ಗುರುವಾರ, 29 ಜನವರಿ 2026
×
ADVERTISEMENT

ರಾಷ್ಟ್ರೀಯ (ಸುದ್ದಿ)

ADVERTISEMENT

Indian Newspaper Day: ಹೀಗಿದೆ ದೇಶದಲ್ಲಿನ 'ಶಾಯಿ' ಕ್ರಾಂತಿಯ ಇತಿಹಾಸ..

James Augustus Hicky: 1780 ಜನವರಿ 29ರಂದು ಐರಿಶ್ ಮೂಲದ ಪತ್ರಕರ್ತ ಜೇಮ್ಸ್ ಅಗಸ್ಟಸ್ ಹಿಕಿ ಅವರು ಭಾರತದಲ್ಲಿ ಮೊದಲ ಪತ್ರಿಕೆ 'ದಿ ಬೆಂಗಾಲ್ ಗೆಜೆಟ್‌'ನ ಮೊದಲ ಸಂಚಿಕೆಯನ್ನು ಪ್ರಕಟಿಸಿದರು.
Last Updated 29 ಜನವರಿ 2026, 16:14 IST
Indian Newspaper Day: ಹೀಗಿದೆ ದೇಶದಲ್ಲಿನ 'ಶಾಯಿ' ಕ್ರಾಂತಿಯ ಇತಿಹಾಸ..

ವಯನಾಡ್: ತಜ್ಞರ ಸಮಿತಿ ರಚನೆ–ಗಡ್ಕರಿ

ರಾತ್ರಿ ಬಸ್‌ ಸಂಚಾರ ನಿಷೇಧ ಸಮಸ್ಯೆಗೆ ಪರಿಹಾರ
Last Updated 29 ಜನವರಿ 2026, 15:55 IST
ವಯನಾಡ್: ತಜ್ಞರ ಸಮಿತಿ ರಚನೆ–ಗಡ್ಕರಿ

ಫೋನ್‌ ಕದ್ದಾಲಿಕೆ ಪ್ರಕರಣ: ಕೆಸಿಆರ್‌ಗೆ ನೋಟಿಸ್‌

ಫೋನ್‌ ಕ‌ದ್ದಾಲಿಕೆ ಪ್ರಕರಣಕ್ಕೆ ಸಂಬಂಧಿಸಿ ವಿಚಾರಣೆಗೆ ಹಾಜರಾಗುವಂತೆ ವಿಶೇಷ ತನಿಖಾ ತಂಡವು(ಎಸ್‌ಐಟಿ) ತೆಲಂಗಾಣದ ಮಾಜಿ ಮುಖ್ಯಮಂತ್ರಿ, ಬಿಆರ್‌ಎಸ್‌ ಪಕ್ಷದ ಮುಖ್ಯಸ್ಥ ಕೆ. ಚಂದ್ರಶೇಖರ್‌ ರಾವ್‌ ಅವರಿಗೆ ಗುರುವಾರ ನೋಟಿಸ್ ಜಾರಿ ಮಾಡಿದೆ.
Last Updated 29 ಜನವರಿ 2026, 15:51 IST
ಫೋನ್‌ ಕದ್ದಾಲಿಕೆ ಪ್ರಕರಣ: ಕೆಸಿಆರ್‌ಗೆ ನೋಟಿಸ್‌

ಐರೋಪ್ಯ ಒಕ್ಕೂಟದೊಂದಿಗೆ ಒಪ್ಪಂದ: ದೇಶವು ವಿಶ್ವಕ್ಕೆ ಭರವಸೆಯ ಕಿರಣ; ಪ್ರಧಾನಿ ಮೋದಿ

India EU Agreement: ಪ್ರಧಾನಿ ಮೋದಿ ಐರೋಪ್ಯ ಒಕ್ಕೂಟದೊಂದಿಗೆ ಮುಕ್ತ ವ್ಯಾಪಾರ ಒಪ್ಪಂದವನ್ನು ಪರೋಕ್ಷವಾಗಿ ಭರವಸೆಯ ಕಿರಣ ಎಂದು ಶ್ಲಾಘಿಸಿದ್ದಾರೆ.
Last Updated 29 ಜನವರಿ 2026, 15:49 IST
ಐರೋಪ್ಯ ಒಕ್ಕೂಟದೊಂದಿಗೆ ಒಪ್ಪಂದ: ದೇಶವು ವಿಶ್ವಕ್ಕೆ ಭರವಸೆಯ ಕಿರಣ; ಪ್ರಧಾನಿ ಮೋದಿ

‘ಅಜಿತ್‌ ದಾದಾ’ಗೆ ಕಂಬನಿಯ ವಿದಾಯ

ತವರು ನೆಲ ಬಾರಾಮತಿಯಲ್ಲಿ ಅಜಿತ್‌ ಪವಾರ್‌ ಅಂತ್ಯಕ್ರಿಯೆ
Last Updated 29 ಜನವರಿ 2026, 15:45 IST
‘ಅಜಿತ್‌ ದಾದಾ’ಗೆ  ಕಂಬನಿಯ ವಿದಾಯ

ಇಂಗ್ಲೆಂಡ್‌ನ ಮ್ಯೂಸಿಯಂನಲ್ಲಿದ್ದ ಭಾರತದ ಕಲಾಕೃತಿಗಳು ಕಳವು: ಶಂಕಿತರ ಬಂಧನ

Bristol Museum Theft: ಲಂಡನ್: ಇಂಗ್ಲೆಂಡ್‌ನ ಮ್ಯೂಸಿಯಂನಲ್ಲಿದ್ದ ಭಾರತದ ಕಲಾಕೃತಿಗಳು ಸೇರಿದಂತೆ ಹಲವು ಮೌಲ್ಯಯುತ ವಸ್ತುಗಳನ್ನು ಕಳವು ಮಾಡಿದ ಪ್ರಕರಣಕ್ಕೆ ಸಂಬಂಧಿಸಿ ವ್ಯಕ್ತಿಯೊಬ್ಬರನ್ನು ಗುರುವಾರ ಬಂಧಿಸಲಾಗಿದೆ. 600ಕ್ಕೂ ಅಧಿಕ ವಸ್ತುಗಳು ಕಳವಾಗಿದ್ದವು.
Last Updated 29 ಜನವರಿ 2026, 15:39 IST
ಇಂಗ್ಲೆಂಡ್‌ನ ಮ್ಯೂಸಿಯಂನಲ್ಲಿದ್ದ ಭಾರತದ ಕಲಾಕೃತಿಗಳು ಕಳವು: ಶಂಕಿತರ ಬಂಧನ

SIR: ಮತದಾರರ ಹೆಸರು ತೆಗೆಯುವಂತೆ ಬಿಜೆಪಿ ಕಾರ್ಯಕರ್ತರಿಂದ ಅರ್ಜಿ; ವೇಣುಗೋಪಾಲ್

Voter List Controversy: ಕಾಂಗ್ರೆಸ್‌ ಕಾರ್ಯದರ್ಶಿ ಕೆ.ಸಿ. ವೇಣುಗೋಪಾಲ್‌ ಬಿಜೆಪಿ ಕಾರ್ಯಕರ್ತರ ವಿರುದ್ದ ಆರೋಪಿಸಿದರು, ಮತದಾರರ ಪಟ್ಟಿಯಿಂದ ಹೆಸರುಗಳನ್ನು ತೆಗೆದುಹಾಕಲು ಸಲ್ಲಿಸಲಾಗಿದ ಅರ್ಜಿಯು ಸಂಶಯವಿಕವಾಗಿ ಮಾಡುತ್ತಿದೆ.
Last Updated 29 ಜನವರಿ 2026, 15:36 IST
SIR: ಮತದಾರರ ಹೆಸರು ತೆಗೆಯುವಂತೆ ಬಿಜೆಪಿ ಕಾರ್ಯಕರ್ತರಿಂದ ಅರ್ಜಿ; ವೇಣುಗೋಪಾಲ್
ADVERTISEMENT

ಗಾಜಾ ಸಂಘರ್ಷ ಶಮನ: ಅಮೆರಿಕ ಯತ್ನಕ್ಕೆ ಭಾರತ ಮೆಚ್ಚುಗೆ

UN Security Council: ಗಾಜಾದಲ್ಲಿನ ದೀರ್ಘಕಾಲದ ಸಂಘರ್ಷವನ್ನು ಕೊನೆಗೊಳಿಸಲು ಅಮೆರಿಕ ಕೈಗೊಂಡಿರುವ ಕಾರ್ಯಕ್ಕೆ ಭಾರತ ಮೆಚ್ಚುಗೆ ವ್ಯಕ್ತಪಡಿಸಿದೆ. ಗಾಜಾ ಸಂಘರ್ಷ ಪರಿಹರಿಸಲು ವಿಶ್ವಸಂಸ್ಥೆಯ ಭದ್ರತಾ ಮಂಡಳಿ ಕೈಗೊಂಡಿದ್ದ ನಿರ್ಣಯ ಅನುಷ್ಠಾನದ ನಿಟ್ಟಿನಲ್ಲಿ ಇದು ಮಹತ್ವದ ಹೆಜ್ಜೆಯಾಗಿದೆ.
Last Updated 29 ಜನವರಿ 2026, 15:24 IST
ಗಾಜಾ ಸಂಘರ್ಷ ಶಮನ: ಅಮೆರಿಕ ಯತ್ನಕ್ಕೆ ಭಾರತ ಮೆಚ್ಚುಗೆ

ಯುಜಿಸಿ | ವಿಳಂಬವಾದರೂ ಸ್ವಾಗತಾರ್ಹ ಹೆಜ್ಜೆ: ಸ್ಟಾಲಿನ್‌

MK Stalin on UGC reforms: ತಮಿಳುನಾಡು ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್‌ ಯುಜಿಸಿ ಹೊಸ ನಿಯಮಗಳನ್ನು ಸ್ವಾಗತಿಸಿದರೂ, ಅವುಗಳನ್ನು ಇನ್ನಷ್ಟು ಬಲಪಡಿಸಲು ಒತ್ತಾಯಿಸಿದ್ದಾರೆ.
Last Updated 29 ಜನವರಿ 2026, 14:49 IST
ಯುಜಿಸಿ | ವಿಳಂಬವಾದರೂ ಸ್ವಾಗತಾರ್ಹ ಹೆಜ್ಜೆ: ಸ್ಟಾಲಿನ್‌

ರಾಹುಲ್‌, ಖರ್ಗೆ ಜೊತೆ ಶಶಿ ತರೂರ್‌ ಚರ್ಚೆ: ಎಲ್ಲವೂ ಸರಿಯಾಗಿಯೇ ಇದೆ ಎಂದ ಸಂಸದ 

Congress Leadership: ಕಾಂಗ್ರೆಸ್‌ ಮುಖಂಡರೊಂದಿಗೆ ಅಂತರ ಕಾಯ್ದುಕೊಂಡಿದ್ದ ಶಶಿ ತರೂರ್‌ ಅವರು ಖರ್ಗೆ ಹಾಗೂ ರಾಹುಲ್‌ ಗಾಂಧಿಯನ್ನು ಭೇಟಿ ಮಾಡಿ ಚುನಾವಣೆ ಮತ್ತು ಸಂಘಟನೆ ಕುರಿತು ಚರ್ಚೆ ನಡೆಸಿದರು.
Last Updated 29 ಜನವರಿ 2026, 14:43 IST
ರಾಹುಲ್‌, ಖರ್ಗೆ ಜೊತೆ ಶಶಿ ತರೂರ್‌ ಚರ್ಚೆ: ಎಲ್ಲವೂ ಸರಿಯಾಗಿಯೇ ಇದೆ ಎಂದ ಸಂಸದ 
ADVERTISEMENT
ADVERTISEMENT
ADVERTISEMENT