ಸೋಮವಾರ, 9 ಫೆಬ್ರುವರಿ 2026
ಯಾವಾಗಲಾದರೂ ಎಲ್ಲಿಯಾದರೂ
ಇಂದೇ ಹೆಚ್ಚು ಪರಿಷ್ಕೃತವಾಗಿರುವ ಇ-ಪೇಪರ್ ನ ಅನುಭವ ಪಡೆಯಿರಿ

ವೈಶಿಷ್ಟ್ಯಗಳನ್ನು ಹುಡುಕಿ

ಮತ್ತು ಹಂಚಿಕೊಳ್ಳಿ

ಬಳಕೆದಾರ ಸ್ನೇಹಿ

ವಿನ್ಯಾಸ

ದಾಖಲೆಗಳನ್ನು

ಪರಿಶೀಲಿಸಲು ಅನುಮತಿ

ಇಂದಿನ ಇ-ಪತ್ರಿಕೆ ಓದಿ
×
ADVERTISEMENT

ರಾಷ್ಟ್ರೀಯ (ಸುದ್ದಿ)

ADVERTISEMENT

ಬೈಕ್‌ ಕೀಯಿಂದ ಚುಚ್ಚಿ ದಲಿತ ಯುವಕನ ಮೇಲೆ ಹಲ್ಲೆ: ಕಣ್ಣಿನ ದೃಷ್ಟಿಯೇ ಹೋಯ್ತು!

Caste Violence: ಕಾಲುವೆಯ ಬಳಿ ಬಯಲು ಬಹಿರ್ದೆಸೆ ಮಾಡುತ್ತಿದ್ದ ದಲಿತ ಯುವಕನ ಮೇಲೆ ವ್ಯಕ್ತಿಯೊಬ್ಬ ಗಂಭೀರವಾಗಿ ಹಲ್ಲೆ ನಡೆಸಿದ್ದಾನೆ. ಜತೆಗೆ, ಬೈಕ್‌ನ ಕೀಯಿಂದ ಕಣ್ಣಿಗೆ ಚುಚ್ಚಿದ್ದರಿಂದ ದಲಿತ ಯುವಕ ಕಣ್ಣಿನ ದೃಷ್ಟಿ ಕಳೆದುಕೊಂಡಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.
Last Updated 9 ಫೆಬ್ರುವರಿ 2026, 7:59 IST
ಬೈಕ್‌ ಕೀಯಿಂದ ಚುಚ್ಚಿ ದಲಿತ ಯುವಕನ ಮೇಲೆ ಹಲ್ಲೆ: ಕಣ್ಣಿನ ದೃಷ್ಟಿಯೇ ಹೋಯ್ತು!

ಅನಧಿಕೃತ ಎರಡನೇ ಹೆಂಡತಿಯಿಂದ ಮಗು ಪಡೆದ್ರಾ ತೇಜ್ ಪ್ರತಾಪ್? ವಿರೋಧಿಗಳ ಕುಹಕ

RJD Crisis: ಬಿಹಾರ ವಿಧಾನಸಭೆ ಚುನಾವಣೆ ಸಂದರ್ಭದಲ್ಲಿ ತೇಜ್ ಪ್ರತಾಪ್ ಯಾದವ್ ಅವರು ಮತ್ತೊಂದು ಮದುವೆಯಾಗಿದ್ದಾರೆ ಎನ್ನುವ ಸುದ್ದಿ ಹರಿದಾಡಿ ಅವರು ಆರ್‌ಜೆಡಿಯಿಂದ ಆರು ವರ್ಷಗಳ ಕಾಲ ಉಚ್ಚಾಟನೆ ಆಗುವಂತಾಯಿತು. ಇದೀಗ ಎರಡನೇ ಹೆಂಡತಿಯಿಂದ ಮಗು ಪಡೆದಿದ್ದಾರೆ ಎನ್ನಲಾಗಿದೆ.
Last Updated 9 ಫೆಬ್ರುವರಿ 2026, 7:49 IST
ಅನಧಿಕೃತ ಎರಡನೇ ಹೆಂಡತಿಯಿಂದ ಮಗು ಪಡೆದ್ರಾ ತೇಜ್ ಪ್ರತಾಪ್? ವಿರೋಧಿಗಳ ಕುಹಕ

ರಾಹುಲ್‌ಗೆ ಮಾತನಾಡಲು ಅವಕಾಶ ನೀಡುವಂತೆ ಗದ್ದಲ:ಲೋಕಸಭೆ–ರಾಜ್ಯಸಭೆ ಕಲಾಪ ಮುಂದೂಡಿಕೆ

Budget Session Chaos: ಕೇಂದ್ರ ಬಜೆಟ್ ಮೇಲಿನ ಚರ್ಚೆಗೆ ಮುನ್ನ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಅವರಿಗೆ ಮಾತನಾಡಲು ಅವಕಾಶ ನೀಡಬೇಕೆಂದು ವಿರೋಧ ಪಕ್ಷಗಳು ಒತ್ತಾಯಿಸಿದ್ದರಿಂದ ಲೋಕಸಭೆ ಮತ್ತು ರಾಜ್ಯಸಭೆ ಕಲಾಪವನ್ನು ಮಧ್ಯಾಹ್ನ 2 ಗಂಟೆಯವರೆಗೆ ಮುಂದೂಡಲಾಗಿದೆ.
Last Updated 9 ಫೆಬ್ರುವರಿ 2026, 7:23 IST
ರಾಹುಲ್‌ಗೆ ಮಾತನಾಡಲು ಅವಕಾಶ ನೀಡುವಂತೆ ಗದ್ದಲ:ಲೋಕಸಭೆ–ರಾಜ್ಯಸಭೆ ಕಲಾಪ ಮುಂದೂಡಿಕೆ

ಕಾಲುವೆ ಬದಿ ಸಿಕ್ಕಿದ್ದ 160 ಗ್ರಾಂ ಚಿನ್ನನ ಮಾಲೀಕರಿಗೆ ತಲುಪಿಸಿದ ಪೌರ ಕಾರ್ಮಿಕ!

Tamil Nadu: ಮಹಿಳೆಯೊಬ್ಬರು ಕಳೆದುಕೊಂಡಿದ್ದ 160 ಗ್ರಾಂನಷ್ಟು ಚಿನ್ನ ಹಾಗೂ 1 ಕೆ.ಜಿ ಬೆಳ್ಳಿಯನ್ನು ಪೌರ ಕಾರ್ಮಿಕ ವ್ಯಕ್ತಿಯೊಬ್ಬರು ಪೊಲೀಸರ ಮುಖಾಂತರ ಆ ಮಹಿಳೆಗೆ ತಲುಪಿಸಿದ್ದಾರೆ. ತಿರುವರೂರು ನಗರ ಪಾಲಿಕೆಯಲ್ಲಿ ಈ ಘಟನೆ ನಡೆದಿದೆ.
Last Updated 9 ಫೆಬ್ರುವರಿ 2026, 7:03 IST
ಕಾಲುವೆ ಬದಿ ಸಿಕ್ಕಿದ್ದ 160 ಗ್ರಾಂ ಚಿನ್ನನ ಮಾಲೀಕರಿಗೆ ತಲುಪಿಸಿದ ಪೌರ ಕಾರ್ಮಿಕ!

ಸಂಸತ್‌ ಸ್ಫೋಟ.. ದೆಹಲಿ ಖಾಲಿಸ್ತಾನ ಆಗಲಿದೆ: ಕಿಡಿಗೇಡಿಗಳಿಂದ ಬಾಂಬ್ ಬೆದರಿಕೆ

Delhi Bomb Threat: ಫೆಬ್ರುವರಿ 13ರಂದು ಮಧ್ಯಾಹ್ನ 1.11ಕ್ಕೆ ಸಂಸತ್ತಿನಲ್ಲಿ ಸ್ಫೋಟ ನಡೆಯಲಿದೆ, ದೆಹಲಿ ಖಾಲಿಸ್ತಾನ ಆಗಲಿದೆ ಎಂದು ಉಲ್ಲೇಖಿಸಿ ದೆಹಲಿಯ 9ಕ್ಕೂ ಹೆಚ್ಚು ಶಾಲೆಗಳಿಗೆ ಕಿಡಿಗೇಡಿಗಳು ಬಾಂಬ್ ಬೆದರಿಕೆ ಹಾಕಿದ್ದಾರೆ ಎಂದು ಮಾಧ್ಯಮಗಳು ವರದಿ ಮಾಡಿವೆ.
Last Updated 9 ಫೆಬ್ರುವರಿ 2026, 6:51 IST
ಸಂಸತ್‌ ಸ್ಫೋಟ.. ದೆಹಲಿ ಖಾಲಿಸ್ತಾನ ಆಗಲಿದೆ: ಕಿಡಿಗೇಡಿಗಳಿಂದ ಬಾಂಬ್ ಬೆದರಿಕೆ

ಹಿಮಾಲಯ ಚಾರಣಿಗರಿಗೆ ಸಿಹಿ ಸುದ್ದಿ: ಉತ್ತರಾಖಂಡದ 83 ಶಿಖರಗಳು ಏರಲು ಮುಕ್ತ

Uttarakhand Tourism: ಉತ್ತರ ಭಾರತಕ್ಕೆ ಹೋಗಬೇಕು, ಹಿಮಾಲಯದಲ್ಲಿ ಚಾರಣ ಮಾಡಬೇಕು, ಸಾಹಸಮಯ ಅನ್ವೇಷಣೆಯನ್ನು ಕೈಗೊಳ್ಳಬೇಕು ಎನ್ನುವ ಪರ್ವತಾರೋಹಿಗಳಿಗೆ ಉತ್ತರಾಖಂಡ ಸರ್ಕಾರ ಸಿಹಿ ಸುದ್ದಿ ಕೊಟ್ಟಿದೆ. 83 ಪ್ರಮುಖ ಹಿಮಾಲಯ ಶಿಖರಗಳನ್ನು ಪರ್ವತಾರೋಹಿಗಳ ಚಾರಣಕ್ಕೆ ಮುಕ್ತವಾಗಿಸಿದೆ.
Last Updated 9 ಫೆಬ್ರುವರಿ 2026, 5:40 IST
ಹಿಮಾಲಯ ಚಾರಣಿಗರಿಗೆ ಸಿಹಿ ಸುದ್ದಿ: ಉತ್ತರಾಖಂಡದ 83 ಶಿಖರಗಳು ಏರಲು ಮುಕ್ತ

ಉದ್ಯಮಿಯ ಮಗ ಚಲಾಯಿಸುತ್ತಿದ್ದ ಲ್ಯಾಂಬೋರ್ಗಿನಿ ಕಾರು ಡಿಕ್ಕಿ: 6 ಮಂದಿಗೆ ಗಾಯ

Kanpur Car Crash: ಕಾನ್ಪುರ: ಉದ್ಯಮಿಯ ಮಗನೊಬ್ಬ ಚಲಾಯಿಸುತ್ತಿದ್ದ ಲ್ಯಾಂಬೋರ್ಗಿನಿ ಕಾರೊಂದು ಪಾದಚಾರಿ ಮಾರ್ಗದಲ್ಲಿ ನಿಂತಿದ್ದ ಜನರು ಹಾಗೂ ವಾಹನಗಳಿಗೆ ಡಿಕ್ಕಿ ಹೊಡೆದ ಪರಿಣಾಮ ಆರು ಮಂದಿ ಗಾಯಗೊಂಡಿರುವ ಘಟನೆ ಉತ್ತರ ಪ್ರದೇಶದ ಕಾನ್ಪುರದಲ್ಲಿ ನಡೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ.
Last Updated 9 ಫೆಬ್ರುವರಿ 2026, 2:39 IST
ಉದ್ಯಮಿಯ ಮಗ ಚಲಾಯಿಸುತ್ತಿದ್ದ ಲ್ಯಾಂಬೋರ್ಗಿನಿ ಕಾರು ಡಿಕ್ಕಿ: 6 ಮಂದಿಗೆ ಗಾಯ
ADVERTISEMENT

ಪಾಕ್ ಪ್ರಜೆಯೊಂದಿಗೆ ನಂಟು ಆರೋಪ | ಸಿ–ಗ್ರೇಡ್‌ ಸಿನಿಮಾಕ್ಕಿಂತ ಕಳಪೆ: ಗೊಗೊಯ್‌

Himanta Biswa Sarma: ‘ಪಾಕಿಸ್ತಾನಿ ಪ್ರಜೆಯೊಂದಿಗೆ ತಮಗೆ ನಂಟಿರುವುದಾಗಿ ಮುಖ್ಯಮಂತ್ರಿ ಹಿಮಂತ್ ಬಿಸ್ವಾಸ್ ಶರ್ಮಾ ಮಾಡಿರುವ ಆರೋಪಕ್ಕೆ ತಿರುಗೇಟು ನೀಡಿರುವ ಕಾಂಗ್ರೆಸ್ ಸಂಸದ ಗೌರವ್ ಗೊಗೊಯ್‌, ‘ಇದು ಬುದ್ಧಿ ಇಲ್ಲದ ಮತ್ತು ಬೋಗಸ್‌ ಆರೋಪ’ ಎಂದಿದ್ದಾರೆ.
Last Updated 9 ಫೆಬ್ರುವರಿ 2026, 0:30 IST
ಪಾಕ್ ಪ್ರಜೆಯೊಂದಿಗೆ ನಂಟು ಆರೋಪ | ಸಿ–ಗ್ರೇಡ್‌ ಸಿನಿಮಾಕ್ಕಿಂತ ಕಳಪೆ: ಗೊಗೊಯ್‌

ರಾಜ್ಯದಲ್ಲಿ ಕೇಂದ್ರ ವಲಯದ ಯೋಜನೆಗಳ ಮೊತ್ತ ₹15,000 ಕೋಟಿ ಹೆಚ್ಚಳ

ಏರುತ್ತಲೇ ಇದೆ ಯೋಜನಾ ವೆಚ್ಚ
Last Updated 9 ಫೆಬ್ರುವರಿ 2026, 0:30 IST
ರಾಜ್ಯದಲ್ಲಿ ಕೇಂದ್ರ ವಲಯದ ಯೋಜನೆಗಳ ಮೊತ್ತ ₹15,000 ಕೋಟಿ ಹೆಚ್ಚಳ

ಎಸ್‌ಐಆರ್‌ಗೆ 8,505 ಅಧಿಕಾರಿಗಳನ್ನು ನಿಯೋಜಿಸಲು ಬದ್ಧ: ECಗೆ ಬಂಗಾಳ ಸರ್ಕಾರ

Voter Roll Revision: ನವದೆಹಲಿ: ಮತದಾರರ ಪಟ್ಟಿ ವಿಶೇಷ ಸಮಗ್ರ ಪರಿಷ್ಕರಣೆಗೆ (ಎಸ್‌ಐಆರ್‌) ಪೂರಕವಾಗುವಂತೆ 8,505 ಮಂದಿ ‘ಬಿ ಗ್ರೂಪ್‌‘ ಅಧಿಕಾರಿಗಳನ್ನು ಒದಗಿಸಲು ಸಿದ್ಧವಿರುವುದಾಗಿ ಪಶ್ಚಿಮ ಬಂಗಾಳ ಸರ್ಕಾರವು ಚುನಾವಣಾ ಆಯೋಗಕ್ಕೆ ಹೇಳಿದೆ.
Last Updated 8 ಫೆಬ್ರುವರಿ 2026, 16:16 IST
ಎಸ್‌ಐಆರ್‌ಗೆ 8,505 ಅಧಿಕಾರಿಗಳನ್ನು ನಿಯೋಜಿಸಲು ಬದ್ಧ: ECಗೆ ಬಂಗಾಳ ಸರ್ಕಾರ
ADVERTISEMENT
ADVERTISEMENT
ADVERTISEMENT