ಗುರುವಾರ, 5 ಫೆಬ್ರುವರಿ 2026
ಯಾವಾಗಲಾದರೂ ಎಲ್ಲಿಯಾದರೂ
ಇಂದೇ ಹೆಚ್ಚು ಪರಿಷ್ಕೃತವಾಗಿರುವ ಇ-ಪೇಪರ್ ನ ಅನುಭವ ಪಡೆಯಿರಿ

ವೈಶಿಷ್ಟ್ಯಗಳನ್ನು ಹುಡುಕಿ

ಮತ್ತು ಹಂಚಿಕೊಳ್ಳಿ

ಬಳಕೆದಾರ ಸ್ನೇಹಿ

ವಿನ್ಯಾಸ

ದಾಖಲೆಗಳನ್ನು

ಪರಿಶೀಲಿಸಲು ಅನುಮತಿ

ಇಂದಿನ ಇ-ಪತ್ರಿಕೆ ಓದಿ
×
ADVERTISEMENT

ರಾಷ್ಟ್ರೀಯ (ಸುದ್ದಿ)

ADVERTISEMENT

ಕ್ರಿಮಿನಲ್ ಪ್ರಕರಣದಲ್ಲಿ ಹೆಚ್ಚಿನತನಿಖೆಗೆ ಕೋರ್ಟ್ ಅನುಮತಿ ಅಗತ್ಯ:ಸುಪ್ರೀಂಕೋರ್ಟ್

Court Approval Mandatory: ಪೊಲೀಸರು ಅಥವಾ ತನಿಖಾ ಸಂಸ್ಥೆಯು ಸಂಬಂಧಪಟ್ಟ ನ್ಯಾಯಾಲಯದ ಅನುಮತಿ ಪಡೆಯದೆ ಕ್ರಿಮಿನಲ್ ಪ್ರಕರಣದಲ್ಲಿ ಹೆಚ್ಚಿನ ತನಿಖೆ ಕೈಗೊಳ್ಳುವಂತಿಲ್ಲ ಎಂದು ಸುಪ್ರೀಂ ಕೋರ್ಟ್ ಹೇಳಿದೆ.
Last Updated 5 ಫೆಬ್ರುವರಿ 2026, 15:24 IST
ಕ್ರಿಮಿನಲ್ ಪ್ರಕರಣದಲ್ಲಿ ಹೆಚ್ಚಿನತನಿಖೆಗೆ ಕೋರ್ಟ್ ಅನುಮತಿ ಅಗತ್ಯ:ಸುಪ್ರೀಂಕೋರ್ಟ್

ರಾಜ್ಯಸಭೆಯಲ್ಲಿ ವಿರೋಧಿಗಳಿಗೆ ತಮ್ಮ ಆರೋಗ್ಯದ ಗುಟ್ಟು ಹೇಳಿದ ಮೋದಿ!

PM Modi Parliament Speech: ರಾಷ್ಟ್ರಪತಿಗಳ ವಂದನಾ ನಿರ್ಣಯದ ಮೇಲೆ ಮಾತನಾಡಿದ ಮೋದಿ, ಹಲವರು ನನ್ನ ಆರೋಗ್ಯದ ಗುಟ್ಟು ಏನು ಎಂದು ಕೇಳುತ್ತಾರೆ. ಈಗ ಹೇಳುತ್ತೇನೆ ಕೇಳಿ, ನಾನು ಪ್ರತಿದಿನ 2 ಕೆಜಿ ನಿಂದನೆಗಳನ್ನು ಸೇವಿಸುತ್ತೇನೆ ಎಂದು ಕಾಲೆಳೆದರು.
Last Updated 5 ಫೆಬ್ರುವರಿ 2026, 14:48 IST
ರಾಜ್ಯಸಭೆಯಲ್ಲಿ ವಿರೋಧಿಗಳಿಗೆ ತಮ್ಮ ಆರೋಗ್ಯದ ಗುಟ್ಟು ಹೇಳಿದ ಮೋದಿ!

ಮೂವರು ಬಾಲಕಿಯರ ಆತ್ಮಹತ್ಯೆ: ಮೊಬೈಲ್‌ ಗೀಳು, ಕೊರಿಯನ್‌ ಸಂಸ್ಕೃತಿ ಪ್ರಭಾವ

Korean Culture Influence: ಉತ್ತರ ಪ್ರದೇಶದ ಗಾಜಿಯಾಬಾದ್‌ನಲ್ಲಿ ಬುಧವಾರ ಒಂಬತ್ತನೇ ಮಹಡಿಯಿಂದ ಹಾರಿ ಆತ್ಮಹತ್ಯೆ ಮಾಡಿಕೊಂಡ ಅಪ್ರಾಪ್ತ ವಯಸ್ಸಿನ ಮೂವರು ಸಹೋದರಿಯರ ಪ್ರಕರಣದ ತನಿಖೆ ಚುರುಕುಗೊಳಿಸಿರುವ ಪೊಲೀಸರು, ಬಾಲಕಿಯರು ಬರೆದಿಟ್ಟಿರುವ ಡೈರಿಯ ಸಮಗ್ರ ಪರಿಶೀಲನೆಯಲ್ಲಿ ತೊಡಗಿದ್ದಾರೆ.
Last Updated 5 ಫೆಬ್ರುವರಿ 2026, 14:29 IST
ಮೂವರು ಬಾಲಕಿಯರ ಆತ್ಮಹತ್ಯೆ: ಮೊಬೈಲ್‌ ಗೀಳು, ಕೊರಿಯನ್‌ ಸಂಸ್ಕೃತಿ ಪ್ರಭಾವ

ರೈಲು ಸೀಟು ರದ್ಧತಿಗೆ ಪ್ರಯಾಣದರ ಭಾಗಶಃ ಮರುಪಾವತಿಸಿ:ಸಾರ್ವಜನಿಕ ಲೆಕ್ಕಪತ್ರ ಸಮಿತಿ

ಸರ್ಕಾರಕ್ಕೆ ಸಾರ್ವಜನಿಕ ಲೆಕ್ಕಪತ್ರ ಸಮಿತಿ ಶಿಫಾರಸು
Last Updated 5 ಫೆಬ್ರುವರಿ 2026, 14:23 IST
ರೈಲು ಸೀಟು ರದ್ಧತಿಗೆ ಪ್ರಯಾಣದರ ಭಾಗಶಃ ಮರುಪಾವತಿಸಿ:ಸಾರ್ವಜನಿಕ ಲೆಕ್ಕಪತ್ರ ಸಮಿತಿ

ಮೇಘಾಲಯ | ಅಕ್ರಮ ಕಲ್ಲಿದ್ದಲು ಗಣಿಯಲ್ಲಿ ಸ್ಫೋಟ: 16 ಕಾರ್ಮಿಕರು ಸಾವು

Illegal Mining Tragedy: ಮೇಘಾಲಯದ ಪೂರ್ವ ಜೈಂಟಿಯಾ ಹಿಲ್ಸ್ ಜಿಲ್ಲೆಯಲ್ಲಿ ಅಕ್ರಮವಾಗಿ ನಡೆಸುತ್ತಿದ್ದ ಕಲ್ಲಿದ್ದಲು ಗಣಿಯಲ್ಲಿ ಗುರುವಾರ ಸಂಭವಿಸಿದ ಸ್ಫೋಟದಲ್ಲಿ 16 ಕಾರ್ಮಿಕರು ಮೃತಪಟ್ಟಿದ್ದು, ಹಲವರು ಸಿಲುಕಿಕೊಂಡಿರುವ ಶಂಕೆ ವ್ಯಕ್ತವಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
Last Updated 5 ಫೆಬ್ರುವರಿ 2026, 14:02 IST
ಮೇಘಾಲಯ | ಅಕ್ರಮ ಕಲ್ಲಿದ್ದಲು ಗಣಿಯಲ್ಲಿ ಸ್ಫೋಟ: 16 ಕಾರ್ಮಿಕರು ಸಾವು

ಪ್ರಧಾನಿ ಉತ್ತರವಿಲ್ಲದೇ ಲೋಕಸಭೆಯಲ್ಲಿ ವಂದನಾ ನಿರ್ಣಯ ಅಂಗೀಕಾರ

Parliament Resolution: ಸಂಸತ್ತಿನ ಜಂಟಿ ಅಧಿವೇಶನವನ್ನು ಉದ್ದೇಶಿಸಿ ರಾಷ್ಟ್ರಪತಿಯವರು ಮಾಡಿದ ಭಾಷಣದ ಮೇಲಿನ ವಂದನಾ ನಿರ್ಣಯವನ್ನು ಪ್ರಧಾನಿ ನರೇಂದ್ರ ಮೋದಿ ಅವರು ಚರ್ಚೆಗೆ ಉತ್ತರ ನೀಡದೆಯೇ ಗುರುವಾರ ಲೋಕಸಭೆಯಲ್ಲಿ ಅಂಗೀಕರಿಸಲಾಯಿತು.
Last Updated 5 ಫೆಬ್ರುವರಿ 2026, 13:55 IST
ಪ್ರಧಾನಿ ಉತ್ತರವಿಲ್ಲದೇ ಲೋಕಸಭೆಯಲ್ಲಿ ವಂದನಾ ನಿರ್ಣಯ ಅಂಗೀಕಾರ

ಬೇರೆ ಕಾಲೇಜಿಗೆ ವೈದ್ಯಕೀಯ ವಿದ್ಯಾರ್ಥಿ ವರ್ಗಾವಣೆ ನಿಷೇಧ ಅಮಾನ್ಯ: ದೆಹಲಿ HC

ದೆಹಲಿ ಹೈಕೋರ್ಟ್‌ ತೀರ್ಪು; ಸೂಕ್ತ ನೀತಿ ರಚಿಸಲು ರಾಷ್ಟ್ರೀಯ ವೈದ್ಯಕೀಯ ಆಯೋಗಕ್ಕೆ ಸೂಚನೆ
Last Updated 5 ಫೆಬ್ರುವರಿ 2026, 13:51 IST
ಬೇರೆ ಕಾಲೇಜಿಗೆ ವೈದ್ಯಕೀಯ ವಿದ್ಯಾರ್ಥಿ ವರ್ಗಾವಣೆ ನಿಷೇಧ ಅಮಾನ್ಯ: ದೆಹಲಿ HC
ADVERTISEMENT

ಅಹಮದಾಬಾದ್‌ನ ಹೊರವಲಯದಲ್ಲಿ ಮದ್ಯ ಸೇವನೆ: 81 ಜನರ ವಿರುದ್ಧ ಕ್ರಮ

Liquor Ban Violation: ಗುಜರಾತ್‌ನ ಅಹಮದಾಬಾದ್‌ನ ಹೊರವಲದಯದಲ್ಲಿ ಮದ್ಯ ಸೇವಿಸಿದ ಆರೋಪದ ಮೇಲೆ ಪೊಲೀಸರು 43 ಪುರುಷರನ್ನು ಬಂಧಿಸಿದ್ದು, 38 ಮಹಿಳೆಯರನ್ನು ವಶಕ್ಕೆ ಪಡೆದಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
Last Updated 5 ಫೆಬ್ರುವರಿ 2026, 13:49 IST
 ಅಹಮದಾಬಾದ್‌ನ ಹೊರವಲಯದಲ್ಲಿ ಮದ್ಯ ಸೇವನೆ: 81 ಜನರ ವಿರುದ್ಧ ಕ್ರಮ

ಚುನಾವಣೆಯಲ್ಲಿ ಸೋಲಿಸಲು ಎನ್‌ಡಿಎಯಿಂದ ₹40,000 ಕೋಟಿ ವೆಚ್ಚ: ತೇಜಸ್ವಿ ಯಾದವ್‌

Tejashwi Yadav Allegation: 2025ರ ವಿಧಾನಸಭಾ ಚುನಾವಣೆಯಲ್ಲಿ ಮಹಾಮೈತ್ರಿಕೂಟ ಸೋಲಿಸಲು ಬಿಹಾರದ ಆಡಳಿತಾರೂಢ ಎನ್‌ಡಿಎ ಮೈತ್ರಿಕೂಟ ₹40,000 ಕೋಟಿ ಖರ್ಚು ಮಾಡಿದೆ ಎಂದು ವಿರೋಧ ಪಕ್ಷದ ನಾಯಕ ತೇಜಸ್ವಿ ಯಾದವ್‌ ಆರೋಪಿಸಿದರು.
Last Updated 5 ಫೆಬ್ರುವರಿ 2026, 13:47 IST
ಚುನಾವಣೆಯಲ್ಲಿ ಸೋಲಿಸಲು ಎನ್‌ಡಿಎಯಿಂದ ₹40,000 ಕೋಟಿ ವೆಚ್ಚ: ತೇಜಸ್ವಿ ಯಾದವ್‌

ಕೇರಳ: ಆನೆ ದಾಳಿಗೆ ಮಾವುತ ಬಲಿ

Mahout Death: ನೆಯ್ಯಾರ್ ಅಣೆಕಟ್ಟು ಬಳಿಯ ಕೊಟ್ಟೂರು ಆನೆ ಪುನರ್ವಸತಿ ಕೇಂದ್ರದಲ್ಲಿ ಗುರುವಾರ ಆನೆ ದಾಳಿಯಿಂದ 27 ವರ್ಷದ ಮಾವುತ ಮೃತಪಟ್ಟಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
Last Updated 5 ಫೆಬ್ರುವರಿ 2026, 13:44 IST
ಕೇರಳ: ಆನೆ ದಾಳಿಗೆ ಮಾವುತ ಬಲಿ
ADVERTISEMENT
ADVERTISEMENT
ADVERTISEMENT