೆಸ್ಟಿವಲ್ | ಪ್ರಶ್ನಿಸುವವರ ಮೌನವಾಗಿಸುವ ಆಡಳಿತ: ಪ್ರಕಾಶ್‌ರಾಜ್

ಮೈತೇಯಿ ಸಮುದಾಯದ ವ್ಯಕ್ತಿಯನ್ನು ಅಪಹರಿಸಿ ಕೊಲೆ: ಮಣಿಪುರ ಉದ್ವಿಗ್ನ

ಮಣಿಪುರದ ಚುರಾಚಾಂದಪುರದಲ್ಲಿ ಮೈತೇಯಿ ಸಮುದಾಯದ ರಿಷಿಕಾಂತ ಸಿಂಗ್ ಅವರನ್ನು ಶಂಕಿತ ಯುಎನ್‌ಕೆಎ ಉಗ್ರರು ಅಪಹರಿಸಿ ಹತ್ಯೆ ಮಾಡಿದ್ದಾರೆ. ಈ ಹತ್ಯೆಯಿಂದ ರಾಜ್ಯದಲ್ಲಿ ಉದ್ವಿಗ್ನತೆ ಮತ್ತಷ್ಟು ತೀವ್ರವಾಗಿದೆ.
Last Updated 22 ಜನವರಿ 2026, 16:10 IST
ಮೈತೇಯಿ ಸಮುದಾಯದ ವ್ಯಕ್ತಿಯನ್ನು ಅಪಹರಿಸಿ ಕೊಲೆ: ಮಣಿಪುರ ಉದ್ವಿಗ್ನ

ಮನಸ್ಸಿಗೆ ಬಂದಂತೆ ಎಸ್‌ಐಆರ್ ನಡೆಸುತ್ತಿಲ್ಲ: ಚುನಾವಣಾ ಆಯೋಗ

ಚುನಾವಣೆ ಆಯೋಗವು ಮತದಾರರ ಪಟ್ಟಿಯ ವಿಶೇಷ ಪರಿಷ್ಕರಣೆ (ಎಸ್‌ಐಆರ್) ಪ್ರಕ್ರಿಯೆ ನ್ಯಾಯಸಮ್ಮತವಾಗಿಯೇ ನಡೆಯುತ್ತಿದೆ ಎಂದು ಸುಪ್ರೀಂ ಕೋರ್ಟ್‌ಗೆ ತಿಳಿಸಿದೆ. ಯಾವುದೇ ಮತದಾರನು ಇದಕ್ಕೆ ನ್ಯಾಯಾಲಯದ ಶರಣಾಗಿಲ್ಲವೆಂದು ಸ್ಪಷ್ಟಪಡಿಸಲಾಗಿದೆ.
Last Updated 22 ಜನವರಿ 2026, 16:10 IST
ಮನಸ್ಸಿಗೆ ಬಂದಂತೆ ಎಸ್‌ಐಆರ್ ನಡೆಸುತ್ತಿಲ್ಲ: ಚುನಾವಣಾ ಆಯೋಗ

ರೈತರಂತೆ ನೀವೂ ಒಂದಾಗಿ ಹೋರಾಡಿ: ಕಾರ್ಮಿಕರಿಗೆ ರಾಹುಲ್‌ ಗಾಂಧಿ ಕರೆ

ನರೇಗಾ ಕಾರ್ಮಿಕರ ಸಮ್ಮೇಳ
Last Updated 22 ಜನವರಿ 2026, 16:03 IST
ರೈತರಂತೆ ನೀವೂ ಒಂದಾಗಿ ಹೋರಾಡಿ: ಕಾರ್ಮಿಕರಿಗೆ ರಾಹುಲ್‌ ಗಾಂಧಿ ಕರೆ

‘ಶಾಂತಿ ಮಂಡಳಿ’ಗೆ ಸಹಿ: ಕಾರ್ಯಕ್ರಮದಿಂದ ದೂರ ಉಳಿದ ಭಾರತ

India Skips Peace Meet: ಗಾಜಾ ಶಾಂತಿಗಾಗಿ ದಾವೋಸ್‌ನಲ್ಲಿ ಟ್ರಂಪ್‌ ಆಯೋಜಿಸಿದ್ದ ‘ಶಾಂತಿ ಮಂಡಳಿ’ಗೆ ಭಾರತ ಸಹಿ ಹಾಕದೆ ನಿರ್ಧಾರದಿಂದ ದೂರ ಉಳಿದಿದ್ದು, ಭಾಗವಹಿಸಿದ ರಾಷ್ಟ್ರಗಳಲ್ಲಿ ಪಾಕಿಸ್ತಾನ, ಸೌದಿ ಸೇರಿವೆ.
Last Updated 22 ಜನವರಿ 2026, 16:03 IST
‘ಶಾಂತಿ ಮಂಡಳಿ’ಗೆ ಸಹಿ: ಕಾರ್ಯಕ್ರಮದಿಂದ ದೂರ ಉಳಿದ ಭಾರತ

5 ಬಾರಿ ಸಂಚಾರ ನಿಯಮ ಉಲ್ಲಂಘಿಸಿದರೆ ಡಿಎಲ್‌ ಅಮಾನತು

Traffic Law Update: ಒಂದೇ ವರ್ಷದಲ್ಲಿ ಐದು ಬಾರಿ ಸಂಚಾರ ನಿಯಮ ಉಲ್ಲಂಘಿಸಿದರೆ ಚಾಲನಾ ಪರವಾನಗಿಯನ್ನು ಅಮಾನತುಗೊಳಿಸಲಾಗುತ್ತದೆ ಎಂದು ಕೇಂದ್ರ ಸಾರಿಗೆ ಸಚಿವಾಲಯ ತಿದ್ದುಪಡಿ ಮಾಡಿ ನೂತನ ನಿಯಮ ಜಾರಿಗೆ ತಂದಿದೆ.
Last Updated 22 ಜನವರಿ 2026, 15:56 IST
5 ಬಾರಿ ಸಂಚಾರ ನಿಯಮ ಉಲ್ಲಂಘಿಸಿದರೆ ಡಿಎಲ್‌ ಅಮಾನತು
ADVERTISEMENT

ಜಾರ್ಖಂಡ್‌: ಸಂಘಟನೆಯ ನಾಯಕ ಸೇರಿದಂತೆ 15 ನಕ್ಸಲರ ಹತ್ಯೆ

Anti Naxal Operation: ಜಾರ್ಖಂಡ್‌ನ ಪಶ್ಚಿಮ ಸಿಂಹಭೂಮ್ ಜಿಲ್ಲೆಯ ಸರಂಡಾ ಅರಣ್ಯದಲ್ಲಿ ನಡೆದ ನಕ್ಸಲ್ ನಿಗ್ರಹ ಕಾರ್ಯಾಚರಣೆಯಲ್ಲಿ ಉನ್ನತ ನಾಯಕ ಪತಿರಾಂ ಮಾಝಿ ಸೇರಿ 15 ನಕ್ಸಲರು ಭದ್ರತಾ ಪಡೆಗಳ ಪ್ರತಿದಾಳಿಯಲ್ಲಿ ಹತ್ಯೆಯಾಗಿದ್ದಾರೆ.
Last Updated 22 ಜನವರಿ 2026, 14:52 IST
ಜಾರ್ಖಂಡ್‌: ಸಂಘಟನೆಯ ನಾಯಕ ಸೇರಿದಂತೆ 15 ನಕ್ಸಲರ ಹತ್ಯೆ

ಲಷ್ಕರ್‌ ನಂಟು: ಉತ್ತರ ಕನ್ನಡದ ನಿವಾಸಿಗೆ 10 ವರ್ಷಗಳ ಶಿಕ್ಷೆ

NIA Verdict: ಲಷ್ಕರ್-ಎ-ತಯಬಾ ಸಂಘಟನೆಗೆ ಯುವಕರನ್ನು ನೇಮಕ ಮಾಡಿದ್ದು ಮತ್ತು ಭಯೋತ್ಪಾದನಾ ಕೃತ್ಯದಲ್ಲಿ ಭಾಗಿಯಾಗಿದ್ದ ಆರೋಪದಲ್ಲಿ ಉತ್ತರ ಕನ್ನಡದ ಸಯ್ಯದ್ ಎಂ. ಇದ್ರಿಸ್‌ಗೆ ಎನ್‌ಐಎ ವಿಶೇಷ ನ್ಯಾಯಾಲಯ 10 ವರ್ಷಗಳ ಕಠಿಣ ಶಿಕ್ಷೆ ವಿಧಿಸಿದೆ.
Last Updated 22 ಜನವರಿ 2026, 14:48 IST
ಲಷ್ಕರ್‌ ನಂಟು: ಉತ್ತರ ಕನ್ನಡದ ನಿವಾಸಿಗೆ 10 ವರ್ಷಗಳ ಶಿಕ್ಷೆ

ಮದ್ರಾಸ್‌ ವಿ.ವಿ. ಘಟಿಕೋತ್ಸವ ಬಹಿಷ್ಕರಿಸಿದ ಸಚಿವ ಚೆಳಿಯನ್

ರಾಜ್ಯಪಾಲ ಆರ್‌.ಎನ್‌. ರವಿ ಭಾಗಿಯಾದ ಕಾರ್ಯಕ್ರಮ
Last Updated 22 ಜನವರಿ 2026, 14:28 IST
ಮದ್ರಾಸ್‌ ವಿ.ವಿ. ಘಟಿಕೋತ್ಸವ ಬಹಿಷ್ಕರಿಸಿದ ಸಚಿವ ಚೆಳಿಯನ್
ADVERTISEMENT
ADVERTISEMENT
ADVERTISEMENT