ಸೋಮವಾರ, 26 ಜನವರಿ 2026
×
ADVERTISEMENT

ರಾಷ್ಟ್ರೀಯ (ಸುದ್ದಿ)

ADVERTISEMENT

ಛತ್ತೀಸಗಢ: ನಕ್ಸಲ್‌ ಮುಕ್ತ ಗ್ರಾಮಗಳಲ್ಲಿ ಮೊದಲ ಗಣರಾಜ್ಯೋತ್ಸವ

Republic Day: ಛತ್ತೀಸಗಢದ ಬಸ್ತಾರ್ ಪ್ರದೇಶದಲ್ಲಿ ನಕ್ಸಲರಿಂದ ಮುಕ್ತಗೊಂಡಿರುವ 41 ಹಳ್ಳಿಗಳಲ್ಲಿ ಇದೇ ಮೊದಲ ಬಾರಿಗೆ ಗಣರಾಜ್ಯೋತ್ಸವ ಆಚರಿಸಲಾಗುತ್ತಿದೆ. ಈ ಮೂಲಕ ಮೊದಲ ಬಾರಿಗೆ ಈ ಗ್ರಾಮಗಳಲ್ಲಿ ತ್ರಿವರ್ಣ ಧ್ವಜವನ್ನು ಹಾರಿಸಲಾಗುವುದು
Last Updated 26 ಜನವರಿ 2026, 0:26 IST
ಛತ್ತೀಸಗಢ: ನಕ್ಸಲ್‌ ಮುಕ್ತ ಗ್ರಾಮಗಳಲ್ಲಿ ಮೊದಲ ಗಣರಾಜ್ಯೋತ್ಸವ

Republic Day | ಸಿಮ್ರನ್ ಬಾಲಾ: ನೌಶೀರಾದಿಂದ ಕರ್ತವ್ಯಪಥದ ವರೆಗೆ...

Republic Day Parade: ಜಮ್ಮು ಮತ್ತು ಕಾಶ್ಮೀರದ ರಜೌರಿ ಜಿಲ್ಲೆಯಲ್ಲಿರುವ ಗಡಿ ನಿಯಂತ್ರಣ ರೇಖೆಗಿಂತ ತುಸುವೇ ದೂರದ ನೌಶೀರಾ ಎಂಬ ಹಳ್ಳಿಯಲ್ಲಿ ಜನಿಸಿದ ಸಿಮ್ರನ್ ಬಾಲಾ ಅವರು, ಸೋಮವಾರ ನಡೆಯುವ ಗಣರಾಜ್ಯೋತ್ಸದಲ್ಲಿ ಕರ್ತವ್ಯ ಪಥದಲ್ಲಿ ಎಲ್ಲ ಪುರುಷ ಸಿಆರ್‌ಪಿಎಫ್‌ ಯೋಧರ ತುಕಡಿಯನ್ನು ಮುನ್ನಡೆಸಲಿದ್ದಾರೆ.
Last Updated 25 ಜನವರಿ 2026, 23:54 IST
Republic Day | ಸಿಮ್ರನ್ ಬಾಲಾ: ನೌಶೀರಾದಿಂದ ಕರ್ತವ್ಯಪಥದ ವರೆಗೆ...

ಛತ್ತೀಸಗಢ: ನಕ್ಸಲ್‌ ಮುಕ್ತ ಗ್ರಾಮಗಳಲ್ಲಿ ಇದೇ ಮೊದಲಿಗೆ ಗಣರಾಜ್ಯೋತ್ಸವ

Republic Day in Bastar: ಛತ್ತೀಸಗಢದ ಬಸ್ತಾರ್ ಪ್ರದೇಶದಲ್ಲಿ ನಕ್ಸಲರಿಂದ ಮುಕ್ತಗೊಂಡಿರುವ 41 ಹಳ್ಳಿಗಳಲ್ಲಿ ಇದೇ ಮೊದಲ ಬಾರಿಗೆ ತ್ರಿವರ್ಣ ಧ್ವಜ ಹಾರಿಸಿ ಗಣರಾಜ್ಯೋತ್ಸವ ಆಚರಿಸಲಾಗುವುದು ಎಂದು ಐಜಿಪಿ ಸುಂದರ್‌ರಾಜ್‌ ತಿಳಿಸಿದ್ದಾರೆ.
Last Updated 25 ಜನವರಿ 2026, 23:30 IST
ಛತ್ತೀಸಗಢ: ನಕ್ಸಲ್‌ ಮುಕ್ತ ಗ್ರಾಮಗಳಲ್ಲಿ ಇದೇ ಮೊದಲಿಗೆ ಗಣರಾಜ್ಯೋತ್ಸವ

‘ಪದ್ಮ’ ಪ್ರಶಸ್ತಿ ಆಯ್ಕೆ: ಕೇರಳ ವಿಧಾನಸಭಾ ಚುನಾವಣೆಯತ್ತ ಚಿತ್ತ

Padma Awards Politics: ಕೇಂದ್ರ ಸರ್ಕಾರವು ಈ ಬಾರಿಯ ‘ಪದ್ಮ’ ಪ್ರಶಸ್ತಿಗೆ ಸಾಧಕರನ್ನು ಆಯ್ಕೆ ಮಾಡುವಾಗ ಕೇರಳ ವಿಧಾನಸಭಾ ಚುನಾವಣೆಯನ್ನು ಗಮನದಲ್ಲಿಟ್ಟುಕೊಂಡಿದೆ ಎಂದು ವಿಶ್ಲೇಷಿಸಲಾಗಿದೆ.
Last Updated 25 ಜನವರಿ 2026, 22:50 IST
‘ಪದ್ಮ’ ಪ್ರಶಸ್ತಿ ಆಯ್ಕೆ: ಕೇರಳ ವಿಧಾನಸಭಾ ಚುನಾವಣೆಯತ್ತ ಚಿತ್ತ

ಸಂಘರ್ಷ ಪೀಡಿತ ಜಗತ್ತಿಗೆ ಭಾರತ ಶಾಂತಿದೂತ: ರಾಷ್ಟ್ರಪತಿ ದ್ರೌಪದಿ ಮುರ್ಮು

President Droupadi Murmu: ಜಾಗತಿಕ ಸಂಘರ್ಷಗಳ ನಡುವೆ ಭವಿಷ್ಯದ ಪೀಳಿಗೆಯ ರಕ್ಷಣೆಗಾಗಿ ಭಾರತವು ಇಡೀ ವಿಶ್ವಕ್ಕೆ ಶಾಂತಿ ಸಂದೇಶವನ್ನು ಸಾರುತ್ತಿದೆ ಎಂದು ರಾಷ್ಟ್ರಪತಿ ದ್ರೌಪದಿ ಮುರ್ಮು ಹೇಳಿದ್ದಾರೆ.
Last Updated 25 ಜನವರಿ 2026, 16:20 IST
ಸಂಘರ್ಷ ಪೀಡಿತ ಜಗತ್ತಿಗೆ ಭಾರತ ಶಾಂತಿದೂತ: ರಾಷ್ಟ್ರಪತಿ ದ್ರೌಪದಿ ಮುರ್ಮು

₹400 ಕೋಟಿ ಮೌಲ್ಯದ ನೋಟುಗಳಿದ್ದ 2 ಕಂಟೇನರ್‌ಗಳ ನಾಪತ್ತೆ ಪ್ರಕರಣ: ಆರು ಮಂದಿ ಬಂಧನ

Mumbai SIT Arrests: ಸುಮಾರು ₹400 ಕೋಟಿ ಮೌಲ್ಯದ ₹2 ಸಾವಿರ ಮುಖಬೆಲೆಯ ನೋಟುಗಳ ಸಾಗಣೆ ಹಾಗೂ ವ್ಯಕ್ತಿಯ ಅಪಹರಣ ಪ್ರಕರಣದ ತನಿಖೆ ನಡೆಸುತ್ತಿರುವ ಎಸ್‌ಐಟಿ ಆರು ಮಂದಿಯನ್ನು ಬಂಧಿಸಿದೆ.
Last Updated 25 ಜನವರಿ 2026, 16:01 IST
₹400 ಕೋಟಿ ಮೌಲ್ಯದ ನೋಟುಗಳಿದ್ದ 2 ಕಂಟೇನರ್‌ಗಳ ನಾಪತ್ತೆ ಪ್ರಕರಣ: ಆರು ಮಂದಿ ಬಂಧನ

ಸೋಫಾ ತ್ಯಾಜ್ಯ ನಿರ್ವಹಣೆ: ಮನದ ಮಾತಿನಲ್ಲಿ ಬೆಂಗಳೂರಿಗರ ಪ್ರಯತ್ನ ಶ್ಲಾಘಿಸಿದ ಮೋದಿ

Waste Management: ನವದೆಹಲಿ: ಸೋಫಾ ಮತ್ತು ಹಾಸಿಗೆ ತ್ಯಾಜ್ಯದ ಸಮಸ್ಯೆ ನಿವಾರಣೆಗಾಗಿ ಶ್ರಮಿಸುತ್ತಿರುವ ಬೆಂಗಳೂರಿನ ಕೆಲವು ವೃತ್ತಿಪರರ ಪ್ರಯತ್ನಗಳನ್ನು ಪ್ರಧಾನಿ ನರೇಂದ್ರ ಮೋದಿ ಭಾನುವಾರ ಶ್ಲಾಘಿಸಿದರು.
Last Updated 25 ಜನವರಿ 2026, 15:59 IST
ಸೋಫಾ ತ್ಯಾಜ್ಯ ನಿರ್ವಹಣೆ: ಮನದ ಮಾತಿನಲ್ಲಿ ಬೆಂಗಳೂರಿಗರ ಪ್ರಯತ್ನ ಶ್ಲಾಘಿಸಿದ ಮೋದಿ
ADVERTISEMENT

ಜಡ್ಜ್‌ಗಳ ವರ್ಗಾವಣೆ ನ್ಯಾಯಾಂಗದ ಆಂತರಿಕ ವಿಚಾರ: ನ್ಯಾ.ಉಜ್ಜಾಲ್‌ ಭುಯಾನ್‌

Judicial Independence: ನ್ಯಾಯಾಧೀಶರ ವರ್ಗಾವಣೆಯು ನ್ಯಾಯಾಂಗದ ಆಂತರಿಕ ವಿಚಾರವಾಗಿದ್ದು, ಈ ಪ್ರಕ್ರಿಯೆಯಲ್ಲಿ ಸರ್ಕಾರಕ್ಕೆ ಯಾವುದೇ ಪಾತ್ರವಿಲ್ಲ ಎಂದು ಸು‍ಪ್ರೀಂ ಕೋರ್ಟ್‌ ನ್ಯಾಯಮೂರ್ತಿ ಉಜ್ಜಾಲ್‌ ಭುಯಾನ್‌ ಪ್ರತಿಪಾದಿಸಿದ್ದಾರೆ.
Last Updated 25 ಜನವರಿ 2026, 15:57 IST
ಜಡ್ಜ್‌ಗಳ ವರ್ಗಾವಣೆ ನ್ಯಾಯಾಂಗದ ಆಂತರಿಕ ವಿಚಾರ: ನ್ಯಾ.ಉಜ್ಜಾಲ್‌ ಭುಯಾನ್‌

ಪತ್ರಕರ್ತ, ಇತಿಹಾಸಕಾರ ಮಾರ್ಕ್‌ ಟುಲ್ಲಿ ಇನ್ನಿಲ್ಲ

Journalist Mark Tully: ನವದೆಹಲಿ (ಪಿಟಿಐ): ಪತ್ರಕರ್ತ, ಲೇಖಕ, ಇತಿಹಾಸಕಾರ ಮಾರ್ಕ್‌ ಟುಲ್ಲಿ(90) ಅವರು ಬಹುಅಂಗಾಂಗ ವೈಫಲ್ಯದಿಂದಾಗಿ ಭಾನುವಾರ ನಿಧನರಾದರು.
Last Updated 25 ಜನವರಿ 2026, 15:49 IST
ಪತ್ರಕರ್ತ, ಇತಿಹಾಸಕಾರ ಮಾರ್ಕ್‌ ಟುಲ್ಲಿ ಇನ್ನಿಲ್ಲ

ಭಾರಿ ಹಿಮಪಾತ: ಹಿಮಾಚಲ ಪ್ರದೇಶದಲ್ಲಿ 835 ರಸ್ತೆ ಬಂದ್

Himachal Roads Blocked: ಭಾರಿ ಹಿಮಪಾತದಿಂದಾಗಿ ಹಿಮಾಚಲ ಪ್ರದೇಶದಲ್ಲಿ ಮೂರು ರಾಷ್ಟ್ರೀಯ ಹೆದ್ದಾರಿಗಳು ಸೇರಿದಂತೆ ಒಟ್ಟು 835 ರಸ್ತೆಗಳು ಬಂದ್‌ ಆಗಿವೆ.
Last Updated 25 ಜನವರಿ 2026, 15:43 IST
ಭಾರಿ ಹಿಮಪಾತ: ಹಿಮಾಚಲ ಪ್ರದೇಶದಲ್ಲಿ 835 ರಸ್ತೆ ಬಂದ್
ADVERTISEMENT
ADVERTISEMENT
ADVERTISEMENT