ಮಂಗಳವಾರ, 25 ನವೆಂಬರ್ 2025
×
ADVERTISEMENT

ರಾಷ್ಟ್ರೀಯ (ಸುದ್ದಿ)

ADVERTISEMENT

Ethiopia Volcano |ಭಾರತದ ಮೇಲೆ ಪ್ರಭಾವ; ರಾತ್ರಿ ವೇಳೆಗೆ ಶುಭ್ರ: ಹವಾಮಾನ ಇಲಾಖೆ

Volcanic Ash Impact: ಇಥಿಯೋಪಿಯಾದಲ್ಲಿ ಹೊರಹೊಮ್ಮಿದ ಜ್ವಾಲಾಮುಖಿಯಿಂದ ಉಂಟಾಗಿರುವ ಬೂದಿ ಮಿಶ್ರಿತ ದಟ್ಟವಾದ ಮೋಡದ ರೀತಿಯ ಹೊಗೆಯು ಇಂದು (ಸೋಮವಾರ) ರಾತ್ರಿಯ ವೇಳೆಗೆ ಭಾರತದ ವಾತಾವರಣ ವ್ಯಾಪ್ತಿಯಿಂದ ದೂರ ಸರಿಯಲಿದೆ ಎಂದು ಭಾರತೀಯ ಹವಾಮಾನ ಇಲಾಖೆ (ಐಎಂಡಿ) ಹೇಳಿದೆ.
Last Updated 25 ನವೆಂಬರ್ 2025, 5:09 IST
Ethiopia Volcano |ಭಾರತದ ಮೇಲೆ ಪ್ರಭಾವ; ರಾತ್ರಿ ವೇಳೆಗೆ ಶುಭ್ರ: ಹವಾಮಾನ ಇಲಾಖೆ

Dubai Airshow 2025: ದುಬೈ ಏರ್‌ಶೋ ವತಿಯಿಂದ ನಮಾಂಶ್‌ ಸ್ಯಾಲ್‌ಗೆ ಗೌರವ ನಮನ

Indian Air Force Namansh Syal: ದುಬೈ ಏರ್‌ಶೋ ವೇಳೆ ಭಾರತೀಯ ವಾಯುಪಡೆಯ ಲಘು ಯುದ್ಧ ವಿಮಾನ (ಎಲ್‌ಸಿಎ) 'ತೇಜಸ್‌' ಪತನಗೊಂಡು ಮೃತಪಟ್ಟಿದ್ದ ವಿಂಗ್ ಕಮಾಂಡರ್ ನಮಾಂಶ್ ಸ್ಯಾಲ್‌ ಅವರಿಗೆ ದುಬೈ ಏರ್‌ಶೋ ಆಯೋಜಕರು ಗೌರವ ನಮನ ಸಲ್ಲಿಸಿದ್ದಾರೆ.
Last Updated 25 ನವೆಂಬರ್ 2025, 3:09 IST
Dubai Airshow 2025: ದುಬೈ ಏರ್‌ಶೋ ವತಿಯಿಂದ ನಮಾಂಶ್‌ ಸ್ಯಾಲ್‌ಗೆ ಗೌರವ ನಮನ

Ethiopia Volcano Erupts: ಭಾರತದತ್ತ ದಟ್ಟ ಹೊಗೆ; ವಿಮಾನ ಸಂಚಾರದಲ್ಲಿ ವ್ಯತ್ಯಯ

Volcanic Ash Disruption: ಆಫ್ರಿಕಾ ಖಂಡದ ಇಥಿಯೋಪಿಯಾದಲ್ಲಿ ಹೊರಹೊಮ್ಮಿದ ಜ್ವಾಲಾಮುಖಿಯಿಂದ ಉಂಟಾಗಿರುವ ದಟ್ಟ ಹೊಗೆಯು ಭಾರತದ ವಿಮಾನಗಳ ಸಂಚಾರಕ್ಕೆ ಹೆಚ್ಚಿನ ಸಮಸ್ಯೆ ಉಂಟಾಗುವ ಆತಂಕ ಕಾಡಿದೆ.
Last Updated 25 ನವೆಂಬರ್ 2025, 2:16 IST
Ethiopia Volcano Erupts: ಭಾರತದತ್ತ ದಟ್ಟ ಹೊಗೆ; ವಿಮಾನ ಸಂಚಾರದಲ್ಲಿ ವ್ಯತ್ಯಯ

ಇಥಿಯೋಪಿಯಾದಲ್ಲಿ ಜ್ವಾಲಾಮುಖಿ ದಟ್ಟ ಹೊಗೆ: ವಿಮಾನಯಾನ ಸಂಸ್ಥೆಗಳಿಗೆ ಡಿಜಿಸಿಎ ಸಲಹೆ

Volcanic ash plumes: ಇಥಿಯೋಪಿಯಾದಲ್ಲಿ ಹೊರಹೊಮ್ಮಿದ ಜ್ವಾಲಾಮುಖಿಯಿಂದ ಉಂಟಾಗಿರುವ ದಟ್ಟ ಹೊಗೆಯು ಭಾರತದ ವಿಮಾನಗಳ ಸಂಚಾರಕ್ಕೆ ಸಮಸ್ಯೆ ಉಂಟು ಮಾಡಬಹುದು. ವಿಮಾನಯಾನ ಸಂಸ್ಥೆಗಳು ಮತ್ತು ವಿಮಾನ ನಿಲ್ದಾಣಗಳು ಎಚ್ಚರಿಕೆ ವಹಿಸುವಂತೆ ನಾಗರಿಕ ವಿಮಾನಯಾನ ನಿರ್ದೇಶನಾಲಯ (ಡಿಜಿಸಿಎ) ಸೋಮವಾರ ಎಚ್ಚರಿಕೆ
Last Updated 24 ನವೆಂಬರ್ 2025, 20:08 IST
ಇಥಿಯೋಪಿಯಾದಲ್ಲಿ ಜ್ವಾಲಾಮುಖಿ ದಟ್ಟ ಹೊಗೆ: ವಿಮಾನಯಾನ ಸಂಸ್ಥೆಗಳಿಗೆ ಡಿಜಿಸಿಎ ಸಲಹೆ

ಜಮ್ಮು–ಕಾಶ್ಮೀರ: ಆಸ್ಪತ್ರೆಗಳಿಗೆ ಪೊಲೀಸರ ದಿಢೀರ್‌ ಭೇಟಿ, ಲಾಕರ್‌ಗಳ ಪರಿಶೀಲನೆ

Hospital Security: ಶ್ರೀನಗರ: ಭದ್ರತಾ ಕ್ರಮಗಳ ಭಾಗವಾಗಿ ಪುಲ್ವಾಮಾ ಮತ್ತು ಶ್ರೀನಗರದ ಆಸ್ಪತ್ರೆಗಳಿಗೆ ಸೋಮವಾರ ದಿಢೀರ್‌ ಭೇಟಿ ನೀಡಿದ ಪೊಲೀಸರು ಲಾಕರ್‌ಗಳ ಪರಿಶೀಲನೆ ನಡೆಸಿದ್ದಾರೆ ಎಂದು ವಕ್ತಾರರು ತಿಳಿಸಿದ್ದಾರೆ.
Last Updated 24 ನವೆಂಬರ್ 2025, 16:13 IST
ಜಮ್ಮು–ಕಾಶ್ಮೀರ: ಆಸ್ಪತ್ರೆಗಳಿಗೆ ಪೊಲೀಸರ ದಿಢೀರ್‌ ಭೇಟಿ, ಲಾಕರ್‌ಗಳ ಪರಿಶೀಲನೆ

ಕ್ರಿಮಿನಲ್ ನ್ಯಾಯದಾನ ವ್ಯವಸ್ಥೆಯ ದುರುಪಯೋಗ ಕಳವಳಕಾರಿ: ಸುಪ್ರೀಂ ಕೋರ್ಟ್

Supreme Court Observation: ನವದೆಹಲಿ: ಮುರಿದುಬಿದ್ದ ಸಂಬಂಧಗಳಿಗೆ ಅತ್ಯಾಚಾರ ಆರೋಪ ಹೊರಿಸುವ प्रवೃತ್ತಿ ಕಳವಳಕಾರಿಯಾಗಿದೆ ಮತ್ತು ಕ್ರಿಮಿನಲ್ ನ್ಯಾಯದಾನ ವ್ಯವಸ್ಥೆಯ ದುರುಪಯೋಗ ಖಂಡನಾರ್ಹ ಎಂದು ಸುಪ್ರೀಂ ಕೋರ್ಟ್ ತಿಳಿಸಿದೆ.
Last Updated 24 ನವೆಂಬರ್ 2025, 15:58 IST
ಕ್ರಿಮಿನಲ್ ನ್ಯಾಯದಾನ ವ್ಯವಸ್ಥೆಯ ದುರುಪಯೋಗ ಕಳವಳಕಾರಿ: ಸುಪ್ರೀಂ ಕೋರ್ಟ್

ಕರೂರು ಕಾಲ್ತುಳಿತ ಪ್ರಕರಣ: ಸಿಬಿಐನಿಂದ ಟಿವಿಕೆ ನಾಯಕರ ವಿಚಾರಣೆ

CBI Probe: ಚೆನ್ನೈ: ಸೆಪ್ಟೆಂಬರ್‌ 27ರಂದು ನಟ ವಿಜಯ್‌ ಪಾಲ್ಗೊಂಡ ಟಿವಿಕೆ ರ‍್ಯಾಲಿಯಲ್ಲಿ ಸಂಭವಿಸಿದ ಕರೂರು ಕಾಲ್ತುಳಿತ ಪ್ರಕರಣ ಸಂಬಂಧ ಟಿವಿಕೆ ನಾಯಕರು ಸೋಮವಾರ ಸಿಬಿಐ ಮುಂದೆ ವಿಚಾರಣೆಗೆ ಹಾಜರಾದರು.
Last Updated 24 ನವೆಂಬರ್ 2025, 15:57 IST
ಕರೂರು ಕಾಲ್ತುಳಿತ ಪ್ರಕರಣ: ಸಿಬಿಐನಿಂದ ಟಿವಿಕೆ ನಾಯಕರ ವಿಚಾರಣೆ
ADVERTISEMENT

ಛತ್ತೀಸಗಢದಲ್ಲಿ 15 ನಕ್ಸಲರು ಶರಣಾಗತಿ

Naxal Rehabilitation: ಸುಕ್ಮಾ: ಛತ್ತೀಸಗಢದ ಸುಕ್ಮಾ ಜಿಲ್ಲೆಯಲ್ಲಿ 15 ನಕ್ಸಲರು ಭದ್ರತಾ ಪಡೆಗಳಿಗೆ ಶರಣಾಗಿದ್ದು, ರಾಜ್ಯ ಸರ್ಕಾರದ 'ನಿಯಾದ್ ನೆಲ್ಲನರ್' ಯೋಜನೆಯಿಂದ ಪ್ರಭಾವಿತರಾಗಿದ್ದಾರೆ ಎಂದು ಎಸ್‌ಪಿ ಕಿರಣ್‌ ಚವಾಣ್‌ ತಿಳಿಸಿದ್ದಾರೆ.
Last Updated 24 ನವೆಂಬರ್ 2025, 15:56 IST
ಛತ್ತೀಸಗಢದಲ್ಲಿ 15 ನಕ್ಸಲರು ಶರಣಾಗತಿ

654 ಕಿ.ಮೀ. ರೈಲು ಮಾರ್ಗದಲ್ಲಿ ‘ಕವಚ್‌ 4.0’ ಅಳವಡಿಕೆ

ಸ್ವಯಂ ಚಾಲಿತ ರೈಲು ಸುರಕ್ಷತಾ ವ್ಯವಸ್ಥೆಯ ಸುಧಾರಿತ ಆವೃತ್ತಿ
Last Updated 24 ನವೆಂಬರ್ 2025, 15:55 IST
654 ಕಿ.ಮೀ. ರೈಲು ಮಾರ್ಗದಲ್ಲಿ ‘ಕವಚ್‌ 4.0’ ಅಳವಡಿಕೆ

ಅಮೆರಿಕ ವೀಸಾ ತಿರಸ್ಕೃತ: 38 ವರ್ಷದ ವೈದ್ಯೆ ಆತ್ಮಹತ್ಯೆ

Visa Rejection: ಅಮರಾವತಿ/ಹೈದರಾಬಾದ್‌: ಅಮೆರಿಕದ ವೀಸಾ ತಿರಸ್ಕೃತಗೊಂಡಿದ್ದರಿಂದ ಖಿನ್ನತೆಗೆ ಒಳಗಾಗಿದ್ದ ಗುಂಟೂರು ಜಿಲ್ಲೆಯ 38 ವರ್ಷದ ವೈದ್ಯೆ ಡಾ. ರೋಹಿಣಿ ಅವರು ತಮ್ಮ ಮನೆಯಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
Last Updated 24 ನವೆಂಬರ್ 2025, 15:53 IST
ಅಮೆರಿಕ ವೀಸಾ ತಿರಸ್ಕೃತ: 38 ವರ್ಷದ ವೈದ್ಯೆ ಆತ್ಮಹತ್ಯೆ
ADVERTISEMENT
ADVERTISEMENT
ADVERTISEMENT