ಸೋಮವಾರ, 24 ನವೆಂಬರ್ 2025
×
ADVERTISEMENT

ರಾಷ್ಟ್ರೀಯ (ಸುದ್ದಿ)

ADVERTISEMENT

ಮಹಿಳೆಯರ ನೆರವಿಗೆ ಹೊಸ ಸಹಾಯವಾಣಿ: ರಾಷ್ಟ್ರೀಯ ಮಹಿಳಾ ಆಯೋಗ ಚಾಲನೆ

NCW Emergency Support: ಮಹಿಳೆಯರ ವಿರುದ್ಧದ ಹಿಂಸಾಚಾರ, ದೌರ್ಜ್ಯನ್ಯ ಮತ್ತು ಯಾವುದೇ ರೀತಿಯ ಅವಮಾನ‌ಗಳಾದಾಗ ತುರ್ತು ನೆರವು ನೀಡುವ ಹೊಸ ಸಹಾಯವಾಣಿಗೆ ರಾಷ್ಟ್ರೀಯ ಮಹಿಳಾ ಆಯೋಗ(ಎನ್‌ಸಿಡಬ್ಲ್ಯು) ಸೋಮವಾರ ಚಾಲನೆ ನೀಡಿದೆ.
Last Updated 24 ನವೆಂಬರ್ 2025, 14:47 IST
ಮಹಿಳೆಯರ ನೆರವಿಗೆ ಹೊಸ ಸಹಾಯವಾಣಿ: ರಾಷ್ಟ್ರೀಯ ಮಹಿಳಾ ಆಯೋಗ ಚಾಲನೆ

ದೆಹಲಿ | ಮಾನಸಿಕ ಕಿರುಕುಳದಿಂದ 10ನೇ ತರಗತಿ ವಿದ್ಯಾರ್ಥಿ ಆತ್ಮಹತ್ಯೆ: ಪ್ರತಿಭಟನೆ

Delhi Protest: ಮಾನಸಿಕ ಕಿರುಕುಳದಿಂದ 10ನೇ ತರಗತಿಯ ವಿದ್ಯಾರ್ಥಿ ದೆಹಲಿಯಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎನ್ನಲಾದ ಪ್ರಕರಣವು ತೀವ್ರ ಪ್ರತಿಭಟನೆಗೆ ಕಾರಣವಾಯಿತು.
Last Updated 24 ನವೆಂಬರ್ 2025, 14:40 IST
ದೆಹಲಿ | ಮಾನಸಿಕ ಕಿರುಕುಳದಿಂದ 10ನೇ ತರಗತಿ ವಿದ್ಯಾರ್ಥಿ ಆತ್ಮಹತ್ಯೆ: ಪ್ರತಿಭಟನೆ

ಉತ್ತರಾಖಂಡ: ಯುವಕರನ್ನು ಅಕ್ರಮವಾಗಿ ವಿದೇಶಕ್ಕೆ ಕಳುಹಿಸುತ್ತಿದ್ದ ಮೂವರ ಬಂಧನ

Cyber Crime Trafficking: ಡೆಹ್ರಾಡೂನ್‌: ಥಾಯ್ಲೆಂಡ್‌ ಮೂಲಕ ಮ್ಯಾನ್ಮಾರ್‌ಗೆ ಯುವಕರನ್ನು ಅಕ್ರಮವಾಗಿ ಕಳಿಸಿಕೊಂಡು ಸೈಬರ್ ಅಪರಾಧಗಳಿಗೆ ಬಳಸುತ್ತಿದ್ದ ಆರೋಪದಡಿ ಮೂವರು ಬಂಧನಕ್ಕೊಳಗಾಗಿದ್ದಾರೆ ಎಂದು ಎಸ್‌ಟಿಎಫ್‌ ತಿಳಿಸಿದೆ.
Last Updated 24 ನವೆಂಬರ್ 2025, 14:25 IST
ಉತ್ತರಾಖಂಡ: ಯುವಕರನ್ನು ಅಕ್ರಮವಾಗಿ ವಿದೇಶಕ್ಕೆ ಕಳುಹಿಸುತ್ತಿದ್ದ ಮೂವರ ಬಂಧನ

ನಗದು ರೂಪದಲ್ಲಿ ದೇಣಿಗೆ ಸಂಗ್ರಹ: ಕೇಂದ್ರದ ಪ್ರತಿಕ್ರಿಯೆ ಕೋರಿದ ‘ಸುಪ್ರೀಂ’

ರಾಜಕೀಯ ಪಕ್ಷಗಳು ನಗದು ರೂಪದಲ್ಲಿ ಪಡೆದ ದೇಣಿಗೆಗೆ ಸಂಬಂಧಿಸಿದ ಅರ್ಜಿ
Last Updated 24 ನವೆಂಬರ್ 2025, 14:24 IST
ನಗದು ರೂಪದಲ್ಲಿ ದೇಣಿಗೆ ಸಂಗ್ರಹ: ಕೇಂದ್ರದ ಪ್ರತಿಕ್ರಿಯೆ ಕೋರಿದ ‘ಸುಪ್ರೀಂ’

‘ಕಾಮಸೂತ್ರ ಮತ್ತು ಕ್ರಿಸ್‌ಮಸ್‌’: ಕಾರ್ಯಕ್ರಮಕ್ಕೆ ಗೋವಾ ಚರ್ಚ್‌ ಖಂಡನೆ

Goa Church Reaction: ಮುಂದಿನ ತಿಂಗಳು ಗೋವಾದಲ್ಲಿ ಆಯೋಜಿಸಿರುವ ‘ಕಾಮಸೂತ್ರದ ಕತೆಗಳು ಮತ್ತು ಕ್ರಿಸ್‌ಮಸ್ ಸಂಭ್ರಮಾಚರಣೆ’ ಕಾರ್ಯಕ್ರಮವನ್ನು ಗೋವಾ ಚರ್ಚ್‌ ಖಂಡಿಸಿದೆ.
Last Updated 24 ನವೆಂಬರ್ 2025, 14:19 IST
‘ಕಾಮಸೂತ್ರ ಮತ್ತು ಕ್ರಿಸ್‌ಮಸ್‌’: ಕಾರ್ಯಕ್ರಮಕ್ಕೆ ಗೋವಾ ಚರ್ಚ್‌ ಖಂಡನೆ

ಅಗಸ್ಟಾ ಪ್ರಕರಣ: ಕೇಂದ್ರ ಸರ್ಕಾರ, ಸಿಬಿಐ, ಇ.ಡಿ ಪ್ರತಿಕ್ರಿಯೆ ಕೇಳಿದ ಕೋರ್ಟ್‌

Agusta Westland Scam: ಭಾರತ–ಯುಎಇ ನಡುವಿನ ಹಸ್ತಾಂತರ ಒಪ್ಪಂದದ ನಿಬಂಧನೆಗಳನ್ನು ಪ್ರಶ್ನಿಸಿ ಅಗಸ್ಟಾ ವೆಸ್ಟ್‌ಲ್ಯಾಂಡ್‌ ಹಗರಣದ ಆರೋಪಿ ಮೈಕೆಲ್ ಜೇಮ್ಸ್‌ ಸಲ್ಲಿಸಿರುವ ಅರ್ಜಿಯ ಬಗ್ಗೆ ಪ್ರತಿಕ್ರಿಯಿಸುವಂತೆ ಕೇಂದ್ರ ಸರ್ಕಾರ, ಸಿಬಿಐ ಮತ್ತು ಜಾರಿ ನಿರ್ದೇಶನಾಲಯಕ್ಕೆದೆಹಲಿ ಹೈಕೋರ್ಟ್‌ ನಿರ್ದೇಶನ ನೀಡಿದೆ
Last Updated 24 ನವೆಂಬರ್ 2025, 14:17 IST
ಅಗಸ್ಟಾ ಪ್ರಕರಣ: ಕೇಂದ್ರ ಸರ್ಕಾರ, ಸಿಬಿಐ, ಇ.ಡಿ ಪ್ರತಿಕ್ರಿಯೆ ಕೇಳಿದ ಕೋರ್ಟ್‌

ಅಕ್ರಮ ಕಾಲ್‌ ಸೆಂಟರ್: ಮುಖ್ಯ ಆರೋಪಿಯ ಬಂಧನ

Cyber Crime India: ನವದೆಹಲಿ: ಅಮೆರಿಕದ ಪ್ರಜೆಗಳನ್ನು ಗುರಿಯಾಗಿಸಿಕೊಂಡು ಸೈಬರ್ ಅಪರಾಧ ಎಸಗುತ್ತಿದ್ದ ಪ್ರಕರಣದ ಪ್ರಮುಖ ಆರೋಪಿ ವಿಕಾಸ್ ಕುಮಾರ್‌ನ್ನು ಸಿಬಿಐ ಲಖನೌನಲ್ಲಿ ಬಂಧಿಸಿದೆ ಎಂದು ತಿಳಿಸಿದೆ.
Last Updated 24 ನವೆಂಬರ್ 2025, 14:09 IST
ಅಕ್ರಮ ಕಾಲ್‌ ಸೆಂಟರ್: ಮುಖ್ಯ ಆರೋಪಿಯ ಬಂಧನ
ADVERTISEMENT

ಎರಡನೇ ಹಂತದ SIR ಪ್ರಕ್ರಿಯೆ: 99ರಷ್ಟು ಮತದಾರರಿಗೆ ಗಣತಿ ನಮೂನೆ ಹಂಚಿಕೆ–EC

Electoral Roll Revision: ಒಂಬತ್ತು ರಾಜ್ಯಗಳು ಮತ್ತು ಮೂರು ಕೇಂದ್ರಾಡಳಿತ ಪ್ರದೇಶಗಳಲ್ಲಿ ನಡೆಯುತ್ತಿರುವ ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ (ಎಸ್‌ಐಆರ್‌) ಪ್ರಕ್ರಿಯೆ ಭಾಗವಾಗಿ ಶೇ 99ಕ್ಕೂ ಹೆಚ್ಚು ಮತದಾರರಿಗೆ ಗಣತಿ ಅರ್ಜಿ ನಮೂನೆಗಳನ್ನು ವಿತರಿಸಲಾಗಿದೆ ಎಂದು ಚುನಾವಣಾ ಆಯೋಗ
Last Updated 24 ನವೆಂಬರ್ 2025, 11:28 IST
ಎರಡನೇ ಹಂತದ SIR ಪ್ರಕ್ರಿಯೆ: 99ರಷ್ಟು ಮತದಾರರಿಗೆ ಗಣತಿ ನಮೂನೆ ಹಂಚಿಕೆ–EC

CJI ಸೂರ್ಯಕಾಂತ್‌ ಪ್ರಮಾಣವಚನ ಸ್ವೀಕಾರ ಸಮಾರಂಭಕ್ಕೆ ರಾಹುಲ್ ಗೈರು: BJP ಆಕ್ರೋಶ

Rahul Gandhi Boycott: ನ್ಯಾಯಮೂರ್ತಿ ಸೂರ್ಯ ಕಾಂತ್‌ ಅವರು ಸುಪ್ರೀಂ ಕೋರ್ಟ್‌ನ 53ನೇ ಮುಖ್ಯ ನ್ಯಾಯಮೂರ್ತಿಯಾಗಿ ಸೋಮವಾರ ಪ್ರಮಾಣ ವಚನ ಸ್ವೀಕರಿಸಿದರು. ಈ ಕಾರ್ಯಕ್ರಮಕ್ಕೆ ರಾಹುಲ್ ಗಾಂಧಿ ಗೈರಾಗಿದ್ದು, ಬಿಜೆಪಿ ತೀವ್ರ ಟೀಕೆ ಮಾಡಿದೆ.
Last Updated 24 ನವೆಂಬರ್ 2025, 10:58 IST
CJI ಸೂರ್ಯಕಾಂತ್‌ ಪ್ರಮಾಣವಚನ ಸ್ವೀಕಾರ ಸಮಾರಂಭಕ್ಕೆ ರಾಹುಲ್ ಗೈರು: BJP ಆಕ್ರೋಶ

ಮೋದಿ ನಾಳೆ ಅಯೋಧ್ಯೆಗೆ ಭೇಟಿ: ರಾಮಮಂದಿರದ ಮೇಲೆ ರಾರಾಜಿಸಲಿದೆ ಕೇಸರಿ ಧ್ವಜ

Ayodhya Flag Hoisting: ಪ್ರ ಪ್ರಧಾನಿ ನರೇಂದ್ರ ಮೋದಿ ಅವರು ಅಯೋಧ್ಯೆ ರಾಮಮಂದಿರಲ್ಲಿ ಮಂಗಳವಾರ ದ್ವಜಾರೋಹಣ ನೆರವೇರಿಸಲಿದ್ದಾರೆ.
Last Updated 24 ನವೆಂಬರ್ 2025, 10:46 IST
ಮೋದಿ ನಾಳೆ ಅಯೋಧ್ಯೆಗೆ ಭೇಟಿ: ರಾಮಮಂದಿರದ ಮೇಲೆ ರಾರಾಜಿಸಲಿದೆ ಕೇಸರಿ ಧ್ವಜ
ADVERTISEMENT
ADVERTISEMENT
ADVERTISEMENT