ಶುಕ್ರವಾರ, 13 ಫೆಬ್ರುವರಿ 2026
ಯಾವಾಗಲಾದರೂ ಎಲ್ಲಿಯಾದರೂ
ಇಂದೇ ಹೆಚ್ಚು ಪರಿಷ್ಕೃತವಾಗಿರುವ ಇ-ಪೇಪರ್ ನ ಅನುಭವ ಪಡೆಯಿರಿ

ವೈಶಿಷ್ಟ್ಯಗಳನ್ನು ಹುಡುಕಿ

ಮತ್ತು ಹಂಚಿಕೊಳ್ಳಿ

ಬಳಕೆದಾರ ಸ್ನೇಹಿ

ವಿನ್ಯಾಸ

ದಾಖಲೆಗಳನ್ನು

ಪರಿಶೀಲಿಸಲು ಅನುಮತಿ

ಇಂದಿನ ಇ-ಪತ್ರಿಕೆ ಓದಿ
×
ADVERTISEMENT

ರಾಷ್ಟ್ರೀಯ (ಸುದ್ದಿ)

ADVERTISEMENT

ಅರಾವಳಿಯನ್ನು ಮಟ್ಟಲು ಯಾರಿಗೂ ಅವಕಾಶ ಕೊಡುವುದಿಲ್ಲ: ಸುಪ್ರೀಂ ಕೋರ್ಟ್‌

ತಜ್ಞರ ಸಮಿತಿ ಆಧರಿಸಿ ಮುಂದಿನ ಕ್ರಮ: ಸುಪ್ರೀಂ ಕೋರ್ಟ್
Last Updated 13 ಫೆಬ್ರುವರಿ 2026, 0:30 IST
ಅರಾವಳಿಯನ್ನು ಮಟ್ಟಲು ಯಾರಿಗೂ ಅವಕಾಶ ಕೊಡುವುದಿಲ್ಲ: ಸುಪ್ರೀಂ ಕೋರ್ಟ್‌

ಮಹಾರಾಷ್ಟ್ರದ ಈ ಊರು ಜಾತಿಯಿಂದ ಮುಕ್ತ ಮುಕ್ತ...

‘ನಮ್ಮದು ಮನುಷ್ಯ ಜಾತಿ’ ಎನ್ನುತ್ತಿದೆ ಮಹಾರಾಷ್ಟ್ರದ ಸೌಂದಾಳಾ l ಪಂಚಾಯಿತಿ ಸಭೆಯಲ್ಲಿ ಸರ್ವಾನುಮತದ ನಿರ್ಣಯ
Last Updated 13 ಫೆಬ್ರುವರಿ 2026, 0:30 IST
ಮಹಾರಾಷ್ಟ್ರದ ಈ ಊರು ಜಾತಿಯಿಂದ ಮುಕ್ತ ಮುಕ್ತ...

ಎಐ171 ವಿಮಾನ ಪತನ; ತನಿಖೆ ಪ್ರಗತಿಯಲ್ಲಿದೆ: ಎಎಐಬಿ

Air India Flight AI171:ಅಹಮದಾಬಾದ್‌ನಲ್ಲಿ ಜೂನ್ 12ರಂದು ಸಂಭವಿಸಿದ್ದ ಏರ್‌ ಇಂಡಿಯಾ ವಿಮಾನ (ಎಐ171) ಅಪಘಾತ ಕುರಿತ ತನಿಖೆ ಪ್ರಗತಿಯಲ್ಲಿದ್ದು, ಯಾವುದೇ ಅಂತಿಮ ತೀರ್ಮಾನವಾಗಿಲ್ಲ ಎಂದು ವಿಮಾನ ಅಪಘಾತ ತನಿಖಾ ಸಂಸ್ಥೆ(ಎಎಐಬಿ) ಗುರುವಾರ ಹೇಳಿದೆ.
Last Updated 12 ಫೆಬ್ರುವರಿ 2026, 23:55 IST
ಎಐ171 ವಿಮಾನ ಪತನ; ತನಿಖೆ ಪ್ರಗತಿಯಲ್ಲಿದೆ: ಎಎಐಬಿ

ಎಕ್ಸ್‌ಪ್ರೆಸ್‌ವೇ ಶುಲ್ಕ ನಿಯಮ ಬದಲು: ಇಲ್ಲಿದೆ ಮಾಹಿತಿ

Expressway Toll Rules: ಬಳಕೆಗೆ ಭಾಗಶಃ ಮುಕ್ತವಾಗಿರುವ ರಾಷ್ಟ್ರೀಯ ಎಕ್ಸ್‌ಪ್ರೆಸ್‌ವೇ ಶುಲ್ಕವನ್ನು ಕಡಿಮೆ ಮಾಡುವ ಉದ್ದೇಶದಿಂದ ಕೇಂದ್ರ ಸರ್ಕಾರವು ರಾಷ್ಟ್ರೀಯ ಹೆದ್ದಾರಿ ಶುಲ್ಕ ನಿಯಮಗಳನ್ನು ತಿದ್ದುಪಡಿ ಮಾಡಿದೆ.
Last Updated 12 ಫೆಬ್ರುವರಿ 2026, 23:32 IST
ಎಕ್ಸ್‌ಪ್ರೆಸ್‌ವೇ ಶುಲ್ಕ ನಿಯಮ ಬದಲು: ಇಲ್ಲಿದೆ ಮಾಹಿತಿ

ಚಿಟಿಕೆ ಸುದ್ದಿ | ಪ್ರೇಮಿಗಳ ದಿನ: ಸಕ್ಕರೆಗೆ ರಿಯಾಯಿತಿ

Seva Teertha: ಕೇರಳದ ಸರ್ಕಾರಿ ನಿಗಮವೊಂದು ಪ್ರೇಮಿಗಳ ದಿನದ ಅಂಗವಾಗಿ ರಿಯಾಯಿತಿ ದರದಲ್ಲಿ ಸಕ್ಕರೆಯನ್ನು ನೀಡಲಿದೆ.
Last Updated 12 ಫೆಬ್ರುವರಿ 2026, 23:30 IST
ಚಿಟಿಕೆ ಸುದ್ದಿ | ಪ್ರೇಮಿಗಳ ದಿನ: ಸಕ್ಕರೆಗೆ ರಿಯಾಯಿತಿ

ಕೈಗಾರಿಕಾ ಸಂಬಂಧ ಸಂಹಿತೆ ಮಸೂದೆ ಅಂಗೀಕಾರ

Industrial Relations Code: ಕೈಗಾರಿಕಾ ಸಂಬಂಧ ಸಂಹಿತೆ ತಿದ್ದುಪಡಿ ಮಸೂದೆ 2026 ಅನ್ನು ಲೋಕಸಭೆ ಹಾಗೂ ರಾಜ್ಯಸಭೆ ಅಂಗೀಕರಿಸಿವೆ. ಕಾರ್ಮಿಕ ಕಾನೂನು ಬದಲಾವಣೆಗಳಿಗೆ ಇದು ಮಹತ್ವದ ಹೆಜ್ಜೆಯಾಗಿದೆ.
Last Updated 12 ಫೆಬ್ರುವರಿ 2026, 16:25 IST
ಕೈಗಾರಿಕಾ ಸಂಬಂಧ ಸಂಹಿತೆ ಮಸೂದೆ ಅಂಗೀಕಾರ

114 ರಫೇಲ್‌ ಯುದ್ಧ ವಿಮಾನ ಖರೀದಿಗೆ ರಕ್ಷಣಾ ಸಚಿವಾಲಯ ಅಸ್ತು

ಭಾರತಕ್ಕೆ ಫ್ರಾನ್ಸ್‌ ಅಧ್ಯಕ್ಷ ಮ್ಯಾಕ್ರನ್ ಭೇಟಿಗೂ ಮುನ್ನ ಮಹತ್ವದ ಬೆಳವಣಿಗೆ
Last Updated 12 ಫೆಬ್ರುವರಿ 2026, 16:18 IST
114 ರಫೇಲ್‌ ಯುದ್ಧ ವಿಮಾನ ಖರೀದಿಗೆ ರಕ್ಷಣಾ ಸಚಿವಾಲಯ ಅಸ್ತು
ADVERTISEMENT

ವಂದೇ ಮಾತರಂ: ಪಶ್ಚಿಮ ಬಂಗಾಳದಲ್ಲಿ ವಾಕ್ಸಮರ

West Bengal Politics: ಸರ್ಕಾರಿ ಕಾರ್ಯಕ್ರಮಗಳಲ್ಲಿ ವಂದೇ ಮಾತರಂ ಹಾಡುವ ಕೇಂದ್ರದ ಆದೇಶಕ್ಕೆ ಪಶ್ಚಿಮ ಬಂಗಾಳದಲ್ಲಿ ಟಿಎಂಸಿ, ಕಾಂಗ್ರೆಸ್ ಹಾಗೂ ಬಿಜೆಪಿ ನಡುವೆ ರಾಜಕೀಯ ವಾಕ್ಸಮರ ತೀವ್ರಗೊಂಡಿದೆ.
Last Updated 12 ಫೆಬ್ರುವರಿ 2026, 16:07 IST
ವಂದೇ ಮಾತರಂ: ಪಶ್ಚಿಮ ಬಂಗಾಳದಲ್ಲಿ ವಾಕ್ಸಮರ

4 ಕಾರ್ಮಿಕ ಸಂಹಿತೆ ವಿರೋಧಿಸಿ ಸಾರ್ವತ್ರಿಕ ಮುಷ್ಕರ: ದೇಶದಾದ್ಯಂತ ಉತ್ತಮ ಬೆಂಬಲ

ಕೇರಳ, ತಮಿಳುನಾಡಿನಲ್ಲಿ ಕಚೇರಿಗೆ ಗೈರಾದ ಕಾರ್ಮಿಕರು; ಸರ್ಕಾರದ ವಿರುದ್ಧ ಆಕ್ರೋಶ
Last Updated 12 ಫೆಬ್ರುವರಿ 2026, 15:48 IST
4 ಕಾರ್ಮಿಕ ಸಂಹಿತೆ ವಿರೋಧಿಸಿ ಸಾರ್ವತ್ರಿಕ ಮುಷ್ಕರ: ದೇಶದಾದ್ಯಂತ ಉತ್ತಮ ಬೆಂಬಲ

ನಾಳೆ ಸೇವಾ ತೀರ್ಥ, ಕರ್ತವ್ಯ ಭವನ ಉದ್ಘಾಟನೆ

PM Narendra Modi: ಸೇವಾ ತೀರ್ಥ ಮತ್ತು ಕರ್ತವ್ಯ ಭವನ 1, 2 ಅನ್ನು ಪ್ರಧಾನಿ ನರೇಂದ್ರ ಮೋದಿ ಉದ್ಘಾಟಿಸಲಿದ್ದಾರೆ. ಪ್ರಧಾನ ಮಂತ್ರಿ ಕಚೇರಿ ಸೇರಿದಂತೆ ಹಲವು ಸಚಿವಾಲಯಗಳು ಹೊಸ ಕಟ್ಟಡಗಳಿಗೆ ಸ್ಥಳಾಂತರಗೊಳ್ಳಲಿವೆ.
Last Updated 12 ಫೆಬ್ರುವರಿ 2026, 15:41 IST
ನಾಳೆ ಸೇವಾ ತೀರ್ಥ, ಕರ್ತವ್ಯ ಭವನ ಉದ್ಘಾಟನೆ
ADVERTISEMENT
ADVERTISEMENT
ADVERTISEMENT