ಶನಿವಾರ, 24 ಜನವರಿ 2026
×
ADVERTISEMENT

ರಾಷ್ಟ್ರೀಯ (ಸುದ್ದಿ)

ADVERTISEMENT

ರಥಸಪ್ತಮಿ: ತಿರುಪತಿಯಲ್ಲಿ ವಿಶೇಷ ದರ್ಶನ, ಈ ಎಲ್ಲಾ ಸೇವೆಗಳು ರದ್ದು

Tirupati Temple: ತಿರುಪತಿ ತಿರುಮಲದಲ್ಲಿ ಅದ್ಧೂರಿ ರಥ ಸಪ್ತಮಿ ಆಚರಣೆಗೆ ತಯಾರಿ ನಡೆದಿದೆ. ಈ ದಿನ ಲಕ್ಷಾಂತರ ಭಕ್ತರು ವೆಂಕಟೇಶ್ವರನ ದರ್ಶನಕ್ಕೆ ಆಗಮಿಸುವ ಕಾರಣ ಕೆಲವು ಸೇವೆ ಮತ್ತು ವಿಶೇಷ ದರ್ಶನಗಳನ್ನು ತಿರುಮಲ ತಿರುಪತಿ ದೇವಸ್ಥಾನಮ್‌ ರದ್ದುಗೊಳಿಸಿದೆ.
Last Updated 24 ಜನವರಿ 2026, 5:23 IST
ರಥಸಪ್ತಮಿ: ತಿರುಪತಿಯಲ್ಲಿ ವಿಶೇಷ ದರ್ಶನ, ಈ ಎಲ್ಲಾ ಸೇವೆಗಳು ರದ್ದು

24 ಜನವರಿ 2026: ಈ ದಿನದ ಪ್ರಮುಖ 10 ಸುದ್ದಿಗಳು ಇಲ್ಲಿವೆ

Daily News Highlights: ರಾಜ್ಯ, ರಾಷ್ಟ್ರೀಯ, ಜಾಗತಿಕ ವಿದ್ಯಮಾನ, ಕ್ರೀಡೆ, ಮನರಂಜನೆಗೆ ಸಂಬಂಧಿಸಿದ ಪ್ರಮುಖ 10 ಸುದ್ದಿಗಳು ಇಲ್ಲಿವೆ.. ಸರ್ಕಾರ ಸಿದ್ಧಪಡಿಸಿದ್ದ ಭಾಷಣವನ್ನು ಓದದೇ ರಾಜ್ಯಪಾಲರ ನಡೆ ಕಲಹಕ್ಕೆ ಕಾರಣವಾಯಿತು.
Last Updated 24 ಜನವರಿ 2026, 3:10 IST
24 ಜನವರಿ 2026: ಈ ದಿನದ ಪ್ರಮುಖ 10 ಸುದ್ದಿಗಳು ಇಲ್ಲಿವೆ

ಒಡಿಶಾ | ಹಳಿ ತಪ್ಪಿದ ರೈಲು ಬೋಗಿ: ತಪ್ಪಿದ ಅನಾಹುತ

Freight Train Mishap: ಭುವನೇಶ್ವರ: ಗೂಡ್ಸ್‌ ರೈಲೊಂದರ ಮೂರು ಬೋಗಿಗಳು ಹಳಿ ತಪ್ಪಿರುವ ಘಟನೆ ಒಡಿಶಾದ ಬಾಲೇಶ್ವರದಲ್ಲಿ ಶುಕ್ರವಾರ ನಡೆದಿದೆ. ಗಾಯಗಳಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
Last Updated 23 ಜನವರಿ 2026, 23:07 IST
ಒಡಿಶಾ | ಹಳಿ ತಪ್ಪಿದ ರೈಲು ಬೋಗಿ: ತಪ್ಪಿದ ಅನಾಹುತ

ಕಾಶ್ಮೀರ: ಜೈಶ್‌–ಎ–ಮೊಹಮ್ಮದ್‌ ಸಂಘಟನೆಗೆ ಸೇರಿದ ಉಗ್ರನ ಹತ್ಯೆ

Jaish-e-Mohammed Terrorist: ಜಮ್ಮು: ಜಮ್ಮು ಮತ್ತು ಕಾಶ್ಮೀರದ ಕಥುವಾ ಜಿಲ್ಲೆಯಲ್ಲಿ ಜೈಶ್‌–ಎ–ಮೊಹಮ್ಮದ್‌ ಸಂಘಟನೆಗೆ ಸೇರಿದ ಭಯೋತ್ಪಾದಕನನ್ನು ಭದ್ರತಾ ಪಡೆಗಳು ಶುಕ್ರವಾರ ಗುಂಡಿಕ್ಕಿ ಹತ್ಯೆಗೈದಿವೆ ಎಂದು ಹಿರಿಯ ಪೊಲೀಸ್‌ ಅಧಿಕಾರಿ ತಿಳಿಸಿದ್ದಾರೆ.
Last Updated 23 ಜನವರಿ 2026, 22:15 IST
ಕಾಶ್ಮೀರ: ಜೈಶ್‌–ಎ–ಮೊಹಮ್ಮದ್‌ ಸಂಘಟನೆಗೆ ಸೇರಿದ ಉಗ್ರನ ಹತ್ಯೆ

ದೆಹಲಿಯ ನೀತಿ ಆಯೋಗದ ಕಚೇರಿ ಆವರಣದೊಳಗೆ ನುಗ್ಗಲು ಯತ್ನಿಸಿದ ವ್ಯಕ್ತಿ

NITI Aayog Scare: ಪ್ರಧಾನ ಮಂತ್ರಿ ಕಾರ್ಯಾಲಯದ ಚಾಲಕನೆಂದು ಹೇಳಿದ ವ್ಯಕ್ತಿ ನೀತಿ ಆಯೋಗದ ಆವರಣ ಪ್ರವೇಶಿಸಲು ಯತ್ನಿಸಿದರೆ, ಭದ್ರತಾ ಸಿಬ್ಬಂದಿ ತಡೆದು ವಿಚಾರಣೆ ನಡೆಸಿ ಬಳಿಕ ಬಿಡುಗಡೆ ಮಾಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
Last Updated 23 ಜನವರಿ 2026, 16:36 IST
ದೆಹಲಿಯ ನೀತಿ ಆಯೋಗದ ಕಚೇರಿ ಆವರಣದೊಳಗೆ ನುಗ್ಗಲು ಯತ್ನಿಸಿದ ವ್ಯಕ್ತಿ

ಮಣಿಪುರ: ಹತ್ಯೆಯಾದ ವ್ಯಕ್ತಿಗೆ ₹10 ಲಕ್ಷ ಪರಿಹಾರ

ಮಣಿಪುರದ ಚುರಾಚಾಂದಪುರ ಜಿಲ್ಲೆಯಲ್ಲಿ ಹತ್ಯೆಯಾದ ಮೈತೇಯಿ ಸಮುದಾಯದ ರಿಷಿಕಾಂತ ಸಿಂಗ್ ಅವರ ಕುಟುಂಬಕ್ಕೆ ಸರ್ಕಾರ ₹10 ಲಕ್ಷ ಪರಿಹಾರ ಘೋಷಿಸಿದೆ. ಘಟನೆಗೆ ಎನ್‌ಐಎ ತನಿಖೆ ಮುಂದಾಗಿದೆ.
Last Updated 23 ಜನವರಿ 2026, 16:29 IST
ಮಣಿಪುರ: ಹತ್ಯೆಯಾದ ವ್ಯಕ್ತಿಗೆ ₹10 ಲಕ್ಷ ಪರಿಹಾರ

27ರಂದು ರಾಷ್ಟ್ರವ್ಯಾಪಿ ಬ್ಯಾಂಕ್‌ ಮುಷ್ಕರ: ನೌಕರರ ಒಕ್ಕೂಟದಿಂದ ಪ್ರತಿಭಟನೆಗೆ ಕರೆ

ವಾರಕ್ಕೆ ಐದು ದಿನಗಳ ಕೆಲಸದ ನೀತಿಗೆ ಒತ್ತಾಯಿಸಿ ಯುಎಫ್‌ಬಿಯು ಜನವರಿ 27 ರಂದು ರಾಷ್ಟ್ರವ್ಯಾಪಿ ಮುಷ್ಕರಕ್ಕೆ ಕರೆ ನೀಡಿದೆ. ಮುಷ್ಕರದಿಂದ 3 ದಿನಗಳು ಬ್ಯಾಂಕಿಂಗ್ ಸೇವೆ ಪ್ರಭಾವಿತವಾಗುವ ಸಾಧ್ಯತೆ.
Last Updated 23 ಜನವರಿ 2026, 16:23 IST
27ರಂದು ರಾಷ್ಟ್ರವ್ಯಾಪಿ ಬ್ಯಾಂಕ್‌ ಮುಷ್ಕರ: ನೌಕರರ ಒಕ್ಕೂಟದಿಂದ ಪ್ರತಿಭಟನೆಗೆ ಕರೆ
ADVERTISEMENT

‘ಬೆಟ್ಟದ ದೀಪ’: ಕೇಂದ್ರ, ತಮಿಳುನಾಡಿಗೆ ಸುಪ್ರೀಂ ನೋಟಿಸ್‌

ತಿರುಪರನ್‌ಕುಂದ್ರಂ ದೇವಾಲಯದ ನಿರ್ವಹಣೆಯನ್ನು ಎಎಸ್‌ಐಗೆ ಹಸ್ತಾಂತರಿಸಿ, ಬೆಟ್ಟದ ದೀಪಸ್ತಂಭದಲ್ಲಿ ನಿತ್ಯ ದೀಪ ಬೆಳಗಿಸಲು ನಿರ್ದೇಶನ ನೀಡುವ ಕುರಿತು ಸುಪ್ರೀಂ ಕೋರ್ಟ್ ಕೇಂದ್ರ ಮತ್ತು ತಮಿಳುನಾಡು ಸರ್ಕಾರಗಳಿಗೆ ನೋಟಿಸ್ ಜಾರಿ ಮಾಡಿದೆ.
Last Updated 23 ಜನವರಿ 2026, 16:22 IST
‘ಬೆಟ್ಟದ ದೀಪ’: ಕೇಂದ್ರ, ತಮಿಳುನಾಡಿಗೆ ಸುಪ್ರೀಂ ನೋಟಿಸ್‌

ಶಿವಸೇನಾ ಪಾಲಿಕೆ ಸದಸ್ಯನ ಮೇಲೆ ಬಿಜೆಪಿಗರಿಂದ ಹಲ್ಲೆ

ಮಹಾರಾಷ್ಟ್ರದ ಠಾಣೆ ಜಿಲ್ಲೆಯಲ್ಲಿ ಶಿವಸೇನಾ ಪಾಲಿಕೆ ಸದಸ್ಯ ಹೇಮಂತ್ ಛತುರೆ ಮೇಲೆ ಬಿಜೆಪಿ ಪದಾಧಿಕಾರಿ ತೇಜಸ್ ಮಹಸ್ಕರ್ ಮತ್ತು ಬೆಂಬಲಿಗರು ಹಲ್ಲೆ ನಡೆಸಿದ ಘಟನೆ ನಡೆದಿದೆ. ಗಾಯಾಳು ಆಸ್ಪತ್ರೆಗೆ ದಾಖಲಿಸಲಾಗಿದೆ.
Last Updated 23 ಜನವರಿ 2026, 16:21 IST
ಶಿವಸೇನಾ ಪಾಲಿಕೆ ಸದಸ್ಯನ ಮೇಲೆ ಬಿಜೆಪಿಗರಿಂದ ಹಲ್ಲೆ

ಭ್ರಷ್ಟಾಚಾರ, ಮಾಫಿಯಾಕ್ಕೆ ಡಿಎಂಕೆ ಪ್ರೋತ್ಸಾಹ: ಮೋದಿ

ತಮಿಳುನಾಡಿನಲ್ಲಿ ಎನ್‌ಡಿಎ ರ‍್ಯಾಲಿಯಲ್ಲಿ ಮಾತನಾಡಿದ ಪ್ರಧಾನಿ ಮೋದಿ, ಡಿಎಂಕೆ ಸರ್ಕಾರವನ್ನು ಭ್ರಷ್ಟಾಚಾರ ಮತ್ತು ಮಾಫಿಯಾಕ್ಕೆ ಪ್ರೋತ್ಸಾಹ ನೀಡುತ್ತಿದೆ ಎಂದು ಕಿಡಿಕಾರಿದರು. ರಾಜ್ಯದ ಜನರ ನಂಬಿಕೆ ಈ ಸರ್ಕಾರ ಕಳೆದುಕೊಂಡಿದೆ ಎಂದರು.
Last Updated 23 ಜನವರಿ 2026, 16:19 IST
ಭ್ರಷ್ಟಾಚಾರ, ಮಾಫಿಯಾಕ್ಕೆ ಡಿಎಂಕೆ ಪ್ರೋತ್ಸಾಹ: ಮೋದಿ
ADVERTISEMENT
ADVERTISEMENT
ADVERTISEMENT