ಶುಕ್ರವಾರ, 23 ಜನವರಿ 2026
×
ADVERTISEMENT

ರಾಷ್ಟ್ರೀಯ (ಸುದ್ದಿ)

ADVERTISEMENT

ಕೇರಳ ಕಾಂಗ್ರೆಸ್ ಸಭೆ: ಶಶಿ ತರೂರ್‌ ಗೈರು

ಕೇರಳ ವಿಧಾನಸಭಾ ಚುನಾವಣೆಗೆ ರೂಪಿಸಿದ್ದ ಕಾಂಗ್ರೆಸ್ ಸಭೆಗೆ ಶಶಿ ತರೂರ್ ಗೈರು. ಕಡೆಗಣನೆಗೆ ಅಸಮಾಧಾನಗೊಂಡಿರುವ ಕಾರಣ ಸಭೆಗೆ ಹಾಜರಾಗಲಿಲ್ಲವೆಂದು ಮೂಲಗಳು ಹೇಳಿವೆ, ಆದರೆ ಪಕ್ಷ ಹೇಳಿದೇನು?
Last Updated 23 ಜನವರಿ 2026, 15:59 IST
ಕೇರಳ ಕಾಂಗ್ರೆಸ್ ಸಭೆ: ಶಶಿ ತರೂರ್‌ ಗೈರು

ಜೈಲಿನಲ್ಲಿ ಕೊಲೆಗಾರ್ತಿ–ಕೊಲೆಗಾರನ ನಡುವೆ ಲವ್! ಮದುವೆಗೆ ಕೋರ್ಟ್ ಗ್ರೀನ್ ಸಿಗ್ನಲ್

Jaipur Central Jail: ರಾಜಸ್ಥಾನದ ಜೈಪುರದಲ್ಲಿರುವ ಜೈಪುರ ಸೆಂಟ್ರಲ್ ಜೈಲು ಅಪರೂಪದ ಘಟನೆಗೆ ಸಾಕ್ಷಿಯಾಗಿದ್ದು ರಾಷ್ಟ್ರದ ಗಮನ ಸೆಳೆದಿದೆ. ಕೊಲೆ ಆರೋಪದ ಮೇಲೆ ಕಠಿಣ ಶಿಕ್ಷೆ ಅನುಭವಿಸುತ್ತಿರುವ ಎರಡು ಜೈಲು ಹಕ್ಕಿಗಳ ನಡುವೆ ಪ್ರೇಮಾಕುಂರವಾಗಿ, ಮದುವೆಗೆ ಹೈಕೋರ್ಟ್ ಪೆರೋಲ್ ನೀಡಿದೆ.
Last Updated 23 ಜನವರಿ 2026, 15:58 IST
ಜೈಲಿನಲ್ಲಿ ಕೊಲೆಗಾರ್ತಿ–ಕೊಲೆಗಾರನ ನಡುವೆ ಲವ್! ಮದುವೆಗೆ ಕೋರ್ಟ್ ಗ್ರೀನ್ ಸಿಗ್ನಲ್

ಎಸ್‌ಐಆರ್‌ನಿಂದ ಬಂಗಾಳದಲ್ಲಿ ಪ್ರತಿ ದಿನ 3–4 ಆತ್ಮಹತ್ಯೆ: ಮಮತಾ ಬ್ಯಾನರ್ಜಿ

West Bengal Politics: ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ ಪ್ರಕ್ರಿಯೆಯಿಂದ ಆತಂಕಗೊಂಡು ಪಶ್ಚಿಮ ಬಂಗಾಳದಲ್ಲಿ ಪ್ರತಿದಿನ 3ರಿಂದ 4 ಮಂದಿ ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾರೆ ಎಂದು ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಆರೋಪಿಸಿದ್ದಾರೆ.
Last Updated 23 ಜನವರಿ 2026, 15:54 IST
ಎಸ್‌ಐಆರ್‌ನಿಂದ ಬಂಗಾಳದಲ್ಲಿ ಪ್ರತಿ ದಿನ 3–4 ಆತ್ಮಹತ್ಯೆ: ಮಮತಾ ಬ್ಯಾನರ್ಜಿ

ಡಿಎಂಕೆಗೆ ವಿದಾಯ ಹೇಳಲು ತಮಿಳುನಾಡು ನಿಶ್ಚಯಿಸಿದೆ: ಮೋದಿ

Political Statement: ಮುಂಬರುವ ವಿಧಾನಸಭೆ ಚುನಾವಣೆಯಲ್ಲಿ ಡಿಎಂಕೆ ಸರ್ಕಾರವನ್ನು ತಿರಸ್ಕರಿಸಲು ತಮಿಳುನಾಡು ಜನರು ನಿರ್ಧರಿಸಿದ್ದಾರೆ ಎಂದು ಪ್ರಧಾನಿ ನರೇಂದ್ರ ಮೋದಿ ‘ಎಕ್ಸ್’ನಲ್ಲಿ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
Last Updated 23 ಜನವರಿ 2026, 15:51 IST
ಡಿಎಂಕೆಗೆ ವಿದಾಯ ಹೇಳಲು ತಮಿಳುನಾಡು ನಿಶ್ಚಯಿಸಿದೆ: ಮೋದಿ

ಗಡುವು ಮುಗಿದರೂ ಟಿಎಂಸಿ ಶಾಸಕನ ವಿರುದ್ಧ ದಾಖಲಾಗದ ಎಫ್ಐಆರ್‌

Election Disruption: ಫರಕ್ಕಾ ಬಿಡಿಒ ಕಚೇರಿಯಲ್ಲಿ ನಡೆದ ಹಿಂಸಾಚಾರ ಸಂಬಂಧ ಟಿಎಂಸಿ ಶಾಸಕ ಮೋನಿರುಲ್ ಇಸ್ಲಾಂ ವಿರುದ್ಧ ಎಫ್‌ಐಆರ್‌ ದಾಖಲಿಸಬೇಕಾದ ಗಡುವು ಮುಗಿದರೂ ಯಾವುದೇ ಕ್ರಮ ಜರುಗಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
Last Updated 23 ಜನವರಿ 2026, 15:50 IST
ಗಡುವು ಮುಗಿದರೂ ಟಿಎಂಸಿ ಶಾಸಕನ ವಿರುದ್ಧ ದಾಖಲಾಗದ ಎಫ್ಐಆರ್‌

ಮಹುವಾ ಪ್ರಕರಣ: ಲೋಕಪಾಲಕ್ಕೆ ಕಾಲಾವಕಾಶ ವಿಸ್ತರಣೆ

CBI Chargesheet: ‘ಪ್ರಶ್ನೆಗಾಗಿ ಲಂಚ’ ಪ್ರಕರಣದಲ್ಲಿ ಮಹುವಾ ಮೊಯಿತ್ರಾ ವಿರುದ್ಧ ಆರೋಪಪತ್ರ ವಿಚಾರಕ್ಕೆ ಸಂಬಂಧಿಸಿದಂತೆ ಲೋಕಪಾಲಕ್ಕೆ ನೀಡಿದ ಅವಧಿಯನ್ನು ದೆಹಲಿ ಹೈಕೋರ್ಟ್ ಇದೀಗ ಎರಡು ತಿಂಗಳು ವಿಸ್ತರಿಸಿದೆ.
Last Updated 23 ಜನವರಿ 2026, 15:44 IST
ಮಹುವಾ ಪ್ರಕರಣ: ಲೋಕಪಾಲಕ್ಕೆ ಕಾಲಾವಕಾಶ ವಿಸ್ತರಣೆ

ನ್ಯಾಯಮೂರ್ತಿ ಬಳಿ ಕ್ಷಮೆ ಕೋರಿ: ಮಿತಿಮೀರಿದ ವಕೀಲರಿಗೆ ಸುಪ್ರೀಂ ಕೋರ್ಟ್‌ ತಾಕೀತು

Courtroom Conduct: ನ್ಯಾಯಮೂರ್ತಿಯೊಂದಿಗೆ ವಾಗ್ವಾದ ನಡೆಸಿದ್ದ ಜಾರ್ಖಂಡ್‌ ವಕೀಲರ ವಿರುದ್ಧ ಸುಪ್ರೀಂ ಕೋರ್ಟ್‌ ತೀವ್ರ ಅಸಮಾಧಾನ ವ್ಯಕ್ತಪಡಿಸಿ, ಹೈಕೋರ್ಟ್‌ ಪೀಠದ ಮುಂದೆ ಕ್ಷಮೆ ಯಾಚಿಸಲು ಸೂಚಿಸಿದೆ.
Last Updated 23 ಜನವರಿ 2026, 15:44 IST
ನ್ಯಾಯಮೂರ್ತಿ ಬಳಿ ಕ್ಷಮೆ ಕೋರಿ: ಮಿತಿಮೀರಿದ ವಕೀಲರಿಗೆ ಸುಪ್ರೀಂ ಕೋರ್ಟ್‌ ತಾಕೀತು
ADVERTISEMENT

ಅವಕಾಶ ಕೈ ತಪ್ಪುವ ಭಯವಿದೆ: ಸುನಿತಾ

Astronaut Reflection: 608 ದಿನ ಬಾಹ್ಯಾಕಾಶದಲ್ಲಿ ಕಳೆದರೂ ನಾಸಾದ ಚಂದ್ರಯಾನ ಯೋಜನೆ ಭಾಗವಿಲ್ಲದಿರಬಹುದೆಂಬ ಆತಂಕ ನನಗಿದೆ ಎಂದು ಗಗನಯಾನಿ ಸುನಿತಾ ವಿಲಿಯಮ್ಸ್ ಕೇರಳ ಸಾಹಿತ್ಯೋತ್ಸವದಲ್ಲಿ ಹೇಳಿದರು.
Last Updated 23 ಜನವರಿ 2026, 15:21 IST
ಅವಕಾಶ ಕೈ ತಪ್ಪುವ ಭಯವಿದೆ: ಸುನಿತಾ

ನರೇಗಾ ಯೋಜನೆಯನ್ನೇ ಮುಂದುವರಿಸಿ: ನಿರ್ಣಯ ಅಂಗೀಕರಿಸಿದ ತಮಿಳುನಾಡು ವಿಧಾನಸಭೆ

Welfare Scheme: ಗ್ರಾಮೀಣ ಜನರ ಜೀವನೋಪಾಯಕ್ಕೆ ಅಗತ್ಯವಾದ ನರೇಗಾ ಯೋಜನೆ ಮುಂದುವರಿಸಬೇಕೆಂದು ತಮಿಳುನಾಡು ವಿಧಾನಸಭೆ ಅಂಗೀಕರಿಸಿದ ನಿರ್ಣಯದಲ್ಲಿ ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ ಕೇಂದ್ರ ಸರ್ಕಾರವನ್ನು ಒತ್ತಾಯಿಸಿದರು.
Last Updated 23 ಜನವರಿ 2026, 15:18 IST
ನರೇಗಾ ಯೋಜನೆಯನ್ನೇ ಮುಂದುವರಿಸಿ: ನಿರ್ಣಯ ಅಂಗೀಕರಿಸಿದ ತಮಿಳುನಾಡು ವಿಧಾನಸಭೆ

ಮಕ್ಕಳಿಗೆ ಆನ್‌ಲೈನ್‌ ನಿರ್ಬಂಧ: ಆಂಧ್ರ ಸರ್ಕಾರ ಚಿಂತನೆ

Digital Safety Policy: 16 ವರ್ಷಕ್ಕಿಂತ ಕಡಿಮೆ ಮಕ್ಕಳಿಗೆ ಆನ್‌ಲೈನ್‌ ವೇದಿಕೆ ನಿರ್ಬಂಧ ಕುರಿತು ಆಂಧ್ರ ಸರ್ಕಾರ ಸಮಿತಿ ರಚಿಸಿದ್ದು, ವರದಿ ನೀಡಿದ ಬಳಿಕ ಕೇಂದ್ರ ಸರ್ಕಾರದ ಜೊತೆ ಚರ್ಚೆ ನಡೆಸಲಾಗುವುದು ಎಂದು ಸಚಿವೆ ತಿಳಿಸಿದರು.
Last Updated 23 ಜನವರಿ 2026, 14:45 IST
ಮಕ್ಕಳಿಗೆ ಆನ್‌ಲೈನ್‌ ನಿರ್ಬಂಧ: ಆಂಧ್ರ ಸರ್ಕಾರ ಚಿಂತನೆ
ADVERTISEMENT
ADVERTISEMENT
ADVERTISEMENT